22/06/2026
ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಕರಗ ಕ್ರೀಡಾ ಜ್ಯೋತಿ ಯಾತ್ರೆ ಕ್ರೀಡಾ ಜ್ಯೋತಿ ಯಾತ್ರೆ ಪ್ರಾರಂಭ 🚩
✨ ಯುವ ಪ್ರತಿಭೆಗಳಿಗೆ ವೇದಿಕೆಯಾಗಿರುವ ಈ ಮಹಾ ಕ್ರೀಡಾ ಉತ್ಸವವು BSNDP ಹಾಗೂ DDUOBC ರಾಜ್ಯಾಧ್ಯಕ್ಷ
ಸೈದಪ್ಪ ಕೆ. ಗುತ್ತೇದಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.
💪 ಯುವ ಶಕ್ತಿ, ಕ್ರೀಡಾ ಸ್ಪೂರ್ತಿ ಮತ್ತು ಏಕತೆಯ ಸಂಭ್ರಮ! 🔥🏆
📞 ಈಗಲೇ ನೋಂದಣಿ ಮಾಡಿ:
95358 23505 | 9380235018
www.bsndpfoundation.com