Shankara Sadan

Shankara Sadan Brahmana Dharmika Sabha. All kinds of Pooja and Homas, Poorva & Apara Karyas, Catering services for all occasions.

ದಿನಾಂಕ 14-12-25 ರಂದು ಬೆಳಗ್ಗೆ 100 (ಸಸಿ) ಗಿಡಗಳು ನೆಡುವ ಕಾರ್ಯಕ್ರಮ ವಿಶ್ವ ನಗರ ವಿದ್ಯಾರಣ್ಯಪುರ ಬ್ರಾಹ್ಮಣರ ವೈದಿಕ ಭವನ ದಲ್ಲಿ ಯಲಹಂಕ ಜನ...
14/12/2025

ದಿನಾಂಕ 14-12-25 ರಂದು ಬೆಳಗ್ಗೆ 100 (ಸಸಿ) ಗಿಡಗಳು ನೆಡುವ ಕಾರ್ಯಕ್ರಮ ವಿಶ್ವ ನಗರ ವಿದ್ಯಾರಣ್ಯಪುರ ಬ್ರಾಹ್ಮಣರ ವೈದಿಕ ಭವನ ದಲ್ಲಿ ಯಲಹಂಕ ಜನಪ್ರಿಯ ಶಾಸಕರಾದ H Nವಿಶ್ವನಾಥ್ ಅವರು ಚಾಲನೆ ನೀಡಿದರು

*ಶಂಕರ ಧಾರ್ಮಿಕ ಸದನ* ನಾಗರಬಾವಿ ಎರಡನೇ ಹಂತ ಮಾಲಗಾಲ ರಿಂಗ್ ರೋಡ್ ಹತ್ತಿರ ರಿಲಯನ್ಸ್ ಹಿಂಭಾಗ ಬೆಂಗಳೂರು*ಬ್ರಾಹ್ಮಣರ ವೈದಿಕ ಭವನ* (*ಮುಕ್ತಿಧಾಮ...
09/12/2025

*ಶಂಕರ ಧಾರ್ಮಿಕ ಸದನ* ನಾಗರಬಾವಿ ಎರಡನೇ ಹಂತ ಮಾಲಗಾಲ ರಿಂಗ್ ರೋಡ್ ಹತ್ತಿರ ರಿಲಯನ್ಸ್ ಹಿಂಭಾಗ ಬೆಂಗಳೂರು

*ಬ್ರಾಹ್ಮಣರ ವೈದಿಕ ಭವನ* (*ಮುಕ್ತಿಧಾಮ*)
ಸಂಭ್ರಮ್ ಕಾಲೇಜ್ ಎದುರು ವಿದ್ಯಾರಣ್ಯಪುರ ಬೆಂಗಳೂರು
ನಮ್ಮಲ್ಲಿ ಪ್ರತ್ಯೇಕವಾಗಿ ತಳಮಡಿಯಲ್ಲಿ ಅಪರ ಕರ್ಮ, ನಿತ್ಯ ವಿಧಿ, ಮಾಶಿಕ, ಶ್ರಾದ್ಧ, ವೈಕುಂಠ, ನಮ್ಮಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯಕ್ರಮವನ್ನು ರುಚಿಯಾದ ಅಡಿಗೆಯೊಂದಿಗೆ ಶುಚಿಯಾಗಿ ಮಾಡಿ ಕೊಡುತ್ತೇವೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.

94482 28909
97430 53537
99867 77155
99646 18386

shree Chandi Homer
05/10/2025

shree Chandi Homer

03/10/2025
ಪ್ರಾಯಶ್ಚಿತ್ತ ತಿಲ ಹೋಮ
12/08/2025

ಪ್ರಾಯಶ್ಚಿತ್ತ ತಿಲ ಹೋಮ

ಶುಭೋದಯ ಶ್ರಾವಣ ಶುಕ್ರವಾರದ ಶುಭಾಶಯಗಳು
01/08/2025

ಶುಭೋದಯ ಶ್ರಾವಣ ಶುಕ್ರವಾರದ ಶುಭಾಶಯಗಳು

28/07/2025
ಬ್ರಾಹ್ಮಣರ ವೈದಿಕ ಭವನದಲ್ಲಿ  ಶುಚಿ ರುಚಿಯಾದ ಅಡುಗೆ ಜೊತೆಗೆ ಮಾಸಿಕ ವೈಕುಂಠ ತಿಂಗಳು ಮಾಡುವಂತಹ ಕಾರ್ಯಗಳನ್ನು ಜೊತೆಗೆ ಅಪಾರ ಕಾರ್ಯಗಳನ್ನು ವ್ಯ...
01/07/2025

ಬ್ರಾಹ್ಮಣರ ವೈದಿಕ ಭವನದಲ್ಲಿ ಶುಚಿ ರುಚಿಯಾದ ಅಡುಗೆ ಜೊತೆಗೆ ಮಾಸಿಕ ವೈಕುಂಠ ತಿಂಗಳು ಮಾಡುವಂತಹ ಕಾರ್ಯಗಳನ್ನು ಜೊತೆಗೆ ಅಪಾರ ಕಾರ್ಯಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಮಾಡಿಕೊಡುತ್ತೇವೆ ಈ ಭವನವನ್ನು ಬ್ರಾಹ್ಮಣರು ಉಪಯೋಗಿಸಿಕೊಂಡು ಅನುಕೂಲ ಪಡೆಯಬೇಕಾಗಿ ಕೋರಿ ಕೊಳ್ಳುತ್ತೇವೆ
ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಿ ರಾಘವೇಂದ್ರ ಶಾಸ್ತ್ರಿ 9448228909/9743053537
ವಿಶ್ವನಾಥ್ ಕೆ ವಿ 9986777155

*ಬ್ರಾಹ್ಮಣರ ವೈದಿಕ ಭವನ*ನಂಬರ್ 18 ವಿಶ್ವ ನಗರ ಸಂಭ್ರಮ್ ಕಾಲೇಜು ಎದುರು ಚಿಕ್ಕಭಟ್ಟರಹಳ್ಳಿ ವಿದ್ಯಾರಣ್ಯಪುರ ಅಂಚೆ ಬೆಂಗಳೂರು 560097  ಮಾನ್ಯರೇ...
30/06/2025

*ಬ್ರಾಹ್ಮಣರ ವೈದಿಕ ಭವನ*
ನಂಬರ್ 18 ವಿಶ್ವ ನಗರ ಸಂಭ್ರಮ್ ಕಾಲೇಜು ಎದುರು ಚಿಕ್ಕಭಟ್ಟರಹಳ್ಳಿ ವಿದ್ಯಾರಣ್ಯಪುರ ಅಂಚೆ ಬೆಂಗಳೂರು 560097

ಮಾನ್ಯರೇ ಬೆಂಗಳೂರು ನಗರ ಸಂಭ್ರಮ್ ಕಾಲೇಜು ಹತ್ತಿರ ಬ್ರಾಹ್ಮಣರ ವೈದಿಕ ಭವನ ವನ್ನು ಯಲಹಂಕ ಜನಪ್ರಿಯ ಶಾಸಕರಾದ ಸನ್ಮಾನ್ಯ
SR ವಿಶ್ವನಾಥ್ ಅವರು ತ್ರಿಮಂತಸ್ಥ ಬ್ರಾಹ್ಮಣರಿಗೆ ಗೋಸ್ಕರ ವೈದಿಕ ಭವನವನ್ನು ಕೊಡುಗೆಯಾಗಿ ನೀಡಿರುತ್ತಾರೆ ಆ ಭವನದ ಉದ್ಘಾಟನೆಯನ್ನು ದಿನಾಂಕ 27-06-2025 ಶುಕ್ರವಾರ ಮಧ್ಯಾಹ್ನ 12-00 ಗಂಟೆಗೆ ಸನ್ಮಾನ್ಯ S R ವಿಶ್ವನಾಥ್ ಅವರು ಉದ್ಘಾಟನೆಯನ್ನು ಮಾಡಿ ವೈದಿಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು ಉಪಸ್ಥಿತಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರಾದ ಸನ್ಮಾನ್ಯಸಚ್ಚಿದಾನಂದ ಮೂರ್ತಿಗಳು ಹಾಗೂ ಎಲೆಹಂಕ ಬಿಜೆಪಿ ಕಾರ್ಯಾಧ್ಯಕ್ಷರಾದ ಪವನ್ ಕುಮಾರ್ ಅವರು ಉಪಸ್ಥಿತರಿದ್ದರು

Address

Malagala Main Road. Near Reliance Smart, Nagarbhavi 2nd Stage
Bangalore
560072

Telephone

+919743053537

Website

Alerts

Be the first to know and let us send you an email when Shankara Sadan posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shankara Sadan:

Share

Category