25/05/2026
ಇಂದು (25-05-2026) ಸೋಮವಾರದ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಶ್ರೀಕ್ಷೇತ್ರ ವಿಜಯಪುರದ ಶ್ರೀ ಕುಂಭೇಷಪುರಿ ಮಹಾ ಸಂಸ್ಥಾನ - ಶ್ರೀ ಗುರಪ್ಪ ಸ್ವಾಮಿ ಮಠದ ಕ್ಷೇತ್ರಾಧೀದೇವತೆಗಳಿಗೆ ವಿಶೇಷ ಅಲಂಕಾರದೊಂದಿಗೆ ಅನೇಕ ಪೂಜಾ ಕೈಂಕರ್ಯಗಳು *ಶ್ರೀ ಕುಂಭೇಷಪುರಿ ಮಹಾ ಸಂಸ್ಥಾನ - ಶ್ರೀ ಗುರಪ್ಪ ಸ್ವಾಮಿ ಮಠ ಹಾಗೂ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರ* ದಿವ್ಯ ಆಶೀರ್ವಾದಗಳೊಂದಿಗೆ ಸಂಪನ್ನವಾದವು.