Sri Dattatreya Swamy Temple

Sri Dattatreya Swamy Temple Sri Guru Deva Datta
Dattatreya swamy is one of the 100 years old temple located in Anekal.

|| ಶ್ರೀ ದತ್ತಾತ್ರೇಯ ಸ್ವಾಮಿ ಪ್ರಸನ್ನ ॥ಶ್ರೀ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ)ಸರ್ವೇ ನಂಬರ್ 138, ಹೊಸೂರು ರಸ್ತೆ, ಆನೇಕಲ್ ತಾಲ...
28/11/2025

|| ಶ್ರೀ ದತ್ತಾತ್ರೇಯ ಸ್ವಾಮಿ ಪ್ರಸನ್ನ ॥
ಶ್ರೀ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ)
ಸರ್ವೇ ನಂಬರ್ 138, ಹೊಸೂರು ರಸ್ತೆ, ಆನೇಕಲ್ ತಾಲ್ಲೂಕು, ಬೆಂಗಳೂರು - 562106
Reg. No. 846/1965-66, Reconstitution Number. ANK-4-00611-2025-26
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು ಗತಶಾಲಿ 1948 ಸಲ್ಲುವ ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ಹುಣ್ಣಿಮೆ, ಕೃತಿಕಾ ನಕ್ಷತ್ರ, ದಿನಾಂಕ 04-12-2025 ನೇ ಗುರುವಾರದಂದು "ಶ್ರೀ ದತ್ತಾತ್ರೇಯ ಜಯಂತಿ" ಅಂದು ಆನೇಕಲ್ ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಕಾರ್ಯಕ್ರಮಗಳು
ಬೆಳಿಗ್ಗೆ 9.00 ಗಂಟೆಗೆ ದತ್ತಾತ್ರೇಯ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ಪುಷ್ಪಾಲಂಕಾರ.
10.00 ಗಂಟೆಗೆ ಮುತ್ತಿನ ಪಲ್ಲಕಿ ಉತ್ಸವ
ಮಧ್ಯಾಹ್ನ 12.00 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ.
ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಬಂದು ತೀರ್ಥ ಪ್ರಸಾದವನ್ನು ಪಡೆದು ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಮನವಿ.
ಶ್ರೀ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ) ಮಂಡಳಿ ಹಾಗೂ ಸ್ವಕುಳಸಾಳಿ ಸಮಾಜ ನೇಕಾರ ಚಾರಿಟೇಬಲ್ ಟ್ರಸ್ಟ್ (ರಿ) ಆನೇಕಲ್
ಸ್ವಾಮಿಯ ಪೂಜೆ ಹಾಗೂ ಇತರೆ ಸೇವೆಗಳನ್ನು ಮಾಡಿಸಲು ಇಚ್ಚಿಸುವ ಭಕ್ತರು ಸಂಪರ್ಕಿಸಿ,
ಶ್ರೀ ವಿನಯ್ ಕುಮಾರ್ ಝರಂಗ್ 9740195159
ಶ್ರೀ ಪವನ್ ಕುಮಾರ್ ಝರಂಗ್ 9886447287
ದೇಣಿಗೆ ನೀಡಲು PhonePe / Google Pay / PayTm number 9606590592

ವಜ್ರಾಂಗಂ ಪಿಂಗಕೇಶಾಢ್ಯಂಸ್ವರ್ಣಕುಂಡಲ ಮಂಡಿತಂನಿಗೂಢಮುಪಸಂಗಮ್ಯಪಾರಾವಾರ ಪರಾಕ್ರಮಂ ||ಸ್ಫಟಿಕಾಭಂ ಸ್ವರ್ಣಕಾಂತಿಂದ್ವಿಭುಜಂ ಚ ಕೃತಾಂಜಲಿಂ |ಕುಂಡ...
27/04/2024

ವಜ್ರಾಂಗಂ ಪಿಂಗಕೇಶಾಢ್ಯಂ
ಸ್ವರ್ಣಕುಂಡಲ ಮಂಡಿತಂ
ನಿಗೂಢಮುಪಸಂಗಮ್ಯ
ಪಾರಾವಾರ ಪರಾಕ್ರಮಂ ||

ಸ್ಫಟಿಕಾಭಂ ಸ್ವರ್ಣಕಾಂತಿಂ
ದ್ವಿಭುಜಂ ಚ ಕೃತಾಂಜಲಿಂ |
ಕುಂಡಲ ದ್ವಯ ಸಂಶೋಭಿ-
ಮುಖಾಂಭೋಜಂ ಹರಿಂ ಭಜೇ‌||

ಸವ್ಯಹಸ್ತೇ ಗದಾಯುಕ್ತಂ
ವಾಮಹಸ್ತೇ ಕಮಂಡಲುಂ |
ಉದ್ಯದ್ ದಕ್ಷಿಣ ದೋರ್ದಂಡಂ
ಹನುಮಂತಂ ವಿಚಿಂತಯೇತ್ ||

🌺ಶುಭೋದಯ🌺
🌿ಶುಭ ದಿನ🌿

ಮಮ ದೇಶೋ ಭಾರತಮ್ಮಮ ಭಾಷಾ ಸಂಸ್ಕೃತಮ್ |ಜನ್ಮಭೂಮಿರಸ್ಮಾಕಂ ಭಾರತಮ್ ಭಾರತಮ್ ||ಜನನೀಯಂ ವಾಙ್ಮಯಸ್ಯಸಂಸ್ಕೃತಂ ಸಂಸ್ಕೃತಮ್ |ಅನಾದ್ಯನಂತ-ವಿಶ್ವವಿಹಿ...
26/04/2024

ಮಮ ದೇಶೋ ಭಾರತಮ್
ಮಮ ಭಾಷಾ ಸಂಸ್ಕೃತಮ್ |
ಜನ್ಮಭೂಮಿರಸ್ಮಾಕಂ
ಭಾರತಮ್ ಭಾರತಮ್ ||

ಜನನೀಯಂ ವಾಙ್ಮಯಸ್ಯ
ಸಂಸ್ಕೃತಂ ಸಂಸ್ಕೃತಮ್ |
ಅನಾದ್ಯನಂತ-ವಿಶ್ವವಿಹಿತ-ಶೌರ್ಯ -ಧೈರ್ಯ
ಕೀರ್ತಿಕಲಿತ-ಭಾರತೀಯಾ: ವಯಮ್ ||

ಪುಣ್ಯಭೂಮಿರಸ್ಮಾಕಂ
ಭಾರತಂ ಭಾರತಮ್ ಕರಣೇನ ಸರ್ವಧರ್ಮ ಸಂಸ್ಕೃತಾ ಸಂಸ್ಕೃತಾ |
ಹಿಂದು-ಕ್ರಿಸ್ತ-ಸಿಕ್ಖ-ಮುಸ್ಲಿಂ
ಜಾತಿಮತವಿಭಾಗರಹಿತ
ಭಾತೀಯಾ: ವಯಮ್ ||

ವೇದಭೂಮಿರಸ್ಮಾಕಂ ಭಾರತಂ ಭಾರತಮ್ ಸರ್ವಜನಸಮೈಕ್ಯ ಭಾವಬಂಧುರಂ ಭಾರತಮ್ |
ಸತ್ಯ-ಧರ್ಮ-ಸ್ನೇಹ-ಶಾಂತಿ
ವಿಶ್ವಬಂಧುಭಾವಭರಿತ ಭಾರತೀಯಾ: ವಯಮ್ ||

ಜೈ ಭಾರತ್

🍁🪷 *ನಿಮಗೂ ನಿಮ್ಮವರೆಲ್ಲರಿಗೂ ಭಾರತ ದೇಶದ ಮತೋತ್ಸವದ ಹಾರ್ದಿಕ ಶುಭಾಶಯಗಳು, ಏಳಿ ಎದ್ದೇಳಿ ನಿಮ್ಮ ಮತವನ್ನು ಚಲಾಯಿಸಿ ಮತದಾನೋತ್ಸವವನ್ನು ಸಂಭ್ರಮದಿಂದ ಎಲ್ಲರೂ ಆಚರಿಸಿ ಸಧೃಢ ಸರ್ಕಾರವನ್ನು ನಿರ್ಮಿಸಿ, ದಯಮಾಡಿ ಮತದಾನ ಮಾಡಿ* 🪷🍁

🌈ಶುಭೋದಯ🌈
☘️ಶುಭ ದಿನ🌈

ಶುದ್ಧಸ್ಪಟಿಕಸಂಕಾಶಂಪಂಚವಕ್ತ್ರಂ ತ್ರಿಲೋಚನಂ |ವೃಷಾರೂಢಂ ದಶಭುಜಂ ರುಂಡಮಾಲಾ ವಿಭೂಷಣಂ ||ಭಸ್ಮೋದ್ಧೂಲಿತಸರ್ವಾಂಗಂನಾಗಾಭರಣಭೂಷಣಂ |ತ್ರಿಪುರಾರಿಂ ...
15/04/2024

ಶುದ್ಧಸ್ಪಟಿಕಸಂಕಾಶಂ
ಪಂಚವಕ್ತ್ರಂ ತ್ರಿಲೋಚನಂ |
ವೃಷಾರೂಢಂ ದಶಭುಜಂ
ರುಂಡಮಾಲಾ ವಿಭೂಷಣಂ ||

ಭಸ್ಮೋದ್ಧೂಲಿತಸರ್ವಾಂಗಂ
ನಾಗಾಭರಣಭೂಷಣಂ |
ತ್ರಿಪುರಾರಿಂ ಶೂಲಪಾಣಿಂ
ಅಂಧಕಾರಿಂ ಸದಾಶಿವಂ ||

ಗೌರೀಭೂಷಿತವಾಮಾಂಗಂ
ಚಂದ್ರಶೇಖಾವತಂ ಸಖಂ |
ಗಜವ್ಯಾಘ್ರಜಿನಧರಂ ವ್ಯಾಲಯಜ್ಞೋಪವೀತಿನಂ ||

ಗಂಗಾಧರಂ ಜಟಾಜೂಟಂ
ಶತೈಕಾದಶರೂಪಿಣಂ |
ಪಂಚಾಕ್ಷರೀಮನುಪ್ರೀತಂ ಕಾಲಕೂಟವಿಷಾಶನಂ ||

ಮೃತ್ಯುಂಜಯಂ ವಾಮದೇವಂ ಶಂಕರಂ ಪರಮೇಶ್ವರಂ |
ತತ್ವತಂತ್ರಸುಲೀಲಾಢ್ಯಂ
ಮಹಾದೇವಂ ಭಜಾಮ್ಯಹಂ ||

🌺ಶುಭೋದಯ🌺
🍃ಶುಭ ದಿನ🍃

ಜಯ ಭಗವತೀ ದೇವಿ ನಮೋ ವರದೇಜಯ ಪಾಪನಾಶಿನಿ ಬಹುಫಲದೇ |ಜಯ ಶುಂಭನಿಶುಂಭಕಪಾಲಧರೇಪ್ರಣಮಾಮಿ ತು ದೇವಿ ನರಾರ್ತಿಹರೇ ||ಜಯ ಚಂದ್ರದಿವಾಕರನೇತ್ರಧರೇಜಯ ಪ...
12/04/2024

ಜಯ ಭಗವತೀ ದೇವಿ ನಮೋ ವರದೇ
ಜಯ ಪಾಪನಾಶಿನಿ ಬಹುಫಲದೇ |
ಜಯ ಶುಂಭನಿಶುಂಭಕಪಾಲಧರೇ
ಪ್ರಣಮಾಮಿ ತು ದೇವಿ ನರಾರ್ತಿಹರೇ ||

ಜಯ ಚಂದ್ರದಿವಾಕರನೇತ್ರಧರೇ
ಜಯ ಪಾವಕಭೂಷಿತವಕ್ತ್ರವರೇ |
ಜಯ ಭೈರವದೇಹನಿಲೀನಪರೇ
ಜಯ ಅಂಧಕದೈತ್ಯವಿಶೋಷಕರೇ ||

ಜಯ ಮಹಿಷವಿಮರ್ದಿನಿ ಶೂಲಕರೇ
ಜಯ ಲೋಕಸಮಸ್ತಕಪಾಪಹರೇ |
ಜಯ ದೇವಿ ಪಿತಾಮಹವಿಷ್ಣುನತೇ
ಜಯ ಭಾಸ್ಕರಶುಕ್ರಶಿರೋsವನತೇ ||

ಜಯ ಷಣ್ಮುಖಸಾಯುಧ ಈಶನುತೇ
ಜಯ ಸಾಗರಗಾಮಿನಿ ಶಂಭುನುತೇ |
ಜಯ ದು:ಖದರಿದ್ರವಿನಾಶಕರೇ
ಜಯ ಪುತ್ರಕಲತ್ರವಿವೃದ್ಧಿಕರೇ ||

ಜಯ ದೇವಿ ಸಮಸ್ತಶರೀರಧರೇ
ಜಯ ನಾಕವಿದರ್ಶಿನಿ ದು:ಖಹರೇ |
ಜಯ ವ್ಯಾಧಿವಿನಾಶಿನಿ ಮೋಕ್ಷಕರೇ
ಜಯ ವಾಂಛಿತದಾಯಿನಿ ಸಿದ್ಧಿಕರೇ ||

ಏತದ್ವ್ಯಾಸಕೃತಂ ಸ್ತೋತ್ರಂ
ಯ: ಪಠೇನ್ನಿಯತ; ಶುಚಿ: |
ಗೃಹೇ ವಾ ಶುದ್ಧಭಾವೇನ
ಪ್ರೀತಾ ಭಗವತೀ ಸದಾ ||

||ಇತಿ ಶ್ರೀ ಮದ್ವ್ಯಾಸಕೃತಂ ಶ್ರೀ ಭಗವತೀ ಸ್ತೋತ್ರಂ ಸಂಪೂರ್ಣಂ||

🌸ಶುಭೋದಯ🌸
🌿ಶುಭ ದಿನ🌿

ವಸುದೇವಸುತಂ ದೇವಂಕಂಸಚಾಣೂರ ಮರ್ದನಂ |ದೇವಕೀ ಪರಮಾನಂದಂಕೃಷ್ಣಂ ವಂದೇ ಜಗದ್ಗುರುಂ ||ಅತಸೀ ಪುಷ್ಪಸಂಕಾಶಂಹಾರನೂಪುರ ಶೋಭಿತಂ |ರತ್ನಕಂಕಣಕೇಯೂರಂ ಕೃ...
10/04/2024

ವಸುದೇವಸುತಂ ದೇವಂ
ಕಂಸಚಾಣೂರ ಮರ್ದನಂ |
ದೇವಕೀ ಪರಮಾನಂದಂ
ಕೃಷ್ಣಂ ವಂದೇ ಜಗದ್ಗುರುಂ ||

ಅತಸೀ ಪುಷ್ಪಸಂಕಾಶಂ
ಹಾರನೂಪುರ ಶೋಭಿತಂ |
ರತ್ನಕಂಕಣಕೇಯೂರಂ
ಕೃಷ್ಣಂ ವಂದೇ ಜಗದ್ಗುರುಂ ||

ಕುಟಿಲಾಲಕ ಸಂಯುಕ್ತಂ
ಪೂರ್ಣಚಂದ್ರ ನಿಭಾನನಂ |
ವಿಲಸತ್ ಕುಂಡಲಧರಂ
ಕೃಷ್ಣಂ ವಂದೇ ಜಗದ್ಗುರುಂ ||

ಮಂದಾರಗಂಧಸಂಯುಕ್ತಂ
ಚಾರುಹಾಸಂ ಚತುರ್ಭುಜಂ |
ಬರ್ಹಿಪಿಂಚ್ಛಾವಚೂಡಾಂಗಂ
ಕೃಷ್ಣಂ ವಂದೇ ಜಗದ್ಗುರುಂ ||

🌺ಶುಭೋದಯ🌺
🍃ಶುಭ ದಿನ🍃

ಹಸ್ತಾಭ್ಯಾಂ ಕಲಶದ್ವಯಾಮೃತರಸೈರಾಪ್ಲಾವಯಂತಂ ಶಿರೋದ್ವಾಭ್ಯಾಂತೌ ದಧತಂ ಮೃಗಾಕ್ಷವಲಯೇ ದ್ವಾಭ್ಯಾಂ ವಹಂತಂ ಪರಮ್ |ಅಂಕನ್ಯಸ್ತಕರದ್ವಯಾಮೃತಘಟಂಕೈಲಾಸಕ...
01/04/2024

ಹಸ್ತಾಭ್ಯಾಂ ಕಲಶದ್ವಯಾಮೃತ
ರಸೈರಾಪ್ಲಾವಯಂತಂ ಶಿರೋದ್ವಾಭ್ಯಾಂ
ತೌ ದಧತಂ ಮೃಗಾಕ್ಷವಲಯೇ
ದ್ವಾಭ್ಯಾಂ ವಹಂತಂ ಪರಮ್ |
ಅಂಕನ್ಯಸ್ತಕರದ್ವಯಾಮೃತಘಟಂ
ಕೈಲಾಸಕಾಂತಂ ಶಿವಂ
ಸ್ವಚ್ಛಾಂಭೋಜಗತಂ
ನವೇಂದುಮುಕುಟಂ
ದೇವಂ ತ್ರಿನೇತ್ರಂ ಭಜೇ ||

ಋಗ್ಯಜುಸ್ಸಾಮರೂಪೇಶ
ತ್ರಿಲೋಚನಗುರೋತ್ತಮ |
ನಿವಾರಯ ಮಹಾಮೃತ್ಯುಂ
ಮಹಾಮೃತ್ಯಂಜಯ ನಮೋಸ್ತುತೇ ||

ಅನಂತಮೇಯಕಲ್ಯಾಣ
ಕಲ್ಯಾಣಗುಣಸಂಶ್ರಯ |
ನಿವಾರಯ ಮಹಾಮೃತ್ಯುಂ
ಮಹಾಮೃತ್ಯುಂಜಯ ನಮೋಸ್ತುತೇ ||

ಭಸ್ಮೋದ್ಧೂಲಿತಸರ್ವಾಂಗ
ಹರ ನಿರ್ಧೂತಕಲ್ಮಷ |
ನಿವಾರಯ ಮಹಾಮೃತ್ಯುಂ
ಮಹಾಮೃತ್ಯುಂಜಯ ನಮೋಸ್ತುತೇ ||

ಭುಜಂಗಭೂಷಣ ಶ್ರೀಮಾನ್
ವೃಷಭಧ್ವಜ ವಿಶ್ವಗ |
ನಿವಾರಯ ಮಹಾಮೃತ್ಯುಂ
ಮಹಾಮೃತ್ಯುಂಜಯ ನಮೋಸ್ತುತೇ ||

🙏ಶ್ರೀ ಮೃತ್ಯುಂಜಯ ಸ್ವಾಮಿನೇ ನಮೋ ನಮ:🙏

🍁ಶುಭೋದಯ🍁
☘️ಶುಭ ದಿನ☘️

ನಿತ್ಯಾನಂದಕರೀ ವರಾಭಯಕರೀಸೌಂದರ್ಯರತ್ನಾಕರೀನಿರ್ಧೂತಾಖಿಲಘೋರಪಾವನಕರೀಪ್ರತ್ಯಕ್ಷ ಮಾಹೇಶ್ವರೀ |ಪ್ರಾಲೇಯಾಚಲವಂಶಪಾವನಕರೀಕಾಶೀಪುರಾಧೀಶ್ವರೀಭಿಕ್ಷಾಂ...
29/03/2024

ನಿತ್ಯಾನಂದಕರೀ ವರಾಭಯಕರೀ
ಸೌಂದರ್ಯರತ್ನಾಕರೀ
ನಿರ್ಧೂತಾಖಿಲಘೋರಪಾವನಕರೀ
ಪ್ರತ್ಯಕ್ಷ ಮಾಹೇಶ್ವರೀ |
ಪ್ರಾಲೇಯಾಚಲವಂಶಪಾವನಕರೀ
ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾsನ್ನಪೂರ್ಣೇಶ್ವರೀ ||

ನಾನಾರತ್ನವಿಚಿತ್ರಭೂಷಣಕರೀ
ಹೇಮಾಂಬರಾಡಂಬರೀ
ಮುಕ್ತಾಹಾರವಿಲಂಬಮಾನವಿಲಸತ್
ವಕ್ಷೋಜಕುಂಭಾಂತರೀ |
ಕಾಶ್ಮೀರಾಗರುವಾಸಿತಾ ರುಚಿಕರೀ
ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾsನ್ನಪೂರ್ಣೇಶ್ವರೀ ||

ಯೋಗಾನಂದಕರೀ ರಿಪುಕ್ಷಯಕರೀ
ಧರ್ಮಾರ್ಥನಿಷ್ಠಾಕರೀ
ಚಂದ್ರಾರ್ಕಾನಲಭಾಸಮಾನಲಹರೀ
ತ್ರೈಲೋಕ್ಯರಕ್ಷಾಕರೀ |
ಸರ್ವೈಶ್ವರ್ಯಸಮಸ್ತವಾಂಛಿತಕರೀ
ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ
ಮಾತಾsನ್ನಪೂರ್ಣೇಶ್ವರೀ ||

🌸ಶುಭೋದಯ🌸
🍃ಶುಭ ದಿನ🍃

ಮಂಗಲಂ ಕೋಸಲೇಂದ್ರಾಯಮಹನೀಯ ಗುಣಾಬ್ಧಯೇ |ಚಕ್ರವರ್ತಿ ತನೂಜಾಯಸಾರ್ವಭೌಮಾಯ ಮಂಗಲಂ ||ವೇದವೇದಾಂತ ವೇದ್ಯಾಯಮೇಘಶ್ಯಾಮಲಮೂರ್ತಯೇ |ಪುಂಸಾಂ ಮೋಹನರೂಪಾಯ...
23/03/2024

ಮಂಗಲಂ ಕೋಸಲೇಂದ್ರಾಯ
ಮಹನೀಯ ಗುಣಾಬ್ಧಯೇ |
ಚಕ್ರವರ್ತಿ ತನೂಜಾಯ
ಸಾರ್ವಭೌಮಾಯ ಮಂಗಲಂ ||

ವೇದವೇದಾಂತ ವೇದ್ಯಾಯ
ಮೇಘಶ್ಯಾಮಲಮೂರ್ತಯೇ |
ಪುಂಸಾಂ ಮೋಹನರೂಪಾಯ
ಪುಣ್ಯಶ್ಲೋಕಾಯ ಮಂಗಲಂ ||

ವಿಶ್ವಾಮಿತ್ರಾಂತರಂಗಾಯ ಮಿಥಿಲಾ ನಗರೀಪತೇ: |
ಭಾಗ್ಯಾನಾಂ ಪರಿಪಾಕಾಯ
ಭವ್ಯರೂಪಾಯ ಮಂಗಲಂ ||

ಪಿತೃಭಕ್ತಾಯ ಸತತಂ
ಭಾತೃಭಿ: ಸಹ ಸೀತಾಯ |
ನಂದಿತಾಖಿಲಲೋಕಾಯ
ರಾಮಭದ್ರಾಯ ಮಂಗಲಂ ||

ತ್ಯಕ್ತ ಸಾಕೇತ ವಾಸಾಯ
ಚಿತ್ರಕೂಟ ವಿಹಾರಿಣೇ |
ಸೇವ್ಯಾಯ ಸರ್ವಯಮಿನಾಂ
ಧೀರೋದಾರಾಯ ಮಂಗಲಂ ||

🙏ಶ್ರೀ ರಾಮ ಜಯ ರಾಮ ಜಯ ಜಯ ರಾಮ🙏

🍁ಶುಭೋದಯ🍁
☘️ಶುಭ ದಿನ☘️

Address

Hosur Road
Bangalore
562106

Opening Hours

Thursday 7:30am - 9:30am
Saturday 10am - 8pm

Telephone

+919606590592

Website

Alerts

Be the first to know and let us send you an email when Sri Dattatreya Swamy Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Dattatreya Swamy Temple:

Share

Category