23/08/2026
31st Chaturmasya Mahotsava Dharwada - 2026.
ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇಯ ಚಾತುರ್ಮಾಸ್ಯದ ಗೌರವಾಧ್ಯಕ್ಷರಾದ, ಕೇಂದ್ರ ಶಿಕ್ಷಣ ಮಂತ್ರಿಗಳಾದ ಶ್ರೀ ಪ್ರಹ್ಲಾದ ಜೋಶಿ ಅವರು ಶ್ರೀಮದುತ್ತರಾದಿಮಠಕ್ಕೆ ಆಗಮಿಸಿ ಸರ್ವವಿದ್ಯಾಪ್ರದ ಶ್ರೀ ಹಯಗ್ರೀವದೇವರ ದರ್ಶನ ಪಡೆದು ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.
@ Shri Sarvavidyaprada Hayagreeva Sannidhana, Uttaradimath, Dharwada.
22/08/2025.
©️ Sri Uttaradi Math
31st Chaturmasya Mahotsava Dharwada - 2026.
ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 31ನೇಯ ಚಾತುರ್ಮಾಸ್ಯದ ಗೌರವಾಧ್ಯಕ್ಷರಾದ, ಕೇಂದ್ರ ಶಿಕ್ಷಣ ಮಂತ್ರಿಳಾದ ಶ್ರೀ ಪ್ರಹ್ಲಾದ ಜೋಶಿ ಅವರು ಶ್ರೀಮದುತ್ತರಾದಿಮಠಕ್ಕೆ ಆಗಮಿಸಿ ಸರ್ವವಿದ್ಯಾಪ್ರದ ಶ್ರೀ ಹಯಗ್ರೀವದೇವರ ದರ್ಶನ ಪಡೆದು ಶ್ರೀಪಾದಂಗಳವರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.
@ Shri Sarvavidyaprada Hayagreeva Sannidhana, Uttaradimath, Dharwada.
22/08/2025.
©️ Sri Uttaradi Math
31st Chaturmasya Mahotsava Dharwada - 2026.
“ಪರಮಪೂಜ್ಯ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಜನ್ಮಸ್ಥಳವಾದ ಧಾರವಾಡದಲ್ಲಿ, ಅವರ ಜೀವನದ ಯಶೋಗಾಥೆಯನ್ನು ಆಧರಿಸಿ ಯುವಾತ್ಮಾ ತಂಡದಿಂದ ನಾಟಕ ಪ್ರದರ್ಶನ.”
@ Shri Sarvavidyaprada Hayagreeva Sannidhana, Uttaradimath, Dharwada.
22/08/2025.
©️ Sri Uttaradi Math
31st Chaturmasya Mahotsava Dharwada - 2026.
“ಪರಮಪೂಜ್ಯ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಜನ್ಮಸ್ಥಳವಾದ ಧಾರವಾಡದಲ್ಲಿ, ಅವರ ಜೀವನದ ಯಶೋಗಾಥೆಯನ್ನು ಆಧರಿಸಿ ಯುವಾತ್ಮಾ ತಂಡದಿಂದ ನಾಟಕ ಪ್ರದರ್ಶನ.”
@ Shri Sarvavidyaprada Hayagreeva Sannidhana, Uttaradimath, Dharwada.
22/08/2025.
©️ Sri Uttaradi Math
31st Chaturmasya Mahotsava Dharwada - 2026.
“ಪರಮಪೂಜ್ಯ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಜನ್ಮಸ್ಥಳವಾದ ಧಾರವಾಡದಲ್ಲಿ, ಅವರ ಜೀವನದ ಯಶೋಗಾಥೆಯನ್ನು ಆಧರಿಸಿ ಯುವಾತ್ಮಾ ತಂಡದಿಂದ ನಾಟಕ ಪ್ರದರ್ಶನ.”
@ Shri Sarvavidyaprada Hayagreeva Sannidhana, Uttaradimath, Dharwada.
22/08/2025.
©️ Sri Uttaradi Math
31st Chaturmasya Mahotsava Dharwada - 2026.
ಶ್ರೀಮತಿ ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ ಇವರಿಗೆ ಶ್ರೀಮಠದಿಂದ ಶ್ರೀ ದಿಗ್ವಿಜಯ ಮೂಲರಾಮಾನುಗ್ರಹ ಪ್ರಶಸ್ತಿಯನ್ನು ನೀಡಲಾಯಿತು.
@ Shri Sarvavidyaprada Hayagreeva Sannidhana, Uttaradimath, Dharwada.
22/08/2025.