ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ - ಪ್ರಕಾಶನಗರ ರಾಯರ ಮಠ

  • Home
  • India
  • Bangalore
  • ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ - ಪ್ರಕಾಶನಗರ ರಾಯರ ಮಠ

ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ - ಪ್ರಕಾಶನಗರ ರಾಯರ ಮಠ ನೂತನ ಮಂದಿರದ ನಿರ್ಮಾಣದ ಮಹತ್ಕಾರ್ಯಕ್ಕೆ ಭಕ್ತಾದಿಗಳು ಸಹಕರಿಸಲು ಅವಕಾಶವಿರುತ್ತದೆ

03/01/2022

ಪ್ರಕಾಶನಗರ ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ (ರಿ) ರಾಯರ ಮಠದ ಭವ್ಯ ಮಂದಿರ ನಿರ್ಮಾಣದ ನಿಧಿಗಾಗಿ ದಾಸವಾಣಿ ಕಾರ್ಯಕ್ರಮ.

ಶ್ರೀಮಠದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಪುಣ್ಯಭಾಗಿಗಳಾಗಲು ಅವಕಾಶವಿದೆ.

ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.ಈ ಕಾರ್ಯದಲ್ಲಿ ಭಾಗಿಗಳಾಗುವ ಎಲ್ಲರಿಗೂ ವಿಶೇಷವಾದ ಪುಣ್ಯ ಲಭಿಸುತ್ತದೆ.

ಇಲ್ಲಿ ಭಕ್ತಾದಿಗಳು ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80G ಅನ್ವಯ( ABATS0366EF20219 ) ತೆರಿಗೆ ವಿನಾಯಿತಿ ಇರುತ್ತದೆ.

This is a wonderful opportunity to take part in the construction activity of the new building for the Matha and be blessed by Almighty.

Bank account details are below:
Bank Name : State Bank Of India
IFSC Code : SBIN0016873
Account No : 39565339496
UPI ID : rayaramuttpn@sbi

Donors are eligible to avail Income Tax benefits U/S 80G of Income Tax Act 1961.

Please contact any of the below members for further details.

N.R.Nagaraja Rao : 9880173072
N.R.Ananda Rao : 9845858940
N.R.Sridhara Murthy : 990207669

You can also pay directly using PayUMoney link below:

https://pmny.in/sIDPs2ACImxv

Live in ಫೇಸ್ಬುಕ್ ಮತ್ತು ಯೂಟ್ಯೂಬ್ channel on 01.01.2022 at 6:30PMhttps://youtu.be/HHG8FE0jQyk
26/12/2021

Live in ಫೇಸ್ಬುಕ್ ಮತ್ತು ಯೂಟ್ಯೂಬ್ channel on 01.01.2022 at 6:30PM

https://youtu.be/HHG8FE0jQyk

26/12/2021
✨ ಶ್ರೀ ಅಕ್ಷೋಭ್ಯತೀರ್ಥರ ಆರಾಧನೆ: 24.12.2021 (ಮಾರ್ಗಶಿರ ಬಹುಳ ಪಂಚಮಿ) ✨ಶ್ರೀಮದ್ರಮಾರಮಣ ಸದ್ಗಿರಿ ಪಾದಸಂಘೀ ವ್ಯಾಖ್ಯಾನಿನಾದದೈತಾಖಿಲ ದುಷ್ಟ...
24/12/2021

✨ ಶ್ರೀ ಅಕ್ಷೋಭ್ಯತೀರ್ಥರ ಆರಾಧನೆ: 24.12.2021 (ಮಾರ್ಗಶಿರ ಬಹುಳ ಪಂಚಮಿ) ✨

ಶ್ರೀಮದ್ರಮಾರಮಣ ಸದ್ಗಿರಿ ಪಾದಸಂಘೀ ವ್ಯಾಖ್ಯಾನಿನಾದದೈತಾಖಿಲ ದುಷ್ಟದರ್ಪಂ l
ದುರ್ವಾದಿವಾರಣ ವಿದಾರಣ ದಕ್ಷ ದೀಕ್ಷಮಕ್ಷೋಭ್ಯತೀರ್ಥ ಮೃಗರಾಜಮಹಂ ನಮಾಮಿ ।।

ಯೋ ವಿದ್ಯಾರಣ್ಯವಿಪಿನಂ ತತ್ವಮಸ್ಯ ಸಿನಾsಚ್ಛಿನತ್ l
ಶ್ರೀಮದಕ್ಷೋಭ್ಯತೀರ್ಥಾಯ ನಮಸ್ತಸ್ಮೈ ಮಹಾತ್ಮನೇ ll 🙏

ಜನನ ಕಾಲ: 1282, ಭಾರದ್ವಾಜ ಗೋತ್ರದಲ್ಲಿ
ಪೂರ್ವಾಶ್ರಮದ ಹೆಸರು: ಶ್ರೀ ಗೋವಿಂದ ಭಟ್ಟರು
ಆಶ್ರಮ ಗುರುಗಳು: ಶ್ರೀಮದಾನಂದತೀರ್ಥರು
ಪೀಠ ಅಲಂಕರಿಸಿದ್ದ ಕಾಲ: 1350 - 1365, 15 ವರ್ಷಗಳು
ಶಿಷ್ಯರು: ಶ್ರೀ ಜಯತೀರ್ಥರು

ತಾವು ಮುಳಬಾಗಿಲಿನಲ್ಲಿದ್ದ ಸಮಯದಲ್ಲಿ ಒಮ್ಮೆ ಒಂದು ದೊಡ್ಡ ಬಂಡೆಯ ಮೇಲೆ ಅಂಗಾರದಿಂದ ನರಸಿಂಹ ದೇವರ ಚಿತ್ರ ಬರೆದು ತಮ್ಮ ತಪಃಶಕ್ತಿ ಮತ್ತು ಮಂತ್ರ ಶಕ್ತಿಯಿಂದ ಆ ಚಿತ್ರಕ್ಕೆ ವಿಶೇಷ ಸನ್ನಿಧಾನವನ್ನು ತಂದುಕೊಟ್ಟ ಮಹಾಮಂತ್ರಸಿದ್ದ ತಪಸ್ವಿಗಳು. ಈ ಚಿತ್ರವೇ ನರಸಿಂಹ ದೇವರ ವಿಗ್ರಹವಾಗಿ ಪರಿವರ್ತನೆಯಾಯಿತು. ಇಂದಿಗೂ ಈ ನರಸಿಂಹ ದೇವರು ಮುಳಬಾಗಿಲಿನ ಶ್ರೀಪಾದರಾಜ ಮಠದಲ್ಲಿ ಪೂಜಿಸಲ್ಪಡುತ್ತಿದೆ.

💐💐💐💐💐💐💐💐💐💐💐💐💐💐💐💐



17/12/2021

Address

No. 1106, 6th Cross, 10th Main Road, Prakashnagar
Bangalore
560021

Alerts

Be the first to know and let us send you an email when ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ - ಪ್ರಕಾಶನಗರ ರಾಯರ ಮಠ posts news and promotions. Your email address will not be used for any other purpose, and you can unsubscribe at any time.

Share

Category