Dhammachakra - ಧಮ್ಮಚಕ್ರ

Dhammachakra - ಧಮ್ಮಚಕ್ರ ಬೌದ್ಧರ ಇತಿಹಾಸ ಹೇಳುವ ಫೇಜ್

ನಿನ್ನೆ ಕಲಬುರ್ಗಿ ನಗರದ ಹೊರವಲಯ ಸೇಡಂ ರಸ್ತೆಯಲ್ಲಿರುವ ಬುದ್ಧ ವಿಹಾರದಲ್ಲಿ ಇಂಡೋನೇಷಿಯಾದಿಂದ ತಂದ ಬುದ್ಧರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತ...
29/10/2023

ನಿನ್ನೆ ಕಲಬುರ್ಗಿ ನಗರದ ಹೊರವಲಯ ಸೇಡಂ ರಸ್ತೆಯಲ್ಲಿರುವ ಬುದ್ಧ ವಿಹಾರದಲ್ಲಿ ಇಂಡೋನೇಷಿಯಾದಿಂದ ತಂದ ಬುದ್ಧರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.

ಈ ಪ್ರತಿಮೆಯನ್ನು ರಾಮನ ಪಾತ್ರಧಾರಿಯಾಗಿ ಹಾಗೂ ಬುದ್ಧನಾಗಿಯೂ ನಟಿಸಿದ ನಟ ಗಗನ್ ಮಲ್ಲಿಕ್ ಕೊನೆಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡು 84000 ಬುದ್ಧರ ಪ್ರತಿಮೆಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ. ಇಂದು ಬೌದ್ಧ ವಿಹಾರಕ್ಕೆ ಈ ಪ್ರತಿಮೆಯನ್ನು ಸಮರ್ಪಿಸಿದರು.

ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುವಾಗಿದ್ದವರು. ಡಾ. ಮಲ್ಲಿಕಾರ್ಜುನ ಖರ್ಗೆಜಿ ದಂಪತಿಗಳು ಮತ್ತವರ ಸುಪುತ್ರ ರಾಹುಲ್ ಖರ್ಗೆ. ದೇಶ - ವಿದೇಶಗಳ ಅನೇಕ ಗಣಮಾನ್ಯರು, ಬೌದ್ಧ ಭಿಕ್ಕುಗಳು, ಕಲಬುರ್ಗಿ ಜಿಲ್ಲೆಯ ಶಾಸಕರು, ಬೌದ್ಧ ಉಪಾಸಕರು ಸಂಭ್ರಮದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಗಗನ್ ಮಲ್ಲಿಕ್ ರವರ ಮಾತುಗಳು ಎಲ್ಲರ ಮನಸೂರೆಗೊಂಡವು. ದಕ್ಷಿಣ ಭಾರತದ ಪ್ರಸಿದ್ಧ ಮತ್ತು ಆಕರ್ಷಣೀಯವಾಗಿ ಬುದ್ಧ ವಿಹಾರ ಕಂಗೊಳಿಸುತ್ತಿದೆ, ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ, ಇದಕ್ಕೆ ಮನಸೋಲದವರೇ ಇಲ್ಲ. ಇದನ್ನು ಕಲಬುರ್ಗಿಯ ಜನತೆಗೆ ಕೊಡುಗೆಯಾಗಿ ನೀಡಿದ ಡಾ: ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಜೈ ಭೀಮ್ ಅಭಿನಂದನೆಗಳು... 💙

ಧರ್ಮಚಕ್ರವು ಬುದ್ಧನ ಧಮ್ಮವು ಸಕಲ ಪ್ರಾಣಿ ಮತ್ತು ಮಾನವರ ಸಂತೋಷ ಮತ್ತು ಕಲ್ಯಾಣದ ಧರ್ಮವಾಗಿದೆ ಎಂಬ ಸಂದೇಶವನ್ನು ನೀಡುತ್ತದೆ.ಜೈ ಭೀಮ್ 💙   #ಧಮ್...
16/07/2023

ಧರ್ಮಚಕ್ರವು ಬುದ್ಧನ ಧಮ್ಮವು ಸಕಲ ಪ್ರಾಣಿ ಮತ್ತು ಮಾನವರ ಸಂತೋಷ ಮತ್ತು ಕಲ್ಯಾಣದ ಧರ್ಮವಾಗಿದೆ ಎಂಬ ಸಂದೇಶವನ್ನು ನೀಡುತ್ತದೆ.
ಜೈ ಭೀಮ್ 💙
#ಧಮ್ಮಚಕ್ರ

ಆಷಾಢ ಪೂರ್ಣಿಮೆಯೇ ಗುರುಪೂರ್ಣಿಮೆ. ಬುದ್ಧನೇ ಗುರು.ಬುದ್ಧನೇ ಗುರು - ಈ ಗುರುವು ಗುರು ಪೂರ್ಣಿಮೆಯ ದಿನದಂದು ಸಾರನಾಥದಲ್ಲಿ ಮೊದಲ ಬಾರಿಗೆ ಸಾರ್ವಜ...
03/07/2023

ಆಷಾಢ ಪೂರ್ಣಿಮೆಯೇ ಗುರುಪೂರ್ಣಿಮೆ. ಬುದ್ಧನೇ ಗುರು.

ಬುದ್ಧನೇ ಗುರು - ಈ ಗುರುವು ಗುರು ಪೂರ್ಣಿಮೆಯ ದಿನದಂದು ಸಾರನಾಥದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಜ್ಞಾನವನ್ನು ನೀಡಿದರು.

ಬುದ್ಧನೇ ಗುರು - ಅವರ ಬೋಧನೆಗಳನ್ನು ಪ್ರಪಂಚದಾದ್ಯಂತ ಅನುವಾದಿಸಲಾಗಿದೆ.

ಬುದ್ಧನೇ ಗುರು - ಈ ಗುರುವಿನ ಕಾರಣದಿಂದ ಅನೇಕ ದೇಶಗಳಲ್ಲಿ ಅನೇಕ ಶಿಕ್ಷಣ ಕೇಂದ್ರಗಳನ್ನು ತೆರೆಯಲಾಯಿತು.

ಬುದ್ಧನೇ ಗುರು - ಅವರ ಜ್ಞಾನವನ್ನು ಪಡೆಯಲು ಅನೇಕ ವಿದೇಶಿಗರು ಭಾರತಕ್ಕೆ ಬಂದರು.

ಬುದ್ಧನೇ ಗುರು - ಅನೇಕ ಭಿಕ್ಷುಗಳು ಈ ಗುರುವಿನ ಜ್ಞಾನವನ್ನು ಅನೇಕ ದೇಶಗಳಲ್ಲಿ ಪ್ರಚಾರ ಮಾಡಿದರು.

ಬುದ್ಧನೇ ಗುರು - ಅದಕ್ಕಾಗಿಯೇ ಅನೇಕ ದೇಶಗಳಲ್ಲಿ ಜುಲೈ ತಿಂಗಳ ಗುರು ಪೂರ್ಣಿಮೆಯಂದು ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ.

ಬುದ್ಧನೇ ಗುರು - ಅನೇಕ ರಾಜರು ಗುರು ಪೂರ್ಣಿಮೆಯ ದಿನದಂದು ಅನೇಕ ಭಿಕ್ಷು-ಸಂಘಗಳಿಗೆ ಶಿಕ್ಷಣಕ್ಕಾಗಿ ಅನೇಕ ಗ್ರಾಮಗಳನ್ನು ದಾನ ಮಾಡಿದರು.

ಗುರು ಪೂರ್ಣಿಮೆಯ ಶುಭಾಶಯಗಳು 💐 💐
#ಧಮ್ಮಚಕ್ರ

ಜ್ಞಾನ ಹೊಂದಿರುವ ಮನುಷ್ಯ ಎಂದಿಗೂ ಸಾಯುವುದಿಲ್ಲ. ಅವನು ಯಾವಾಗಲೂ ತನ್ನ ಜ್ಞಾನದ ಬೆಳಕನ್ನು ಹರಡುತ್ತಾನೆ. ಮೂರ್ಖರು ಮತ್ತು ಅಜ್ಞಾನಿಗಳು ಈಗಾಗಲೇ ...
01/12/2022

ಜ್ಞಾನ ಹೊಂದಿರುವ ಮನುಷ್ಯ ಎಂದಿಗೂ ಸಾಯುವುದಿಲ್ಲ. ಅವನು ಯಾವಾಗಲೂ ತನ್ನ ಜ್ಞಾನದ ಬೆಳಕನ್ನು ಹರಡುತ್ತಾನೆ. ಮೂರ್ಖರು ಮತ್ತು ಅಜ್ಞಾನಿಗಳು ಈಗಾಗಲೇ ತಮ್ಮ ಆಲೋಚನೆಗಳಿಂದ ಸತ್ತಿದ್ದಾರೆ!
~ಗೌತಮ ಬುದ್ಧ
#ಧಮ್ಮಚಕ್ರ

ಭಾರತೀಯ ಬೌದ್ಧ ಮಹಾಸಭಾ ಆಯೋಜಿಸಿದ್ದ 66ನೇ ಧಮ್ಮಚಕ್ರ ಪರಿವರ್ತನ ದಿನ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡದಲ್ಲಿ ನಡೆದ ವಂಚ...
16/10/2022

ಭಾರತೀಯ ಬೌದ್ಧ ಮಹಾಸಭಾ ಆಯೋಜಿಸಿದ್ದ 66ನೇ ಧಮ್ಮಚಕ್ರ ಪರಿವರ್ತನ ದಿನ ಕಾರ್ಯಕ್ರಮವನ್ನು ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡದಲ್ಲಿ ನಡೆದ ವಂಚಿತ ಬಹುಜನ ಅಘಾಠಿ ಪಕ್ಷದ ನಾಯಕರಾದ ಮಾನ್ಯ ಬಾಳಾ ಸಾಹೇಬ್ (ಪ್ರಕಾಶ್) ಅಂಬೇಡ್ಕರ್ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಐತಿಹಾಸಿಕ ಕ್ಷಣ...

ನಮೋ ಬುದ್ಧಯಾ ಜೈ ಭೀಮ್
#ಧಮ್ಮಚಕ್ರ

ಬೈಕಾವ್ ಬಾಕ್ಸಿಂಗ್ ನಲ್ಲಿ ಪ್ರಸಿದ್ಧರಾದವರು. ಪ್ರಪಂಚದಲ್ಲಿ  ವಿಭಿನ್ನ ಗುರತು ಮೂಡಿಸಿದವರು. ಇಂದು ಬೌದ್ಧ ಧಮ್ಮದ ಮಾನವೀಯ ಮೌಲ್ಯಗಳನ್ನು ಇಷ್ಟ ಪ...
16/10/2022

ಬೈಕಾವ್ ಬಾಕ್ಸಿಂಗ್ ನಲ್ಲಿ ಪ್ರಸಿದ್ಧರಾದವರು. ಪ್ರಪಂಚದಲ್ಲಿ ವಿಭಿನ್ನ ಗುರತು ಮೂಡಿಸಿದವರು. ಇಂದು ಬೌದ್ಧ ಧಮ್ಮದ ಮಾನವೀಯ ಮೌಲ್ಯಗಳನ್ನು ಇಷ್ಟ ಪಟ್ಟ ಇವರು ಎಲ್ಲವನ್ನು ತೊರೆದು ಬೌದ್ಧ ಧಮ್ಮ ಸ್ವೀಕರಿಸಿದಲ್ಲದೆ ಬೌದ್ಧ ಬಿಕ್ಕು ಆಗಿ ಪರಿವರ್ತನೆ ಆಗಿದ್ದಾರೆ...
#ಧಮ್ಮಚಕ್ರ

ಚಕ್ರವರ್ತಿ ಅಶೋಕನ ಆದರ್ಶಗಳನ್ನು ಅನುಸರಿಸಲು ಭಾರತ ಮತ್ತು ಪ್ರಪಂಚದ ಅನೇಕ ರಾಜರಲ್ಲಿ ಪೈಪೋಟಿ ನಡೆಸುತ್ತಿದ್ದ ಒಂದು ಸಮಯವಿತ್ತು.ಕ್ರಿಸ್ತಪೂರ್ವ 3...
05/10/2022

ಚಕ್ರವರ್ತಿ ಅಶೋಕನ ಆದರ್ಶಗಳನ್ನು ಅನುಸರಿಸಲು ಭಾರತ ಮತ್ತು ಪ್ರಪಂಚದ ಅನೇಕ ರಾಜರಲ್ಲಿ ಪೈಪೋಟಿ ನಡೆಸುತ್ತಿದ್ದ ಒಂದು ಸಮಯವಿತ್ತು.

ಕ್ರಿಸ್ತಪೂರ್ವ 3 ನೇ ಶತಮಾನದಲ್ಲಿ, ಶ್ರೀಲಂಕಾದ ರಾಜ ತಿಸ್ಸನು ಚಕ್ರವರ್ತಿ ಅಶೋಕ, ದೇವನಾಂಪಿಯ ಎಂಬ ಬಿರುದನ್ನು ತೆಗೆದುಕೊಳ್ಳುವ ಮೂಲಕ ತನ್ನನ್ನು ಹೆಮ್ಮೆಯಿಂದ ಹೇಳಿಕೊಂಡರು.

ಮೊದಲ ಶತಮಾನದಲ್ಲಿ, ಕುಶಾನ ರಾಜ ಕಾನಿಷ್ಕ, ಚಕ್ರವರ್ತಿ ಅಶೋಕನ ಆದರ್ಶಗಳನ್ನು ಅನುಸರಿಸಿ, ಭಾರತ ಮತ್ತು ಮಧ್ಯ ಏಷ್ಯಾದಲ್ಲಿ ಅನೇಕ ಸ್ತೂಪಗಳನ್ನು ನಿರ್ಮಿಸಿದನು ಮತ್ತು ಧಮ್ಮ ಸಮ್ಮೇಳನ ಆಯೋಜಿಸಿದನು.

6 ನೇ ಶತಮಾನದಲ್ಲಿ, ಚೀನಾದ ರಾಜ ಲಿಯಾಂಗ್ ವುಡಿ ಚಕ್ರವರ್ತಿ ಅಶೋಕನ ಆದರ್ಶಗಳನ್ನು ಅನುಸರಿಸಿ ಬೌದ್ಧನಾದನು ಮತ್ತು ಅನೇಕ ಸಾರ್ವಜನಿಕ ಕಲ್ಯಾಣ ಕಾರ್ಯಗಳನ್ನು ಮಾಡಿದನು.

ಹನ್ನೆರಡನೆಯ ಶತಮಾನದಲ್ಲಿ ಚಕ್ರವರ್ತಿ ಅಶೋಕನ ಆದರ್ಶಗಳನ್ನು ಅನುಸರಿಸಲು ಕಾಂಬೋಡಿಯಾದ ರಾಜ ಜಯವರ್ಮನ್ ಬೌದ್ಧನಾದನು ಮತ್ತು ಅವನ ಮಗನನ್ನು ಧಮ್ಮಕ್ಕಾಗಿ ಶ್ರೀಲಂಕಾಕ್ಕೆ ಕಳುಹಿಸಿದನು.

ಹದಿನೈದನೇ ಶತಮಾನದಲ್ಲಿ, ಬರ್ಮಾದ ರಾಜ ಧಮ್ಮಚೆಟ್ಟಿ ಚಕ್ರವರ್ತಿ ಅಶೋಕನ ಆದರ್ಶಗಳನ್ನು ಅನುಸರಿಸಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದನು ಮತ್ತು ಬರ್ಮಾದಲ್ಲಿ ಅಶೋಕ-ರಾಜ್ ಅನ್ನು ಸ್ಥಾಪಿಸುವ ಕನಸನ್ನು ಸಾಕಾರಗೊಳಿಸಿದನು.

ಯಾರೂ ಕೂಡ ಚಕ್ರವರ್ತಿ ಅಶೋಕರಂತೆ ಶ್ರೇಷ್ಠವಾಗಲ್ಲ...
ಕೃಪೆ : ರಾಜೇಂದ್ರ ಪ್ರಸಾದ್ ಸಿಂಗ್

ನಾಡಿನ ಸಮಸ್ತ ಜನತೆಗೆ 66ನೇ ಧಮ್ಮ ಚಕ್ರ ಪರಿವರ್ತನ ದಿನದ ಹಾಗೂ ಅಶೋಕ್ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
05/10/2022

ನಾಡಿನ ಸಮಸ್ತ ಜನತೆಗೆ 66ನೇ ಧಮ್ಮ ಚಕ್ರ ಪರಿವರ್ತನ ದಿನದ ಹಾಗೂ ಅಶೋಕ್ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಮುಖ್ಯಸ್ಥರು, ಹಿರಿಯ ಭಿಕ್ಕುಗಳಾದ ಪೂಜ್ಯ 'ಆನಂದ ಭಂತೇಜಿ'ಯವರಿಗೆ ಜನ್ಮದಿನದ ಶುಭಾಶಯಗಳು..🎂💐 #ಬುದ್ಧಂನಮಾಮಿ
25/09/2022

ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಮುಖ್ಯಸ್ಥರು, ಹಿರಿಯ ಭಿಕ್ಕುಗಳಾದ ಪೂಜ್ಯ 'ಆನಂದ ಭಂತೇಜಿ'ಯವರಿಗೆ ಜನ್ಮದಿನದ ಶುಭಾಶಯಗಳು..🎂💐

#ಬುದ್ಧಂನಮಾಮಿ

ಬೋಧಗಯಾಕ್ಕೆ ಬಂದು ಬೌದ್ಧ ಧಮ್ಮ ಸ್ವೀಕರಿಸಿದ ಅಮೆರಿಕ ಯುವಕರು...ಆರು ಜನ ಅಮೇರಿಕನ್ ವಿದ್ಯಾರ್ಥಿಗಳು ಬೌದ್ಧ ಧಮ್ಮ ಸ್ವೀಕರಿಸಿದ್ದಾರೆ. ಗೌತಮ್ ಬು...
22/09/2022

ಬೋಧಗಯಾಕ್ಕೆ ಬಂದು ಬೌದ್ಧ ಧಮ್ಮ ಸ್ವೀಕರಿಸಿದ ಅಮೆರಿಕ ಯುವಕರು...

ಆರು ಜನ ಅಮೇರಿಕನ್ ವಿದ್ಯಾರ್ಥಿಗಳು ಬೌದ್ಧ ಧಮ್ಮ ಸ್ವೀಕರಿಸಿದ್ದಾರೆ. ಗೌತಮ್ ಬುದ್ಧ ಜ್ಞಾನೋದಯ ಪಡೆದ ಬೋಧಗಯಾಕ್ಕೆ ಬಂದು ಬುದ್ಧನಿಗೆ ಶರಣಾಗಿದ್ದಾರೆ.

ಅಭಿವೃದ್ಧಿ ಹೊಂದಿದರು ಅಮೆರಿಕ ದೇಶದ ಈ ವಿದ್ಯಾರ್ಥಿಗಳು ಬೌದ್ಧ ಧಮ್ಮ ಕ್ಕೆ ಬರಲು ಹಠಾತ್ ನಿರ್ಧಾರ ಕೈಗೊಂಡಿಲ್ಲ. ಹಲವು ವರ್ಷಗಳಿಂದ ಅವರಲ್ಲಿ ಬೌದ್ಧ ಧಮ್ಮ ಮೊಳಕೆಯೊಡೆದ ಪರಿಣಾಮ ಇದ್ದಾಗಿದೆ.
#ಧಮ್ಮಚಕ್ರ

ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯದ 75ನೇ ವರ್ಷದ ಅಮೃತಮಹೋತ್ಸವದ ಹಾರ್ದಿಕ ಶುಭಾಶಯಗಳು 💐   #ಧಮ್ಮಚಕ್ರ
15/08/2022

ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯದ 75ನೇ ವರ್ಷದ ಅಮೃತಮಹೋತ್ಸವದ ಹಾರ್ದಿಕ ಶುಭಾಶಯಗಳು 💐
#ಧಮ್ಮಚಕ್ರ

Address

Bangalore
560020

Website

Alerts

Be the first to know and let us send you an email when Dhammachakra - ಧಮ್ಮಚಕ್ರ posts news and promotions. Your email address will not be used for any other purpose, and you can unsubscribe at any time.

Share