27GudiBanashankari 27I56 Mahasannidhana

27GudiBanashankari 27I56 Mahasannidhana Contact information, map and directions, contact form, opening hours, services, ratings, photos, videos and announcements from 27GudiBanashankari 27I56 Mahasannidhana, Hindu temple, 5XW9+G6P, Attur, Karkal.

27GudiBanashankari MahaSannidhana
AadiGudi - Attur Doopadakatte
Nitte Village, Karkala Hobli & Tehsil
Udupi District, Undivided South Canara
Karnataka, India - 574110

03/05/2026

I CAN DEMAND FOR.......... COMPENSATIONS - REMEDIES.......... IN THOUSAND WAYS.......... THOUSAND VARIETIES.......... BE READY FOR THAT

03/05/2026

ಪರಿಣಾಮಗಳ ಭವಿಷ್ಯಗಳ ಪರಿಹಾರ ಮಾರ್ಗಗಳ ಜವಾಬ್ದಾರಿ ವಿವೇಚನೆ ಇಲ್ಲದೆ ತಮ್ಮದೇ ಸರಿ ಎಂದು ತಮ್ಮದೇ ರಾಜಕೀಯ - ಪಾಳೇಗಾರಿಕೆ - ಮಾಫಿಯಾ ತೆಗೆದು........... ಸಂಚು ರೂಪಿಸಿ ಮಾನಗೆಡಿಸಿ ಹತ್ಯೆ ಗೈಯುವ ಕಾರ್ಪೊರೇಟ್ ಮಾಫಿಯಾ - ಕಾರ್ಪೊರೇಟ್ ವಿಮೆನ್ ಗ್ಯಾಂಗ್ ವಾರ್ ಮಾಫಿಯಾ - FAKING LEFTIES RIGHTIES GANG ಗಳು - ಸಿಸಿ21 ಸಂಘ ಮಾಫಿಯಾ - ಒಳ ಜಾತಿ ಹೊರಜಾತಿ ಗುಂಪುಗಾರಿಕೆ - ಸಾಕ್ಷ್ಯಮಾಫಿಯಾ ಇವುಗಳ ವಿಚಾರ ವಾಗಿ ಎಚ್ಚರ..........
-
ಒಂದು ವೇಳೆ ನಾನು ನನ್ನ ನೇರ -ಅಧಿಕೃತ FB PAGE ಮೂಲಕ ಸತ್ಯ ಹೇಳ್ತಿರ್ಲಿಲ್ಲ ಅಂತಾದ್ರೆ..........!? ACCOUNT CREDENTIAL ಗಳನ್ನು ಕದ್ದು ಸುಳ್ಳು ಮಾಹಿತಿ ಪ್ರಸಾರ ಮಾಡುವ FORGERY ಕೂಡ ನಡೆದಿದ್ದವು.......... ಅಂತಹ CLAIMS ಕೂಡ ಸತ್ಯ.......... ಆ ರೀತಿಯ ನನ್ನ ನೇರ FB PAGE ಮಾತುಗಳಿಗೆ GRUDGE - RETALIATION ಹಿಂಸೆ ಕೂಡ ಅನುಭವಿಸಬೇಕಾಯಿತು

03/05/2026

ಸುಲಭ ಎನ್ನುವುದನ್ನು ಕಷ್ಟ ಮಾಡಿಕೊಂಡಂತೆ.......... ಇಲ್ಲದ್ದನ್ನು ಸೃಷ್ಟಿಸಿ ಕೊಂಡಂತೆ.......... ಅಗತ್ಯಗಳಿಗೆ ಮೋಸವೆಸಗಿದಂತೆ.......... ಈ CC21

03/05/2026

THE CRIME of the CENTURY 21 & IGB KILL.BILL - PREMEDITATED SERIAL CRIMES AND ATROCITIES PROLONGED THREE DECADES and the ALL COUNT (file: SIDDHARTHI )..........

ಸಂಗೀತಕ್ಕೆ ಗಡಿಗಳಿಲ್ಲ — ಕೇವಲ ಭಾವಗಳಿವೆ.🪷 ಶುಭ್ರ ಕಾಂತಿ ಸರಸ್ವತಿ ದೇವಿ 🪷ವಾಗ್ದೇವಿಗೆ ಸಮರ್ಪಿಸಿದ ಸಿನಿಮೀಯ ಕನ್ನಡ ಭಕ್ತಿಗೀತೆಮುಂಜಾವಿನ ನಿಶ...
03/05/2026

ಸಂಗೀತಕ್ಕೆ ಗಡಿಗಳಿಲ್ಲ — ಕೇವಲ ಭಾವಗಳಿವೆ.

🪷 ಶುಭ್ರ ಕಾಂತಿ ಸರಸ್ವತಿ ದೇವಿ 🪷
ವಾಗ್ದೇವಿಗೆ ಸಮರ್ಪಿಸಿದ ಸಿನಿಮೀಯ ಕನ್ನಡ ಭಕ್ತಿಗೀತೆ

ಮುಂಜಾವಿನ ನಿಶ್ಶಬ್ದದಲ್ಲಿ, ವೀಣೆಯ ಮೊದಲ ಸ್ವರ
ಮೌನದಲ್ಲಿ ಕರಗುವ ಆ ಕ್ಷಣದಲ್ಲಿ —
ಆಕೆ ಪ್ರಕಟವಾಗುತ್ತಾಳೆ.
ಶ್ವೇತ ವಸ್ತ್ರಧಾರಿಣಿಯಾಗಿ, ದಿವ್ಯಜ್ಞಾನದ ಕಾಂತಿಯಿಂದ ಬೆಳಗುತ್ತಾ,
ಈ ಸೃಷ್ಟಿಯ ತಂತಿಗಳನ್ನೇ ಮೀಟುತ್ತಾ.

ಇದು ಕೇವಲ ಒಂದು ಹಾಡಲ್ಲ —
ಇದು ಸೃಷ್ಟಿಯ ಸಪ್ತಸ್ವರಗಳಿಂದ ನೇಯ್ದ ಒಂದು ಪ್ರಾರ್ಥನೆ.

ನವಿಲಿನ ಕೂಗಿನಲ್ಲಿ ಷಡ್ಜ,
ವೃಷಭದ ಶಕ್ತಿಯಲ್ಲಿ ರಿಷಭ,
ಕೋಗಿಲೆಯ ಮಾಧುರ್ಯದಲ್ಲಿ ಗಾಂಧಾರ,
ಕೊಕ್ಕರೆಯ ಶಾಂತಿಯಲ್ಲಿ ಮಧ್ಯಮ,
ಪಂಚಮದ ಹರ್ಷದಲ್ಲಿ ಕೋಗಿಲೆ,
ಕುದುರೆಯ ಚೈತನ್ಯದಲ್ಲಿ ಧೈವತ,
ಆನೆಯ ಘನ ಗಾಂಭೀರ್ಯದಲ್ಲಿ ನಿಷಾದ.

ಈ ಏಳು ಸ್ವರಗಳು ಒಂದಾಗಿ ಮೇಲೇರಿ —
ಸ್ವತಃ ಸರಸ್ವತಿ ದೇವಿಯ ನಾದದಲ್ಲಿ ಲೀನವಾಗುತ್ತವೆ.
-

9 likes. "ಶುಭ್ರ ಕಾಂತಿ ಶ್ವೇತ ವಸ್ತ್ರಧಾರಿಣಿ| Shubhra Kanti shweta vastradharini | Kannada Devotional | "

03/05/2026

https://www.purandaradasa.co.in/assets/images/songs_lyrics/ly-01703924872.pdf

ಒಂದು ತುಲಸೀ ದಳ.......... ನ್ಯಾಯಾಂಗ ಸಾಕ್ಷ್ಯ
03/05/2026

ಒಂದು ತುಲಸೀ ದಳ.......... ನ್ಯಾಯಾಂಗ ಸಾಕ್ಷ್ಯ

198 likes, 8 comments. "Gangadi Sakalathirtha - With Lyrics | ಹರಿನಾಮದ ಮಹಿಮೆ | ಗಂಗಾದಿ ಸಕಲತೀರ್ಥ | Vidyabhushana | JnanaGamya"

03/05/2026

IGBಗೆ ಸಂಬಂಧಪಟ್ಟ ವಿಚಾರಗಳು.......... ಶುದ್ಧವಾಗಿ - ಸಂಪೂರ್ಣವಾಗಿ IGB ಗೆ ಸೇರಿದ - IGB ಅಧಿಕಾರ, ಆಡಳಿತ ಮತ್ತು ನಿರ್ಧಾರ ಗಳಲ್ಲಿರುವ ವಿಚಾರಗಳು.......... ಒಂದು ಚೂರೂ ಹಸ್ತಕ್ಷೇಪ - ಅಕ್ರಮ ನಡೆಯುವಂತಿಲ್ಲ.......... ಸನ್ನಿಧಾನದ ಹೆಸರಲ್ಲಿ ಸಂಕಲ್ಪ - ಮಾತು - ಪ್ರಾರ್ಥನೆ ಇಟ್ಟು ಪರಾಮರ್ಶೆ ಮತ್ತು ದಂಡನೆಗಳಿಗೆ ಕಾಲಕಾಲಕ್ಕೆ ಒಪ್ಪಿಸಬೇಕಾದ SOP ಗಳ ನೈತಿಕ ಧರ್ಮ..........

03/05/2026

ಸರಿ ಇದ್ದದ್ದನ್ನ ಹಾಳು ಮಾಡಿ ನಂತರ ಸರಿ ಮಾಡಿ ಕೊಡೋ / ಸರಿ ಮಾಡೋ ತೋರಿಕೆ ತೋರಿಸೋ..........

ಹಿಂದೂ ಸಂಘ ಪರಿವಾರ - ಬಿಜೆಪಿ - ಜಾತಿ ಸಂಚು - ಧೋರಣೆ - ಮಾನವ ನಿರ್ಮಿತ ಕೃತ್ರಿಮ..........

ಅಂತಹ ಮೋಸದ ಕಾರ್ಯಗಳಿಂದ ಹೆಸರು - ಪ್ರಸಿದ್ಧಿ - ಪ್ರಚಾರ ಪಡೀತೇವೆ ಅನ್ನೋ ಲಾಭಿ.......... ರಾಜಕೀಯ.......... ಅತ್ಯಾಚಾರ.......... ದಬ್ಬಾಳಿಕೆ.......... ದೌರ್ಜನ್ಯ.......... ಬೆದರಿಕೆ.......... ಗುಂಪುಗಾರಿಕೆ.......... ಪಾಳೆಗಾರಿಕೆ...........

ಯಾವುದಕ್ಕೂ ಸೊಪ್ಪು ಹಾಕೋನಲ್ಲ.......... ಯಾವುದಕ್ಕೂ ಬಗ್ಗೋನು ಅಲ್ಲ.......... ಈ IGB

ಅದೆಷ್ಟೋ ಮತ್ತೆ ಮರಳಿ ಪಡೆಯಲಾಗದ ವಿಚಾರಗಳು...........

ಸಮಯ - ಸಂಸಾರ - ಶ್ರೀಸೇವೆ - ಬಾಧಿತ ವಿಚಾರಗಳು - ವಿದ್ಯೆ - ಕಳೆದುಹೋದ ಬದುಕು - ಕಳೆದುಹೋದ ಸಂಪಾದನೆ - ನಿನ್ನೆಗಳ ಊಟಗಳು - ನಿನ್ನೆಗಳ ಸುಖ - ನಿನ್ನೆಗಳ ಶ್ರೀಸೇವೆ.......... ನಿನ್ನೆಗಳ ಭವಿಷ್ಯ...........

ಒಟ್ಟಾಗಿ ಕಳೆದುಹೋದ ನಿನ್ನೆಗಳು - ನಿನ್ನೆಗಳ ಬದುಕು.......... ಮತ್ತೆ ಸರಿಪಡಿಸಲಾಗದ - ನಷ್ಟ ಕಟ್ಟಲಾಗದ ವಿಚಾರಗಳು

ಕಾರಣ ಹಿಂದಿರುವ ಮೂವತ್ತು ವರುಷಗಳ ಅಪರಾಧಿಗಳು..........

ಇಂದಿಗೆ ಸ್ಪಷ್ಟವಾಗಿ ನ್ಯಾಯಾಂಗರೀತ್ಯಾ.......... ಕೊಲೆಗಡುಕರು ಎಂದೇ ತೀರ್ಪು ಕಂಡು.......... ಸಂತ್ರಸ್ಥರಿಗೆ ಪರಿಹಾರ ಗಳಿಗಾಗಿ.......... ಆಸ್ತಿ - ಸಂಪತ್ತು - ಖಾತೆಗಳು ಜಪ್ತಿ ನಡೆದು.......... ಗಲ್ಲು - ಜೈಲು - ಜೀವಾವಧಿ - ಗಡಿಪಾರು ಇಂತಹ ಶಿಕ್ಷೆಗಳ.......... ಬಹುಮಾನ ಪಡೆಯಬೇಕಾದ, ಈ ಗೋಧಿ ಭಾಗವತ ಗಳು..........

ಅಲ್ಲವೇ ಮಹಾತಾಯೀ.......... ನೀನು (ನಾನು ಪ್ರೀತಿಪೂರ್ವಕವಾಗಿ - ಗದರುವುದಕ್ಕೂ ಏಕವಚನ ಬಳಸುವ ಅನುಮತಿ, ಸ್ವತಃ ಅಮ್ಮನವರಿಂದ - ಸನ್ನಿಧಾನದಿಂದ........... ನೀವ್ಯಾರು ಏಕವಚನ ಬಳಸಬಾರದು, ಸನ್ನಿಧಾನದಿಂದ ಅನುಮತಿ - ಅಂಗೀಕಾರ ಇರುವುದಿಲ್ಲ - ಮಹಾಪರಾಧ ಮಹಾಪಚಾರ ಎಂದು ತೀರ್ಪು ಕಂಡಿರುವ ವಿಚಾರ) ಬಂದಿರುವುದೇ........... ಪರಿಹಾರ ಎಂದಾಗಿ..........

ಪರಿಹಾರ ಎನ್ನುವುದು ಸಮಸ್ಯೆ ಅಲ್ಲವೇ ಅಲ್ಲ..........

ತಪ್ಪಿತಸ್ಥರು ತಲೆಬಾಗಿ ತಪ್ಪೊಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳಲಿಲ್ಲ.......... ದಾರ್ಷ್ಟ್ಯ - ಹಠ - ಚಟ ಗಳಿಂದ ಅಪರಾಧ - ತಪ್ಪುಗಳನ್ನು ಮುಂದುವರಿಸುತ್ತಾ ಸಾಗಿದರು..........

ಇನ್ನು ನಂಜು - ವಿಷ - ಹಗೆ - ಮೋಸ - ಸಾಕ್ಷ್ಯ.......... ಇತ್ಯಾದಿ ಹೊರಬರಲಿಲ್ಲ ಎನ್ನುವ ತಪ್ಪುಗಳಿಗೆ.......... ಮಹಾ ಔಷಧ.......... ರೋಗವನ್ನು ಉಲ್ಭಣಗೊಳಿಸಿ ಗುಣ ಪಡಿಸುವುದು, ನೈಜವಾಗಿ ಅದು ಉಲ್ಭಣ ಗೊಳ್ಳುವುದಲ್ಲ.......... ವಿಷ ಪೂರ್ತಿಯಾಗಿ ಹೊರಬಂದು.......... ವಿಷ ಸಂಪೂರ್ಣ ನಾಶಕಂಡು ಅಂತ್ಯಕಂಡು......... ಗುಣಕಾಣುವುದು

ನೇರ - ಸರಳ - ಸುಲಭ - ಅಧೀಕೃತ - ಸಾಕ್ಷ್ಯ - ಸತ್ಯ- ನ್ಯಾಯ - ನೀತಿ..........

ಈ ದಾರಿಗಳಲ್ಲಿ ನಡೆದಾಗ ಮಾತ್ರ.......... ದೇವತಾ ಸಂಪ್ರೀತಿ - ಆಶೀರ್ವಾದ ಪ್ರಾಪ್ತಿಯಾಗಿ........... ಅದೆಷ್ಟೋ ಕಠಿಣ ವಿಚಾರಗಳು ಸರಳಗೊಂದು.......... ದಾರಿ ಸುಲಭಗೊಂಡು..........

ಪರಿಣಾಮಕಾರಿ ಪರಿಹಾರ - ಶಾಂತಿ - ಪ್ರಾಯಶ್ಚಿತ್ತ - ಕೊನೆ ಎನ್ನುವುದು ಪ್ರಾಪ್ತಿಯಾಗಿ.......... ಶಾಂತಿ - ಸಮಾಧಾನ - ಮೋಕ್ಷ ಲಭಿಸುವುದು..........

ಬರಿಯ ಡಂಭಾಚಾರಗಳ.......... ಮೋಸ - ಸಂಚುಗಳ ಅಪರಾಧ - ಅನಾಚಾರ - ಅಕ್ರಮ - ಕೃತ್ರಿಮ ಗಳೇ ಇಷ್ಟು ದಿನಗಳಲ್ಲಿ ನಡೆದ ವಿಚಾರ..........

ಅದರ ಹಿಂದಿನ ಸತ್ಯ ಸಾಕ್ಷ್ಯದ ಕಣ್ಣುಗಳಿಗೆ ಗೋಚರವಾಗುವುದಿಲ್ಲ - ಅರ್ಥವಾಗುವುದಿಲ್ಲ ಎಂದಲ್ಲ..........

ಮೊದಲ ಪರಿಚ್ಛೇದದಲ್ಲಿ ತಿಳಿಸಿದಂತೆ.......... ಬಯಸಿದ ಲಾಭ - ಯಶಸ್ಸು - ಪ್ರಾಪ್ತಿ - ಸ್ವಾರ್ಥ.......... ಸಾಧಿಸಲು ಸಾಧ್ಯವಾಗಲಿಲ್ಲ - ಸಿದ್ಧಿಸಲಿಲ್ಲ ಎನ್ನುವುದು..........

03/05/2026

ಸನ್ನಿಧಾನದ ಮತ್ತೊಂದು ಅಂಗೀಕೃತ ಪೂಜಾ ಕ್ರಮ - ಶ್ರೀಸೇವೆ ನಿಯಮ..........

ಮೂವತ್ತೊಂಬತ್ತು ಗಂಟೆಗಳ ಸೋಮ - ಭೌಮ - ಭಾರ್ಗವ ಸೇವೆಗಳು..........

ಅರ್ಥ..........

ಕ್ರಮವಾಗಿ ಸೋಮ - ಭೌಮ - ಭಾರ್ಗವ ಗಳ ಹಿಂದಿನ ರುದ್ರಮೂಲ ಮುಹೂರ್ತದಿಂದ ಆರಂಭವಾಗಿ ಮುಂದಿನ ಪ್ರಥಮಾರ್ಕ ಮುಹೂರ್ತದ ವರೆಗಿನ ಮೂವತ್ತೊಂಬತ್ತು ಗಂಟೆಗಳಲ್ಲಿ ಒಂಬತ್ತು ಶ್ರೀಸೇವೆಗಳು..........

ಬೇರೆ ದಿನಗಳಲ್ಲಿ ಸ್ತಬ್ಧ ಸನ್ನಿಧಾನ ಅಥವಾ ಮುಂಜಾವಿನ ಪ್ರಧಾನ ಸಾನಿಧ್ಯ ಸೇವೆ ಏಕಮಾತ್ರ ಸೇವೆ..........

03/05/2026

ಒಂದು ವೈಯಕ್ತಿಕ ವರ್ಚಸ್ಸು
ಎರಡು ಹೊರಗಿನ ಒತ್ತಡ ಗಳ ನಡುವೆ ಧರ್ಮ ಪಾಲನೆ
ಮೂರು ಮಾಡೋ ಸಾಧನೆ ಅಥವಾ ಧರ್ಮ ಕರ್ಮ

ಸಿಕ್ಕಿರೋ ಸ್ಥಾನಮಾನ........... ಗಳ ಮುಂದೆ

ಯಾವುದು ಶ್ರೇಷ್ಠ.......... ಹೊರಗಿನದ್ದೋ ಒಳಗಿನದ್ದೋ

ಹೊರಗಿನವು ಎಲ್ಲವೂ ಅರ್ಥಹೀನ, ಆ ಮೂರು ಸರಿದೂಗಲಿಲ್ಲ ಎಂದಾಗ.......‌‌....

ಪರಿಪೂರ್ಣ ಸರ್ವೋಚ್ಛ ಎನ್ನುವುದನ್ನು ಅದನ್ನಾಗಲೇ ಕೊಟ್ಟಾಗಿದೆ..........

Address

5XW9+G6P, Attur
Karkal
574110

Alerts

Be the first to know and let us send you an email when 27GudiBanashankari 27I56 Mahasannidhana posts news and promotions. Your email address will not be used for any other purpose, and you can unsubscribe at any time.

Share

Category