Sri Sri Sri Nanjavadhutha Mahaswamiji

Sri Sri Sri Nanjavadhutha Mahaswamiji This is official Page of "Paramapoojya Jagadguru Sri Sri Sri Nanjavadhutha Mahaswamiji" and maintained by devotees and followers.

25/05/2026

ಇಂದು (25-05-2026) ಸೋಮವಾರದ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಶ್ರೀಕ್ಷೇತ್ರ ವಿಜಯಪುರದ ಶ್ರೀ ಕುಂಭೇಷಪುರಿ ಮಹಾ ಸಂಸ್ಥಾನ - ಶ್ರೀ ಗುರಪ್ಪ ಸ್ವಾಮಿ ಮಠದ ಕ್ಷೇತ್ರಾಧೀದೇವತೆಗಳಿಗೆ ವಿಶೇಷ ಅಲಂಕಾರದೊಂದಿಗೆ ಅನೇಕ ಪೂಜಾ ಕೈಂಕರ್ಯಗಳು *ಶ್ರೀ ಕುಂಭೇಷಪುರಿ ಮಹಾ ಸಂಸ್ಥಾನ - ಶ್ರೀ ಗುರಪ್ಪ ಸ್ವಾಮಿ ಮಠ ಹಾಗೂ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರ* ದಿವ್ಯ ಆಶೀರ್ವಾದಗಳೊಂದಿಗೆ ಸಂಪನ್ನವಾದವು.

ಇಂದು (24-05-2026) ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಹುಂಡಿಗನಾಳ ಗ್ರಾಮದ ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ...
24/05/2026

ಇಂದು (24-05-2026) ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಹುಂಡಿಗನಾಳ ಗ್ರಾಮದ ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ (ರಿ.) ವತಿಯಿಂದ ನೆಡೆದ "2025-26ನೇ ಸಾಲಿನ 12ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭ" ಕಾರ್ಯಕ್ರಮದಲ್ಲಿ *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು* ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನಗಳನ್ನು ನೀಡಿ ಆಶೀರ್ವಾದಿಸಿದರು, ಈ ಸಂದರ್ಭದಲ್ಲಿ ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ (ರಿ.)ನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಅನೇಕ ಗಣ್ಯರು, ಸ್ಥಳೀಯರು, ಮಕ್ಕಳು, ಪೋಷಕರು ಹಾಗೂ ಭಕ್ತರು ಪರಮಪೂಜ್ಯ ಜಗದ್ಗುರುಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ ಆಶೀರ್ವಾದಗಳನ್ನು ಪಡೆದರು.

ಇಂದು (24-05-2026) ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಹುಂಡಿಗನಾಳ ಗ್ರಾಮದ ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯಕ...
24/05/2026

ಇಂದು (24-05-2026) ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಹುಂಡಿಗನಾಳ ಗ್ರಾಮದ ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯಕ್ಕೆ *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು* ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ (ರಿ.)ನ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯರು ಹಾಗೂ ಭಕ್ತರು ಪರಮಪೂಜ್ಯ ಜಗದ್ಗುರುಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ ಆಶೀರ್ವಾದಗಳನ್ನು ಪಡೆದರು.

ಇಂದು (24-05-2026) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಶ್ರೀಕ್ಷೇತ್ರ ವಿಜಯಪುರದ ಶ್ರೀ ಕುಂಭೇಷಪುರಿ ಮಹಾ ಸಂಸ್ಥಾನ - ಶ್ರೀ ಗ...
24/05/2026

ಇಂದು (24-05-2026) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಶ್ರೀಕ್ಷೇತ್ರ ವಿಜಯಪುರದ ಶ್ರೀ ಕುಂಭೇಷಪುರಿ ಮಹಾ ಸಂಸ್ಥಾನ - ಶ್ರೀ ಗುರಪ್ಪ ಸ್ವಾಮಿ ಮಠಕ್ಕೆ *ಶ್ರೀ ಕುಂಭೇಷಪುರಿ ಮಹಾ ಸಂಸ್ಥಾನ - ಶ್ರೀ ಗುರಪ್ಪ ಸ್ವಾಮಿ ಮಠ ಹಾಗೂ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು* ಭೇಟಿನೀಡಿ ಶ್ರೀಕ್ಷೇತ್ರದ ಆರಾಧ್ಯಧೈವ ಶ್ರೀ ಪ್ರಸನ್ನ ಪಾರ್ವತಿ ಓಂಕಾರೇಶ್ವರ ಸ್ವಾಮಿಯವರಿಗೆ ಶ್ರೀ ಕ್ಷೇತ್ರಾಧೀದೇವತೆಗಳಿಗೆ ಹಾಗೂ ಪರಮಪೂಜ್ಯ ಶ್ರೀ ಶ್ರೀ ಶ್ರೀ ನೀಲಗಿರಿ ಅವಧೂತ ಮಹಾ ಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಕಲ್ಯಾಣಿ ಕಾಮಗಾರಿಯನ್ನು ವೀಕ್ಷಿಸಿದರು.

ಇಂದು (22-05-2026) ಬೆಂಗಳೂರಿನ ಚಂದಾಪುರದ ಏಕಮ್ ಇಂಟರ್ನ್ಯಾಷನಲ್ ಶಾಲಾ ಕ್ಯಾಂಪಸ್ ನಲ್ಲಿ ನೆಡೆದ "ಮಹಾ ರುದ್ರಯಾಗ ಮತ್ತು ಸಹಸ್ರ ಚಂಡಿಕಾ ಯಾಗ" ...
22/05/2026

ಇಂದು (22-05-2026) ಬೆಂಗಳೂರಿನ ಚಂದಾಪುರದ ಏಕಮ್ ಇಂಟರ್ನ್ಯಾಷನಲ್ ಶಾಲಾ ಕ್ಯಾಂಪಸ್ ನಲ್ಲಿ ನೆಡೆದ "ಮಹಾ ರುದ್ರಯಾಗ ಮತ್ತು ಸಹಸ್ರ ಚಂಡಿಕಾ ಯಾಗ" ಕಾರ್ಯಕ್ರಮದಲ್ಲಿ *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು* ದಿವ್ಯ ಸಾನಿಧ್ಯ ವಹಿಸಿ ಆಶೀರ್ವಾದಿಸಿದರು, ಈ ಸಂದರ್ಭದಲ್ಲಿ ಎಕಮ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಅಶೋಕ್ ರವರು, ಮಾಜಿ ಉಪಮುಖ್ಯಮಂತ್ರಿಗಳು ಹಾಲಿ ಶಾಸಕರು ಹಾಗೂ ಶ್ರೀಮಠದ ಸದ್ಭಕ್ತರು ಆದ ಶ್ರೀ ಡಾ. ಸಿ.ಎನ್. ಅಶ್ವಥನಾರಾಯಣ ರವರು, ಆನೇಕಲ್ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶ್ರೀ ಮುನಿರಾಜ್ ಗೌಡ ರವರು, ಅನೇಕ ಗಣ್ಯರು, ಸ್ಥಳೀಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

19-05-2026ರಂದು ಸಂಜೆ ಬೆಂಗಳೂರಿನ ಉಲ್ಲಾಳದ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಶಾಖಾ ಮಠದಲ್ಲಿ *ಶ್ರೀ ...
20/05/2026

19-05-2026ರಂದು ಸಂಜೆ ಬೆಂಗಳೂರಿನ ಉಲ್ಲಾಳದ ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಶಾಖಾ ಮಠದಲ್ಲಿ *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರನ್ನು* ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ಟೌನ್ ನಲ್ಲಿ ನೂತನ ವೈಭವ್ ಕಣ್ಣಿನ ಆಸ್ಪತ್ರೆಯ ನೂತನ ಶಾಖೆಯ ಉದ್ಘಾತನ ಸಮಾರಂಭಕ್ಕೆ ಆಹ್ವಾನಿಸಿ ಪರಮಪೂಜ್ಯ ಜಗದ್ಗುರುಗಳ ಆಶೀರ್ವಾದಗಳನ್ನು ಪಡೆದರು.

18/05/2026

ಇಂದು (18-05-2026) ಸಂಜೆ ಸೋಮವಾರದ ಪ್ರಯುಕ್ತ ಶ್ರೀಮಠದ ಆರಾಧ್ಯಧೈವ ಶ್ರೀ ಓಂಕಾರೇಶ್ವರ ಸ್ವಾಮಿಯವರಿಗೆ "ಮಹಾ ಮಂಗಳಾರತಿ" ಕಾರ್ಯಕ್ರಮವು *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರ* ದಿವ್ಯ ಸಾನಿಧ್ಯದಲ್ಲಿ ನೆರವೇರಿತು.

18/05/2026

ಇಂದು (18-05-2026) ದೇಶ ಕಂಡ ಧೀಮಂತ ನಾಯಕ ರೈತರ ಕಣ್ಮಣಿ ಮಣ್ಣಿನ ಮಗ ಮಾಜಿ ಪ್ರಧಾನಿಗಳು ಹಾಗೂ ಶ್ರೀಮಠದ ಸದ್ಭಕ್ತರು ಆದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರ 94ನೇ ಜನ್ಮ ದಿನದ ಪ್ರಯುಕ್ತ ಅವರ ನಿವಾಸಕ್ಕೆ *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು* ಭೇಟಿನೀಡಿ ಕುಶಲೋಪರಿ ವಿಚಾರಿಸಿ ರೈತರ ಹಾಗೂ ನೀರಾವರಿ ವಿಷಯಗಳನ್ನು ಚರ್ಚಿಸಿ ಆಶೀರ್ವಾದಿಸಿದರು, ಈ ಸಂದರ್ಭದಲ್ಲಿ ಶ್ರೀ ಹೆಚ್.ಡಿ. ದೇವೇಗೌಡ ರವರ ಪುತ್ರಿ ಹಾಗೂ ಸಂಸಾದರಾದ ಡಾ. ಸಿ.ಎನ್. ಮಂಜುನಾಥ್ ರವರ ಶ್ರೀಮತಿಯವರಾದ ಡಾ. ಅನುಸೂಯ ಮಂಜುನಾಥ್ ರವರು ಹಾಗೂ ಅನೇಕ ಗಣ್ಯರು ಪರಮಪೂಜ್ಯ ಜಗದ್ಗುರುಗಳ ಆಶೀರ್ವಾದಗಳನ್ನು ಪಡೆದರು.

ಇಂದು (18-05-2026) ದೇಶ ಕಂಡ ಧೀಮಂತ ನಾಯಕ ರೈತರ ಕಣ್ಮಣಿ ಮಣ್ಣಿನ ಮಗ ಮಾಜಿ ಪ್ರಧಾನಿಗಳು ಹಾಗೂ ಶ್ರೀಮಠದ ಸದ್ಭಕ್ತರು ಆದ ಸನ್ಮಾನ್ಯ ಶ್ರೀ ಹೆಚ್....
18/05/2026

ಇಂದು (18-05-2026) ದೇಶ ಕಂಡ ಧೀಮಂತ ನಾಯಕ ರೈತರ ಕಣ್ಮಣಿ ಮಣ್ಣಿನ ಮಗ ಮಾಜಿ ಪ್ರಧಾನಿಗಳು ಹಾಗೂ ಶ್ರೀಮಠದ ಸದ್ಭಕ್ತರು ಆದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರ 94ನೇ ಜನ್ಮ ದಿನದ ಪ್ರಯುಕ್ತ ಅವರ ನಿವಾಸಕ್ಕೆ *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು* ಭೇಟಿನೀಡಿ ಕುಶಲೋಪರಿ ವಿಚಾರಿಸಿ ಆಶೀರ್ವಾದಿಸಿದರು, ಈ ಸಂದರ್ಭದಲ್ಲಿ ಶ್ರೀ ಹೆಚ್.ಡಿ. ದೇವೇಗೌಡ ರವರ ಪುತ್ರಿ ಹಾಗೂ ಸಂಸಾದರಾದ ಡಾ. ಸಿ.ಎನ್. ಮಂಜುನಾಥ್ ರವರ ಶ್ರೀಮತಿಯವರಾದ ಡಾ. ಅನುಸೂಯ ಮಂಜುನಾಥ್ ರವರು ಹಾಗೂ ಅನೇಕ ಗಣ್ಯರು ಪರಮಪೂಜ್ಯ ಜಗದ್ಗುರುಗಳ ಆಶೀರ್ವಾದಗಳನ್ನು ಪಡೆದರು.

ಇಂದು (18-05-2026) ದೇಶ ಕಂಡ ಧೀಮಂತ ನಾಯಕ ರೈತರ ಕಣ್ಮಣಿ ಮಣ್ಣಿನ ಮಗ ಮಾಜಿ ಪ್ರಧಾನಿಗಳು ಹಾಗೂ ಶ್ರೀಮಠದ ಸದ್ಭಕ್ತರು ಆದ ಸನ್ಮಾನ್ಯ ಶ್ರೀ ಹೆಚ್....
18/05/2026

ಇಂದು (18-05-2026) ದೇಶ ಕಂಡ ಧೀಮಂತ ನಾಯಕ ರೈತರ ಕಣ್ಮಣಿ ಮಣ್ಣಿನ ಮಗ ಮಾಜಿ ಪ್ರಧಾನಿಗಳು ಹಾಗೂ ಶ್ರೀಮಠದ ಸದ್ಭಕ್ತರು ಆದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರ 94ನೇ ಜನ್ಮ ದಿನದ ಪ್ರಯುಕ್ತ ಅವರ ನಿವಾಸಕ್ಕೆ *ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ - ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರು* ಭೇಟಿನೀಡಿ ಆಶೀರ್ವಾದಿಸಿದರು, ಈ ಸಂದರ್ಭದಲ್ಲಿ ಶ್ರೀ ಹೆಚ್.ಡಿ. ದೇವೇಗೌಡ ರವರ ಪುತ್ರಿ ಹಾಗೂ ಸಂಸಾದರಾದ ಡಾ. ಸಿ.ಎನ್. ಮಂಜುನಾಥ್ ರವರ ಶ್ರೀಮತಿಯವರಾದ ಡಾ. ಅನುಸೂಯ ಮಂಜುನಾಥ್ ರವರು ಹಾಗೂ ಅನೇಕ ಗಣ್ಯರು ಪರಮಪೂಜ್ಯ ಜಗದ್ಗುರುಗಳ ಆಶೀರ್ವಾದಗಳನ್ನು ಪಡೆದರು.

Address

Sira

Telephone

+919742894304

Website

Alerts

Be the first to know and let us send you an email when Sri Sri Sri Nanjavadhutha Mahaswamiji posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Sri Sri Nanjavadhutha Mahaswamiji:

Share