27GudiBanashankari 27I56 Mahasannidhana

27GudiBanashankari 27I56 Mahasannidhana Contact information, map and directions, contact form, opening hours, services, ratings, photos, videos and announcements from 27GudiBanashankari 27I56 Mahasannidhana, Hindu temple, 5XW9+G6P, Attur, Karkal.

27GudiBanashankari MahaSannidhana
AadiGudi - Attur Doopadakatte
Nitte Village, Karkala Hobli & Tehsil
Udupi District, Undivided South Canara
Karnataka, India - 574110

ಸಮಯ ಹನ್ನೆರಡು ತಾಸುಗಳ ನಡು ಮಧ್ಯಾಹ್ನದಂತೆ ನವಮುಹೂರ್ತಗಳ ಕಡು ಮಾತು - ಕಟು ಅಪ್ಪಣೆ - ಉಘ್ರ ಭಾವ - ನಿಷ್ಠುರ ನಡೆ........... ಇವೆಲ್ಲಾ ಸನ್ನಿ...
28/08/2026

ಸಮಯ ಹನ್ನೆರಡು ತಾಸುಗಳ ನಡು ಮಧ್ಯಾಹ್ನದಂತೆ ನವಮುಹೂರ್ತಗಳ ಕಡು ಮಾತು - ಕಟು ಅಪ್ಪಣೆ - ಉಘ್ರ ಭಾವ - ನಿಷ್ಠುರ ನಡೆ...........

ಇವೆಲ್ಲಾ ಸನ್ನಿಧಾನ ಮುಹೂರ್ತ ಅನ್ನಮಧ್ಯದ ತಾತ್ಪರ್ಯಗಳು..........

ಅಂತಹ ನಡುಮಧ್ಯಾಹ್ನದ ಕಡು ಹೊತ್ತಿನ ಸಮಯದಲ್ಲಿ ಸನ್ನಿಧಾನದ ಬ್ರಹ್ಮದ್ವಾದಶಾ ದೇವರಿಗೊಂದು ಅಮ್ಮನವರ ಹೆಸರಿನಲ್ಲಿ B12si5s ಗಳಿಂದ ಮಾತು - ಸಂಕಲ್ಪ - ಪ್ರಮಾಣ - ಪ್ರತಿಜ್ಞೆ - ಘೋಷಣೆ - ನಡೆನಾಲಗೆ..........
-
ಆದಿಪುರಾಣ - 27ಗುಡಿಬನಶಂಕರೀ ಮಹಾಸನ್ನಿಧಾನದ ಕರ್ತೃ ಕೃತಿ ಕರ್ತ ಮೂಲ ಧರ್ಮದರ್ಶೀ ಗಳವರ ಸಾಕ್ಷ್ಯ ಸಮ್ಮುಖ ಗಳಲ್ಲಿ..........

AADIPURANA 27GUDIBANASHANKARI - IGB 27i56 SDSM (SAAKSHYA-DANDA SAAKSHYA-MANGALA)
-
THE DIVINE CULTURES OF TIME ETHICS EVIDENCE and JUSTICE

ಶ್ರೀದುರ್ಗಾಪರಮೇಶ್ವರೀಕೃತ 27ಗುಡಿ ಆದಿಪುರಾಣ, 27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಸಂಪೂರ್ಣ ಪರಿಚಯ----------ಏಕಸ್ಥಾನ - ಏಕಸ್ವಾಮ್ಯಗಳ ಶ್...
28/08/2026

ಶ್ರೀದುರ್ಗಾಪರಮೇಶ್ವರೀಕೃತ 27ಗುಡಿ ಆದಿಪುರಾಣ, 27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಸಂಪೂರ್ಣ ಪರಿಚಯ
----------
ಏಕಸ್ಥಾನ - ಏಕಸ್ವಾಮ್ಯಗಳ ಶ್ರೀಶಾಕಾಂಬರೀ ಯತೀದ್ವಾದಶೀ‌ ಅವತಾರ ಪ್ರತಿಷ್ಠಾನ ಪರಿಮಿತಿ.......... ಸರ್ವೋಛ್ಛ ಸ್ಥಿತಿಸೂಕ್ಷ್ಮ - ಸಮಯಸೂಕ್ಷ್ಮ ಮಾನದಂಡಗಳ ನಿತ್ಯೋಘ್ರ ಶ್ರೀಪಶುಪಾದ ನ್ಯಾಯಸಾಕ್ಷ್ಯ ನೈಪುಣ್ಯತೆ........
----------
ಮುನ್ನುಡಿ
----------
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್, ಈ ಮಣ್ಣ್ - ಭೂಮೀ ಇತ್ತಿನಾತ್ ಕಾಲ

ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್, ದೇವೆರ್ - ದೇವಸ್ಥಾನೊಲು ಇತ್ತಿನಾತ್ ಕಾಲ

ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್, ನಮ ಸತ್ಯೊಲು ಇತ್ತಿನಾತ್ ಕಾಲ
----------
ಮಕ್ಕಾರ್ ಮಲ್ತಿನಾಯೆ ಮುಕ್ಕಾಲ್ ಆಪೆ
ಮುಕ್ಕಾಲ್ ದಕ್ಕಿನಾಯೆ ಮಕ್ಕಾರ್ ಆಪೆ

ಉಂದು ಆದಿಪುರಾಣ ಕಾರ್ಣೀಕ; ಉಂದು 27ಗುಡಿ ಕಾರ್ಣೀಕ
----------
27ಗುಡಿ ಸನ್ನಿಧಾನದ ಮೂಲನುಡಿ, ಮೂಲ ತುಳುವ ಭಾಷೆಯಲ್ಲಿ
----------
ಕನ್ನಡ ಅರ್ಥಾನುವಾದ
----------
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಅಳಿಯುವುದಿಲ್ಲ, ಈ ಮಣ್ಣು - ಭೂಮೀ ಇರುವಷ್ಟು ಕಾಲ

ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಮಾಸುವುದಿಲ್ಲ, ನಮ್ಮ ಶ್ರೀದೇವರು - ಶ್ರೀಸಾನಿಧ್ಯ - ಶ್ರೀನಂಬಿಕೆಗಳು ಇರುವಷ್ಟು ಕಾಲ

ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಸಾಯುವುದಿಲ್ಲ, ನಮ್ಮ ಸತ್ಯಗಳು ಇರುವಷ್ಟು ಕಾಲ
----------
ಮತ್ತೊಬ್ಬರನ್ನು ತುಚ್ಛೀಕರಿಸುವವನು ಅಪಹಾಸ್ಯಕ್ಕೊಳಗಾಗುವನು; ಅಪಹಾಸ್ಯ ಮಾಡುವವನು ನೀಚ ಎಂದಾಗುವನು. ಇದು 27ಗುಡಿ ಕಾರಣೀಕ - ಇದು 27ಗುಡಿ ಆದಿಪುರಾಣ ಕಾರಣೀಕ
----------
ವನೀವಾಣಿವೇಣಿ
----------
ಇತ್ತ ಅಮ್ಮನವರ ಅವತಾರ ಕಾಲ ಆದಿಕಾಂಡದ, ಆ ಉಘ್ರ ನುಡಿಜ್ಞಾನಗಳನ್ನು ಮತ್ತೆ ಕರುಣಿಸುವಂತೆ ಶ್ರೀದುರ್ಗಾಪರಮೇಶ್ವರೀ ಯು ಅಮ್ಮನವರನ್ನು ಕೇಳಲಾಗಿ..........

ಮಹಾತಾಯೀಯು 27ಗುಡಿಬನಶಂಕರೀ ಮಹಾಸನ್ನಿಧಾನದ ಸಂಪೂರ್ಣ ಪರಿಚಯ, ಪರಿಕಲ್ಪನೆ ಸಾನಿಧ್ಯಮಹಾತ್ಮೇ, ಅಗತ್ಯ, ಉದ್ಧೇಶ, ಮಹತ್ವಗಳನ್ನು 27ಗುಡಿ ಆದಿಪುರಾಣ ಎಂಬ ಮಹಾನಾಮದಲ್ಲಿ ಆ ಮಹಾಪುರಾಣದ ಸತ್ಯದ ನವ ಅಧ್ಯಾಯಗಳನ್ನು ಈ ಮುಂದಿನಂತೆ ಅರುಹಿದಳು.

ಪೂರ್ವದ ಅನುಭವಗ್ರಂಥ, ವರ್ತಮಾನದ ಕರ್ಮಾನುಭೂತೀ, ಭವಿಷ್ಯಕ್ಕಾಗಿ ಬರವಣಿಗೆಯ ಅರಿವು, ಹೀಗೆ ಮೂರು ಪೀಳಿಗೆ ಗಳಿಗೂ ಸಮೃದ್ಧವಾಗಿ ಹರಿಯುವಂತೆ ಜ್ಞಾನವನ್ನು ನೈತಿಕವಾಗಿ ಹಂಚಿಕೊಳ್ಳುವವನು ಜ್ಞಾನಿ ಎಂದೆನಿಸುವನು.
----------
ಆದಿಪುರಾಣ ಧರ್ಮದಂಡ
----------
ನುಡಿಯಪ್ಪಣೆಗಳಂತೆ 27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಮಹಾಗ್ರಂಥ ಶ್ರೀದುರ್ಗಾಪರಮೇಶ್ವರೀಕೃತ ಆದಿಪುರಾಣವು ಮೂಲಕೃತಿಯಾಗಿದ್ದು ಮೂಲ ಧರ್ಮದರ್ಶಿತ್ವ ಗಳವರಿಗೆ ಅಮ್ಮನವರ ಮತ್ತು ಸನ್ನಿಧಾನವಿಟ್ಟ ನುಡಿ, ಮಾತು. ಈ ಕೃತಿಯಲ್ಲಿ ಅವರ ಆಯುಷ್ಯದ ನಂತರ ಯಾವುದೇ ಬದಲಾವಣೆ ಇರುವುದಿಲ್ಲ.

ಮುಂದೆ ಬರುವ ಧರ್ಮದರ್ಶಿತ್ವಗಳ ಸೇವಾಕಾಲದ ಸತ್ಯನಿದರ್ಶನಗಳು ಧರ್ಮದರ್ಶಿತ್ವಗಳ ಹೆಸರಿನಲ್ಲಿ ಆದಿಪುರಾಣ ಸಾಕ್ಷ್ಯಮಂಗಲ ವಾಗುವುವು.

ಶ್ರೀದುರ್ಗಾಪರಮೇಶ್ವರೀಕೃತ ಆದಿಪುರಾಣ - ಮೂಲಕೃತಿ, ಮೂಲ ಕೋಟಿಪಾದರಾಯರು ಬರೆದ ಮಹಾಸನ್ನಿಧಾನದ ಮೂಲಗ್ರಂಥ.

ಮುಂದೆ ವಿರಾಟಪಾದ ಆದಿಪುರಾಣ - ವಿರಾಟಪಾದ ಮತ್ತು ಶ್ರೀಸೇವೆ, ಜ್ಞಾನಪಾದ ಆದಿಪುರಾಣ - ಜ್ಞಾನಪಾದ ಮತ್ತು ಶ್ರೀಸೇವೆ

ನಂತರ ಅದೇ ರೀತಿಯಲ್ಲಿ, ಎರಡನೆಯ ಕೋಟಿಪಾದ/ ವಿರಾಟಪಾದ/ ಜ್ಞಾನಪಾದರ ಆದಿಪುರಾಣ; ಮೂರನೆಯ ಕೋಟಿಪಾದ/ ವಿರಾಟಪಾದ/ ಜ್ಞಾನಪಾದರ ಆದಿಪುರಾಣ.

ಹೀಗೆ ಧರ್ಮದರ್ಶಿತ್ವಗಳ ಶ್ರೀಸೇವೆ ಮತ್ತು ಸಾಕ್ಷ್ಯಮಂಗಲ ಸತ್ಯದೃಷ್ಟಾಂತಗಳು ಆದಿಪುರಾಣದ ಭವಿಷ್ಯದ ಕೃತಿಗಳಾಗುವುವು.
----------
ಮಹಾಮಂತ್ರ
----------
ಗುರುಭಕ್ತಿ, ನಿತ್ಯೋಘ್ರ ನಿಯಮಭಕ್ತಿ, ವೃತ್ತಿಭಕ್ತಿ, ಸಾಕ್ಷ್ಯಭಕ್ತಿ ಸರ್ವರೂಪಗಳಲ್ಲಿರುವ ಭಕ್ತಧರ್ಮ ಪರಿಪೂರ್ಣ, ಸೇವೆ ಪರಿಶುದ್ಧ, ಸನ್ನಿಧಾನ ಪರಮೋಚ್ಚ..........
----------
ಅಧ್ಯಾಯ – ೧ ಮೂಲಮಂತ್ರ
-
ಅಧ್ಯಾಯ – ೨ ಆದಿಕಾಂಡ
-
ಅಧ್ಯಾಯ – ೩ ಸಂಧಾನಸೂಕ್ತ
-
ಅಧ್ಯಾಯ – ೪ ಸಾಕ್ಷ್ಯದಂಡ
-
ಅಧ್ಯಾಯ – ೫ ನಿರ್ಮಿತಿಸ್ತೋತ್ರ
-
ಅಧ್ಯಾಯ – ೬ ನಿಯಮಾನುಷ್ಠಾನ
-
ಅಧ್ಯಾಯ – ೭ ಸಾನಿಧ್ಯಲಹರೀ
-
ಅಧ್ಯಾಯ – ೮ ಸಾಕ್ಷ್ಯಮಂಗಲ
-
ಅಧ್ಯಾಯ – ೯ ಮಹಾಯಂತ್ರ
-
ಅಧ್ಯಾಯ – ೧೦ ದೈವದರ್ಶನ
-
ಶ್ರೀಸಂಹಿತೇ (ಪರಿಚಯ, ವಿಧಿವಿಧಾನ, ನಿಯಮಸಂಪ್ರದಾಯ, ಮಾರ್ಗಸೂಚಿಗಳು)
-
ಶ್ರೀಸನ್ನಿಧಾನ ವೈಭವ (ಶ್ರೀಕ್ಷೇತ್ರಮಹಾತ್ಮೇ)
----------
ಅಧ್ಯಾಯ – ೧ ಮೂಲಮಂತ್ರ
----------
ವಿಷಯಗಳು
----------
ಸನ್ನಿಧಾನದಿಂದ ನುಡಿಯಪ್ಪಣೆಯಾದ ಮೂಲ ಶ್ರೀದೇವೀಮಹಾತ್ಮೇ ಮತ್ತು ಮೂಲ ಧರ್ಮಪುರಾಣಗಳ ಕೆಲವು ಆಯ್ದ ಭಾಗಗಳು:

ಆದಿಮಾಯೇ
ಮೂಲತ್ರಯರು - ಸೃಷ್ಟಿ ಮತ್ತು ಧರ್ಮ
ಮೂಲತ್ರಯ ಪ್ರಕೃತಿ
- ವಾಗ್ವಾದ
- ಶಿವನ ವಿಷ್ಣುಪ್ರವೇಶ
- ವಿಷ್ಣುವಿನ ಶಿವಪ್ರವೇಶ
- ಬ್ರಹ್ಮನ ವಿಷ್ಣುಪ್ರವೇಶ
- ವಿಷ್ಣುವಿನ ಬ್ರಹ್ಮಪ್ರವೇಶ
- ಶಿವನ ಬ್ರಹ್ಮಪ್ರವೇಶ
- ಬ್ರಹ್ಮನ ಶಿವಪ್ರವೇಶ
- ಸಂಧಾನ
ಪುರಾಣ ರಕ್ಕಸರ ವಧೆ - ಸಂಕ್ಷಿಪ್ತ ಸಾರಾಂಶ
ರಕ್ತಬೀಜಾಸುರ ಮತ್ತು ದಶಮಾತೃಕೆಯರು
ರಕ್ತಬೀಜಾಸುರ ಸಂಹಾರ
ಅಥರ್ವಾಶ್ಲೇಷಾರಕ್ತಾಕ್ಷೀ
ದಕ್ಷಯಜ್ಞ
ತ್ರಯಮೂಲ
ಧರ್ಮಸಾರ - ದೈವಾವತಾರಗಳ ಆಯ್ದ ಭಾಗಗಳು
ಆಶ್ಲೇಷಾದ್ವಾದಶೀ
27ಗುಡಿ ಸಾನಿಧ್ಯ ಹಿನ್ನೆಲೆಗಳು ಮತ್ತು ದೈವಪರಿಚಯ
----------
ಅಧ್ಯಾಯ – ೨ ಆದಿಕಾಂಡ
----------
ಆದಿಕಾಂಡದ ಕಾಲಾವಧಿ
----------
ಶಾಲಿವಾಹನ ಶಕ 1938 ದುರ್ಮುಖ ಸಂವತ್ಸರದ ಕರ್ಕಾಟಕ ಮಾಸ ದಿನ 26, ಶ್ರಾವಣ ಶುದ್ಧ ನವಮೀ, ದಿನಾಂಕ ಆಗಸ್ಟ್ 11, 2016 – ಗುರುವಾರದ ದಿನದಿಂದ

ಶಾಲಿವಾಹನ ಶಕ 1940 ವಿಳಂಬಿ ಸಂವತ್ಸರದ ವೃಶ್ಚಿಕ ಮಾಸ ದಿನ 21, ಮಾರ್ಗಶೀರ್ಷ ಅಮಾವಾಸ್ಯಾ, ದಿನಾಂಕ ದಶಂಬರ 7, 2018 – ಶುಕ್ರವಾರದ ವರೆಗಿನ

27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಇಪ್ಪತ್ತೇಳು ತಿಂಗಳುಗಳ ಕಾಲಾವಧಿಯನ್ನು ಆದಿಕಾಂಡ ಅಧ್ಯಾಯ ಎಂದು ಕರೆಯುವುದು.
----------
ಅಧ್ಯಾಯ – ೩ ಸಂಧಾನಸೂಕ್ತ
----------
ಪೀಠಿಕೆ
----------
ಆದಿಪುರಾಣದ ಸಂಧಾನಸೂಕ್ತ ಅಧ್ಯಾಯ, ಆದಿಕಾಂಡದ ವಿಸ್ತೃತ ಭಾಗ.

ಇಲ್ಲಿ ಆದಿಕಾಂಡದ ಆ ನುಡಿಯಪ್ಪಣೆಗಳನ್ನು ಸನ್ನಿಧಾನದ ಪರಿಕಲ್ಪನೆಗಳನ್ನು ತುಲನೆ ಮಾಡಿ ವಿಮರ್ಶಿಸಿ ಪರಾಮರ್ಶಿಸಿ ವಿವರವಾಗಿ ಸಾಕ್ಷ್ಯಮಂಗಲ ಮಾಡಲಾಯಿತು.

ಆದಿಕಾಂಡದಿಂದ ಶ್ರೀಭೂಮಿ ಹಕ್ಕುಪಡೆದ ನಂತರದ ಇಪ್ಪತ್ತೇಳು ತಿಂಗಳುಗಳ ಕಾಲ ನಡೆಯುವ ದೈವನಿಯಮ ಪ್ರಕ್ರಿಯೆ.

ಇವುಗಳನ್ನು ಸಂಸ್ಕೃತಗೊಳಿಸಿ ಪರಿಕಲ್ಪನೆಗಳ ಭೌತಿಕರೂಪ ನಿರ್ಮಿತಿಸ್ತೋತ್ರ ಹಾಡಲಾಯಿತು, ನಿಯಮಾನುಷ್ಠಾನ ಅಧ್ಯಾಯದ ಶ್ರೀಸಂಹಿತೇ ರಚಿಸಲಾಯಿತು.

ಸಂಧಾನಸೂಕ್ತ ಸಾನಿಧ್ಯ ಹಿನ್ನೆಲೆ ಮತ್ತು ಪರಿಕಲ್ಪನೆಗಳ ಮುಂದುವರಿದ ಮತ್ತು ಪೂರ್ಣ ವಿವರಣೆಗಳ ಭಾಗ. ಇಲ್ಲಿ ಪ್ರತಿಯೊಂದು ಪರಿಕಲ್ಪನೆ, ಸಾನಿಧ್ಯ, ಶ್ರೀಸೇವೆ, ನಿಯಮ, ಇತ್ಯಾದಿ ಎಲ್ಲವನ್ನೂ ವಿವರವಾಗಿ ಪರಾಮರ್ಶಿಸಿ ಸಾಕ್ಷ್ಯಮಂಗಲ ತೀರ್ಪು ಪಡೆಯಲಾಯಿತು.
-
ವಿಷಯಾನುಕ್ರಮಣಿಕೆ
-
ಪಂಚಾಂಗ
 ಅಮಾವಾಸ್ಯಾಂತ ಚಾಂದ್ರಮಾನ
 ಸೌರಮಾನ
 ವರ್ತಮಾನ ದಿನಸೂಚಿ
-
ಸಾನಿಧ್ಯ ಪರಿಕಲ್ಪನೆ ಮತ್ತು ಹಿನ್ನೆಲೆ
-
ವಿನ್ಯಾಸ, ವಸ್ತುಶಾಸ್ತ್ರ ಮತ್ತು ವ್ಯವಸ್ಥೆಗಳು
-
ಸಾನಿಧ್ಯ ಚಕ್ರಗಳು ಮತ್ತು ವಿವರಣೆ
 ವಿನ್ಯಾಸ
 ಭಗವತೀ
 ಭಂಡಾರಶಾಲೆ
 ಆಡಳಿತ
 ಕ್ಷೇತ್ರಸಾನಿಧ್ಯ
 ಪೀಠಸಾನಿಧ್ಯ
 ಪರಿವಾರಸಾನಿಧ್ಯ
 ಸಂಘಸಾನಿಧ್ಯ
 ಭಕ್ತನಿಯಮ
 ವ್ಯಾಜ್ಯನಿಯಮ
-
ಶ್ರೀಸೇವೆ ಶ್ರೀಸಂಹಿತೇ
-
ಧಾರ್ಮಿಕ ದಿನಸಂಕೇತಗಳು
 ನಿತ್ಯಾರ್ಚನೆ
 ಹಿಂದೂ ದಿನವಿಶೇಷ
 ಸನ್ನಿಧಾನ ದಿನವಿಶೇಷ
 ವೈದಿಕ ದಿನವಿಶೇಷ
 ಕಾಲಮಾನದ ದಿನವಿಶೇಷ
-
ನವಮುಹೂರ್ತಗಳು
-
ನೈವೇದ್ಯಗಳು
-
ಸದ್ಭಕ್ತರ ಸೇವೆಗಳು
-
ಸಾಕ್ಷ್ಯಮಂಗಲ ಶ್ರೀಸಂಹಿತೇ
-
ಪರಿಮಿತಿ ಶ್ರೀಸಂಹಿತೇ
 ಮಹಾಸನ್ನಿಧಾನ
 ಬ್ರಹ್ಮದ್ವಾದಶಾ
 ದೈವಶಿಲೆ
 ಆದಿಗುಡಿ
 ಸಂಕಲ್ಪತ್ರಯಾ
 ಪ್ರಾಣಕ್ಷೇತ್ರ
 ಇತರ ಸಾಮಾನ್ಯ ನಿಯಮಗಳು
-
ವ್ಯಾಜ್ಯಶ್ರೀಸಂಹಿತೇ
-
ಧರ್ಮದರ್ಶೀಗಳವರ
-
ಸನ್ನಿಧಾನ ಪದಕೋಶ – ಅರ್ಥವ್ಯಾಖ್ಯಾನಗಳು
----------
ಅಧ್ಯಾಯ – ೪ ಸಾಕ್ಷ್ಯದಂಡ
----------
ಹೇಗೆ ಧರ್ಮಸಂಘಗಳು - ರಾಜಕೀಯ ಪಕ್ಷಗಳ ಅತಿರೇಕ, ಜಾತಿಗಳ ಅಹಂಕಾರ, ಹೆಣ್ಣುಗಳನ್ನು ಮುಂದಿಟ್ಟುಕೊಂಡು ಗುತ್ತು - ಪಾಳೇಗಾರಿಕೆಗಳ ಷಂಡತನ, ಹೆಣ್ಣುಗಳ ವಿಕೃತಿ, ವ್ಯಾವಹಾರಿಕ ಭ್ರಷ್ಟತನ, ವೈದಿಕತೆಯ ಅನಾಚಾರ ಅನೈತಿಕತೆಗಳು, ನೈತಿಕತೆಗಳ ಸತ್ಯಾಸತ್ಯತೆ - ಗುಣಮಟ್ಟ - ಮಾನದಂಡ - ಮೌಲ್ಯಮೌಢ್ಯ - ಉದ್ಧೇಶ - ಧ್ಯೇಯ - ಧೋರಣೆ , ಶ್ರೀಸೇವೆಗಳ ಅಪಚಾರ, ಮಾನವಪ್ರಾಣಿಯ ಆದ್ಯತೆ - ಆಯ್ಕೆಗಳ ಅಯೋಗ್ಯತೆ, ಲೋಭ, ಮದ, ಮತ್ಸರ, ಕಪಟ, ವಂಚನೆ, ಮೋಸ, ಅಕ್ರಮ, ಕಳ್ಳಾಟ, ಸಂಚು, ಪ್ರಚೋದನೆ, ಪ್ರಯತ್ನಗಳು.......... ಇವುಗಳೆಲ್ಲಾ ಸಾಕ್ಷ್ಯದಂಡದಲ್ಲಿ ಸಾಕ್ಷ್ಯಮಂಗಲ ವಾದವು........... ಎನ್ನುವ ವಿಸ್ತೃತ ವಿವರಣೆ - ಅರ್ಥ - ನ್ಯಾಯಗಳು..........
----------
ಅಧ್ಯಾಯ – ೫ ನಿರ್ಮಿತಿಸ್ತೋತ್ರ
----------
ಇದು ಶ್ರೀಭೂಮೀ ಹಕ್ಕು ಪಡೆದ ನಂತರದ ನಿರ್ಮಿತಿಗೆ ಸಂಬಂಧಪಟ್ಟ ಕಾಲದ ಸತ್ಯಗಳು
----------
ಅಧ್ಯಾಯ – ೬ ನಿಯಮಾನುಷ್ಠಾನ
----------
ನಿರ್ಮಿತಿಸ್ತೋತ್ರದ ನಂತರ ಶ್ರೀಸೇವೆ ಆರಂಭಗೊಂಡು ಸುಮಾರು ಮೂರು ವರುಷಗಳಿಂದ ಒಂಬತ್ತು ವರುಷಗಳ ಕಾಲದ ಸಂಧಾನಸೂಕ್ತ ಶ್ರೀಸಂಹಿತೇ ಅನುಷ್ಠಾನ ಬದಲಾವಣೆ, ಸುಧಾರಣೆ, ಹಿನ್ನೆಲೆ ಸತ್ಯಗಳು.
----------
ಅಧ್ಯಾಯ – ೭ ಸಾನಿಧ್ಯಲಹರೀ
----------
ಸನ್ನಿಧಾನದ ಹಿನ್ನೆಲೆಸತ್ಯಗಳು, ಧರ್ಮದರ್ಶಿತ್ವದ ಬದುಕಿನ ದೈವ ನಿದರ್ಶನಗಳು, ಸನ್ನಿಧಾನದ ಸತ್ಯ, ಧರ್ಮ, ಕಲೆಕಾರಣೀಕ, ಸಮಯ ಮತ್ತು ಸಂವಹನ ಧರ್ಮ, ಇತ್ಯಾದಿ ಸತ್ಯ ಕಥೆಗಳು
----------
ಅಧ್ಯಾಯ – ೮ ಸಾಕ್ಷ್ಯಮಂಗಲ
----------
ಇಲ್ಲಿ ವ್ಯಾಜ್ಯಗಳ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಹೇಗಾಯಿತು ಎನ್ನುವುದರ ಸತ್ಯ ನಿದರ್ಶನಗಳು
----------
ಅಧ್ಯಾಯ – ೯ ಮಹಾಯಂತ್ರ
----------
ಈ ಅಧ್ಯಾಯ ಸನ್ನಿಧಾನದ ಸರ್ವೋಛ್ಛ, ಕ್ಷೇತ್ರಸಾನಿಧ್ಯ, ಪೀಠಸಾನಿಧ್ಯ, ಪರಿವಾರ, ಸಂಘ ಇತ್ಯಾದಿ ಸಾನಿಧ್ಯಚಕ್ರಗಳು, ಪರಿಚಯ, ವಿವರಣೆ, ಮಾಹಿತಿ. ಅದೇರೀತಿ ಶ್ರೀಸೇವೆ, ವ್ಯಾಜ್ಯ, ಪ್ರಾರ್ಥನೆ ಆಧಾರಿತ ಮತ್ತು ಪರಿಹಾರ ಆಧಾರಿತ ವಿಶೇಷ ವಿಷಯ ಆಧಾರಿತ ಸಾನಿಧ್ಯ ಸೇವಾಚಕ್ರಗಳು.
----------
ಶ್ರೀಸಂಹಿತೇ (ಪರಿಚಯ, ವಿಧಿವಿಧಾನ, ನಿಯಮಸಂಪ್ರದಾಯ, ಮಾರ್ಗಸೂಚಿಗಳು)
----------
ಶ್ರೀಸನ್ನಿಧಾನ ವೈಭವ (ಶ್ರೀಕ್ಷೇತ್ರಮಹಾತ್ಮೇ)
----------
27ಗುಡಿ ಧರ್ಮದರ್ಶಿತ್ವ
27ಗುಡಿಬನಶಂಕರೀ 27|56 ಮಹಾಸನ್ನಿಧಾನ
ಒಂದು ದಾನನಿಷಿದ್ಧ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಆದಿಪುರಾಣ ಶ್ರೀಸಂಹಿತೇ..........
----------

ಶ್ರೀದುರ್ಗಾಪರಮೇಶ್ವರೀಕೃತ 27ಗುಡಿ ಆದಿಪುರಾಣ
27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಸಂಪೂರ್ಣ ಪರಿಚಯ..........
----------
ಏಕಸ್ಥಾನ - ಏಕಸ್ವಾಮ್ಯಗಳ ಶ್ರೀಶಾಕಾಂಬರೀ ಯತೀದ್ವಾದಶೀ‌ ಅವತಾರ ಪ್ರತಿಷ್ಠಾನ ಪರಿಮಿತಿ.......... ಸರ್ವೋಛ್ಛ ಸ್ಥಿತಿಸೂಕ್ಷ್ಮ - ಸಮಯಸೂಕ್ಷ್ಮ ಮಾನದಂಡಗಳ ನಿತ್ಯೋಘ್ರ ಶ್ರೀಪಶುಪಾದ ನ್ಯಾಯಸಾಕ್ಷ್ಯ ನೈಪುಣ್ಯತೆ........
----------
ಮುನ್ನುಡಿ
----------
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ಈ ಮಣ್ಣ್ - ಭೂಮೀ ಇತ್ತಿನಾತ್ ಕಾಲ

ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ದೇವೆರ್ - ದೇವಸ್ಥಾನೊಲು ಇತ್ತಿನಾತ್ ಕಾಲ

ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ದೈವಸತ್ಯೊಲು ಇತ್ತಿನಾತ್ ಕಾಲ
----------
ಮಕ್ಕಾರ್ ಮಲ್ತಿನಾಯೆ ಮುಕ್ಕಾಲ್ ಆಪೆ ದೇವೀ
ಮುಕ್ಕಾಲ್ ದಕ್ಕಿನಾಯೆ ಮಕ್ಕಾರ್ ಆಪೆ

ಉಂದು 27ಗುಡಿ ಕಾರ್ಣೀಕ ದೇವೀ; ಉಂದು 27ಗುಡಿ ಆದಿಪುರಾಣ ಕಾರ್ಣೀಕ
----------
27ಗುಡಿ ಸನ್ನಿಧಾನದ ಮೂಲನುಡಿ, ಮೂಲ ತುಳುವ ಭಾಷೆಯಲ್ಲಿ
----------
ಕನ್ನಡ ಅರ್ಥಾನುವಾದ
----------
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಅಳಿಯುವುದಿಲ್ಲ ದೇವೀ, ಈ ಮಣ್ಣು - ಭೂಮೀ ಇರುವಷ್ಟು ಕಾಲ

ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಮಾಸುವುದಿಲ್ಲ ದೇವೀ, ನಮ್ಮ ಶ್ರೀದೇವರು - ಶ್ರೀಸಾನಿಧ್ಯ - ಶ್ರೀನಂಬಿಕೆಗಳು ಇರುವಷ್ಟು ಕಾಲ

ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಸಾಯುವುದಿಲ್ಲ ದೇವೀ, ದೈವಸತ್ಯಗಳು ಇರುವಷ್ಟು ಕಾಲ
----------
ಮತ್ತೊಬ್ಬರನ್ನು ತುಚ್ಛೀಕರಿಸುವವನು ನಿರ್ಗತಿಕ ಎಂದಾಗುವನು ದೇವೀ;
ಮತ್ತೊಬ್ಬರನ್ನು ನಿರ್ಗತಿಕ ಮಾಡುವವನು ಅಪಹಾಸ್ಯಕ್ಕೊಳಗಾಗುವನು;

ಇದು 27ಗುಡಿ ಕಾರಣೀಕ ದೇವೀ, ಇದು 27ಗುಡಿ ಆದಿಪುರಾಣ ಕಾರಣೀಕ
----------
ವನೀವಾಣಿವೇಣಿ
----------
ಇತ್ತ ಅಮ್ಮನವರ ಅವತಾರ ಕಾಲ ಆದಿಕಾಂಡದ, ಆ ಉಘ್ರ ನುಡಿಜ್ಞಾನಗಳನ್ನು ಮತ್ತೆ ಕರುಣಿಸುವಂತೆ ಶ್ರೀದುರ್ಗಾಪರಮೇಶ್ವರೀ ಯು ಅಮ್ಮನವರನ್ನು ಕೇಳಲಾಗಿ..........

ಮಹಾತಾಯೀಯು 27ಗುಡಿಬನಶಂಕರೀ ಮಹಾಸನ್ನಿಧಾನದ ಸಂಪೂರ್ಣ ಪರಿಚಯ, ಪರಿಕಲ್ಪನೆ ಸಾನಿಧ್ಯಮಹಾತ್ಮೇ, ಅಗತ್ಯ, ಉದ್ಧೇಶ, ಮಹತ್ವಗಳನ್ನು 27ಗುಡಿ ಆದಿಪುರಾಣ ಎಂಬ ಮಹಾನಾಮದಲ್ಲಿ ಆ ಮಹಾಪುರಾಣದ ಸತ್ಯದ ನವ ಅಧ್ಯಾಯಗಳನ್ನು ಈ ಮುಂದಿನಂತೆ ಅರುಹಿದಳು.

ಪೂರ್ವದ ಅನುಭವಗ್ರಂಥ, ವರ್ತಮಾನದ ಕರ್ಮಾನುಭೂತೀ, ಭವಿಷ್ಯಕ್ಕಾಗಿ ಬರವಣಿಗೆಯ ಅರಿವು, ಹೀಗೆ ಮೂರು ಪೀಳಿಗೆ ಗಳಿಗೂ ಸಮೃದ್ಧವಾಗಿ ಹರಿಯುವಂತೆ ಜ್ಞಾನವನ್ನು ನೈತಿಕವಾಗಿ ಹಂಚಿಕೊಳ್ಳುವವನು ಜ್ಞಾನಿ ಎಂದೆನಿಸುವನು.
----------
ಆದಿಪುರಾಣ ಧರ್ಮದಂಡ
----------
ನುಡಿಯಪ್ಪಣೆಗಳಂತೆ 27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಮಹಾಗ್ರಂಥ ಶ್ರೀದುರ್ಗಾಪರಮೇಶ್ವರೀಕೃತ ಆದಿಪುರಾಣವು ಮೂಲಕೃತಿಯಾಗಿದ್ದು ಮೂಲ ಧರ್ಮದರ್ಶಿತ್ವ ಗಳವರಿಗೆ ಅಮ್ಮನವರ ಮತ್ತು ಸನ್ನಿಧಾನವಿಟ್ಟ ನುಡಿ, ಮಾತು. ಈ ಕೃತಿಯಲ್ಲಿ ಅವರ ಆಯುಷ್ಯದ ನಂತರ ಯಾವುದೇ ಬದಲಾವಣೆ ಇರುವುದಿಲ್ಲ.

ಮುಂದೆ ಬರುವ ಧರ್ಮದರ್ಶಿತ್ವಗಳ ಸೇವಾಕಾಲದ ಸತ್ಯನಿದರ್ಶನಗಳು ಧರ್ಮದರ್ಶಿತ್ವಗಳ ಹೆಸರಿನಲ್ಲಿ ಆದಿಪುರಾಣ ಸಾಕ್ಷ್ಯಮಂಗಲ ವಾಗುವುವು.

ಶ್ರೀದುರ್ಗಾಪರಮೇಶ್ವರೀಕೃತ ಆದಿಪುರಾಣ - ಮೂಲಕೃತಿ, ಮೂಲ ಕೋಟಿಪಾದರಾಯರು ಬರೆದ ಮಹಾಸನ್ನಿಧಾನದ ಮೂಲಗ್ರಂಥ.

ಮುಂದೆ ವಿರಾಟಪಾದ ಆದಿಪುರಾಣ - ವಿರಾಟಪಾದ ಮತ್ತು ಶ್ರೀಸೇವೆ, ಜ್ಞಾನಪಾದ ಆದಿಪುರಾಣ - ಜ್ಞಾನಪಾದ ಮತ್ತು ಶ್ರೀಸೇವೆ

ನಂತರ ಅದೇ ರೀತಿಯಲ್ಲಿ, ಎರಡನೆಯ ಕೋಟಿಪಾದ/ ವಿರಾಟಪಾದ/ ಜ್ಞಾನಪಾದರ ಆದಿಪುರಾಣ; ಮೂರನೆಯ ಕೋಟಿಪಾದ/ ವಿರಾಟಪಾದ/ ಜ್ಞಾನಪಾದರ ಆದಿಪುರಾಣ.

ಹೀಗೆ ಧರ್ಮದರ್ಶಿತ್ವಗಳ ಶ್ರೀಸೇವೆ ಮತ್ತು ಸಾಕ್ಷ್ಯಮಂಗಲ ಸತ್ಯದೃಷ್ಟಾಂತಗಳು ಆದಿಪುರಾಣದ ಭವಿಷ್ಯದ ಕೃತಿಗಳಾಗುವುವು.
----------
ಮಹಾಮಂತ್ರ
----------
ಗುರುಭಕ್ತಿ, ನಿತ್ಯೋಘ್ರ ನಿಯಮಭಕ್ತಿ, ವೃತ್ತಿಭಕ್ತಿ, ಸಾಕ್ಷ್ಯಭಕ್ತಿ ಸರ್ವರೂಪಗಳಲ್ಲಿರುವ ಭಕ್ತಧರ್ಮ ಪರಿಪೂರ್ಣ, ಸೇವೆ ಪರಿಶುದ್ಧ, ಸನ್ನಿಧಾನ ಪರಮೋಚ್ಚ..........
----------
ಅಧ್ಯಾಯ – ೧ ಮೂಲಮಂತ್ರ
-
ಅಧ್ಯಾಯ – ೨ ಆದಿಕಾಂಡ
-
ಅಧ್ಯಾಯ – ೩ ಸಂಧಾನಸೂಕ್ತ
-
ಅಧ್ಯಾಯ – ೪ ಸಾಕ್ಷ್ಯದಂಡ
-
ಅಧ್ಯಾಯ – ೫ ನಿರ್ಮಿತಿಸ್ತೋತ್ರ
-
ಅಧ್ಯಾಯ – ೬ ನಿಯಮಾನುಷ್ಠಾನ
-
ಅಧ್ಯಾಯ – ೭ ಸಾನಿಧ್ಯಲಹರೀ
-
ಅಧ್ಯಾಯ – ೮ ಸಾಕ್ಷ್ಯಮಂಗಲ
-
ಅಧ್ಯಾಯ – ೯ ಮಹಾಯಂತ್ರ
-
ಅಧ್ಯಾಯ – ೧೦ ದೈವದರ್ಶನ
-
ಶ್ರೀಸಂಹಿತೇ (ಪರಿಚಯ, ವಿಧಿವಿಧಾನ, ನಿಯಮಸಂಪ್ರದಾಯ, ಮಾರ್ಗಸೂಚಿಗಳು)
-
ಶ್ರೀಸನ್ನಿಧಾನ ವೈಭವ (ಶ್ರೀಕ್ಷೇತ್ರಮಹಾತ್ಮೇ)
----------
ಅಧ್ಯಾಯ – ೧ ಮೂಲಮಂತ್ರ
----------
ವಿಷಯಗಳು
----------
ಸನ್ನಿಧಾನದಿಂದ ನುಡಿಯಪ್ಪಣೆಯಾದ ಮೂಲ ಶ್ರೀದೇವೀಮಹಾತ್ಮೇ ಮತ್ತು ಮೂಲ ಧರ್ಮಪುರಾಣಗಳ ಕೆಲವು ಆಯ್ದ ಭಾಗಗಳು:

ಆದಿಮಾಯೇ
ಮೂಲತ್ರಯರು - ಸೃಷ್ಟಿ ಮತ್ತು ಧರ್ಮ
ಮೂಲತ್ರಯ ಪ್ರಕೃತಿ
- ವಾಗ್ವಾದ
- ಶಿವನ ವಿಷ್ಣುಪ್ರವೇಶ
- ವಿಷ್ಣುವಿನ ಶಿವಪ್ರವೇಶ
- ಬ್ರಹ್ಮನ ವಿಷ್ಣುಪ್ರವೇಶ
- ವಿಷ್ಣುವಿನ ಬ್ರಹ್ಮಪ್ರವೇಶ
- ಶಿವನ ಬ್ರಹ್ಮಪ್ರವೇಶ
- ಬ್ರಹ್ಮನ ಶಿವಪ್ರವೇಶ
- ಸಂಧಾನ
ಪುರಾಣ ರಕ್ಕಸರ ವಧೆ - ಸಂಕ್ಷಿಪ್ತ ಸಾರಾಂಶ
ರಕ್ತಬೀಜಾಸುರ ಮತ್ತು ದಶಮಾತೃಕೆಯರು
ರಕ್ತಬೀಜಾಸುರ ಸಂಹಾರ
ಅಥರ್ವಾಶ್ಲೇಷಾರಕ್ತಾಕ್ಷೀ
ದಕ್ಷಯಜ್ಞ
ತ್ರಯಮೂಲ
ಧರ್ಮಸಾರ - ದೈವಾವತಾರಗಳ ಆಯ್ದ ಭಾಗಗಳು
ಆಶ್ಲೇಷಾದ್ವಾದಶೀ
27ಗುಡಿ ಸಾನಿಧ್ಯ ಹಿನ್ನೆಲೆಗಳು ಮತ್ತು ದೈವಪರಿಚಯ
----------
ಅಧ್ಯಾಯ – ೨ ಆದಿಕಾಂಡ
----------
ಆದಿಕಾಂಡದ ಕಾಲಾವಧಿ
----------
ಶಾಲಿವಾಹನ ಶಕ 1938 ದುರ್ಮುಖ ಸಂವತ್ಸರದ ಕರ್ಕಾಟಕ ಮಾಸ ದಿನ 26, ಶ್ರಾವಣ ಶುದ್ಧ ನವಮೀ, ದಿನಾಂಕ ಆಗಸ್ಟ್ 11, 2016 – ಗುರುವಾರದ ದಿನದಿಂದ

ಶಾಲಿವಾಹನ ಶಕ 1940 ವಿಳಂಬಿ ಸಂವತ್ಸರದ ವೃಶ್ಚಿಕ ಮಾಸ ದಿನ 21, ಮಾರ್ಗಶೀರ್ಷ ಅಮಾವಾಸ್ಯಾ, ದಿನಾಂಕ ದಶಂಬರ 7, 2018 – ಶುಕ್ರವಾರದ ವರೆಗಿನ

27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಇಪ್ಪತ್ತೇಳು ತಿಂಗಳುಗಳ ಕಾಲಾವಧಿಯನ್ನು ಆದಿಕಾಂಡ ಅಧ್ಯಾಯ ಎಂದು ಕರೆಯುವುದು.
----------
ಅಧ್ಯಾಯ – ೩ ಸಂಧಾನಸೂಕ್ತ
----------
ಪೀಠಿಕೆ
----------
ಆದಿಪುರಾಣದ ಸಂಧಾನಸೂಕ್ತ ಅಧ್ಯಾಯ, ಆದಿಕಾಂಡದ ವಿಸ್ತೃತ ಭಾಗ.

ಇಲ್ಲಿ ಆದಿಕಾಂಡದ ಆ ನುಡಿಯಪ್ಪಣೆಗಳನ್ನು ಸನ್ನಿಧಾನದ ಪರಿಕಲ್ಪನೆಗಳನ್ನು ತುಲನೆ ಮಾಡಿ ವಿಮರ್ಶಿಸಿ ಪರಾಮರ್ಶಿಸಿ ವಿವರವಾಗಿ ಸಾಕ್ಷ್ಯಮಂಗಲ ಮಾಡಲಾಯಿತು.

ಆದಿಕಾಂಡದಿಂದ ಶ್ರೀಭೂಮಿ ಹಕ್ಕುಪಡೆದ ನಂತರದ ಇಪ್ಪತ್ತೇಳು ತಿಂಗಳುಗಳ ಕಾಲ ನಡೆಯುವ ದೈವನಿಯಮ ಪ್ರಕ್ರಿಯೆ.

ಇವುಗಳನ್ನು ಸಂಸ್ಕೃತಗೊಳಿಸಿ ಪರಿಕಲ್ಪನೆಗಳ ಭೌತಿಕರೂಪ ನಿರ್ಮಿತಿಸ್ತೋತ್ರ ಹಾಡಲಾಯಿತು, ನಿಯಮಾನುಷ್ಠಾನ ಅಧ್ಯಾಯದ ಶ್ರೀಸಂಹಿತೇ ರಚಿಸಲಾಯಿತು.

ಸಂಧಾನಸೂಕ್ತ ಸಾನಿಧ್ಯ ಹಿನ್ನೆಲೆ ಮತ್ತು ಪರಿಕಲ್ಪನೆಗಳ ಮುಂದುವರಿದ ಮತ್ತು ಪೂರ್ಣ ವಿವರಣೆಗಳ ಭಾಗ. ಇಲ್ಲಿ ಪ್ರತಿಯೊಂದು ಪರಿಕಲ್ಪನೆ, ಸಾನಿಧ್ಯ, ಶ್ರೀಸೇವೆ, ನಿಯಮ, ಇತ್ಯಾದಿ ಎಲ್ಲವನ್ನೂ ವಿವರವಾಗಿ ಪರಾಮರ್ಶಿಸಿ ಸಾಕ್ಷ್ಯಮಂಗಲ ತೀರ್ಪು ಪಡೆಯಲಾಯಿತು.
-
ವಿಷಯಾನುಕ್ರಮಣಿಕೆ
-
ಪಂಚಾಂಗ
 ಅಮಾವಾಸ್ಯಾಂತ ಚಾಂದ್ರಮಾನ
 ಸೌರಮಾನ
 ವರ್ತಮಾನ ದಿನಸೂಚಿ
-
ಸಾನಿಧ್ಯ ಪರಿಕಲ್ಪನೆ ಮತ್ತು ಹಿನ್ನೆಲೆ
-
ವಿನ್ಯಾಸ, ವಸ್ತುಶಾಸ್ತ್ರ ಮತ್ತು ವ್ಯವಸ್ಥೆಗಳು
-
ಸಾನಿಧ್ಯ ಚಕ್ರಗಳು ಮತ್ತು ವಿವರಣೆ
 ವಿನ್ಯಾಸ
 ಭಗವತೀ
 ಭಂಡಾರಶಾಲೆ
 ಆಡಳಿತ
 ಕ್ಷೇತ್ರಸಾನಿಧ್ಯ
 ಪೀಠಸಾನಿಧ್ಯ
 ಪರಿವಾರಸಾನಿಧ್ಯ
 ಸಂಘಸಾನಿಧ್ಯ
 ಭಕ್ತನಿಯಮ
 ವ್ಯಾಜ್ಯನಿಯಮ
-
ಶ್ರೀಸೇವೆ ಶ್ರೀಸಂಹಿತೇ
-
ಧಾರ್ಮಿಕ ದಿನಸಂಕೇತಗಳು
 ನಿತ್ಯಾರ್ಚನೆ
 ಹಿಂದೂ ದಿನವಿಶೇಷ
 ಸನ್ನಿಧಾನ ದಿನವಿಶೇಷ
 ವೈದಿಕ ದಿನವಿಶೇಷ
 ಕಾಲಮಾನದ ದಿನವಿಶೇಷ
-
ನವಮುಹೂರ್ತಗಳು
-
ನೈವೇದ್ಯಗಳು
-
ಸದ್ಭಕ್ತರ ಸೇವೆಗಳು
-
ಸಾಕ್ಷ್ಯಮಂಗಲ ಶ್ರೀಸಂಹಿತೇ
-
ಪರಿಮಿತಿ ಶ್ರೀಸಂಹಿತೇ
 ಮಹಾಸನ್ನಿಧಾನ
 ಬ್ರಹ್ಮದ್ವಾದಶಾ
 ದೈವಶಿಲೆ
 ಆದಿಗುಡಿ
 ಸಂಕಲ್ಪತ್ರಯಾ
 ಪ್ರಾಣಕ್ಷೇತ್ರ
 ಇತರ ಸಾಮಾನ್ಯ ನಿಯಮಗಳು
-
ವ್ಯಾಜ್ಯಶ್ರೀಸಂಹಿತೇ
-
ಧರ್ಮದರ್ಶೀಗಳವರ
-
ಸನ್ನಿಧಾನ ಪದಕೋಶ – ಅರ್ಥವ್ಯಾಖ್ಯಾನಗಳು
----------
ಅಧ್ಯಾಯ – ೪ ಸಾಕ್ಷ್ಯದಂಡ
----------
ಹೇಗೆ ಧರ್ಮಸಂಘಗಳು - ರಾಜಕೀಯ ಪಕ್ಷಗಳ ಅತಿರೇಕ, ಜಾತಿಗಳ ಅಹಂಕಾರ, ಹೆಣ್ಣುಗಳನ್ನು ಮುಂದಿಟ್ಟುಕೊಂಡು ಗುತ್ತು - ಪಾಳೇಗಾರಿಕೆಗಳ ಷಂಡತನ, ಹೆಣ್ಣುಗಳ ವಿಕೃತಿ, ವ್ಯಾವಹಾರಿಕ ಭ್ರಷ್ಟತನ, ವೈದಿಕತೆಯ ಅನಾಚಾರ ಅನೈತಿಕತೆಗಳು, ನೈತಿಕತೆಗಳ ಸತ್ಯಾಸತ್ಯತೆ - ಗುಣಮಟ್ಟ - ಮಾನದಂಡ - ಮೌಲ್ಯಮೌಢ್ಯ - ಉದ್ಧೇಶ - ಧ್ಯೇಯ - ಧೋರಣೆ , ಶ್ರೀಸೇವೆಗಳ ಅಪಚಾರ, ಮಾನವಪ್ರಾಣಿಯ ಆದ್ಯತೆ - ಆಯ್ಕೆಗಳ ಅಯೋಗ್ಯತೆ, ಲೋಭ, ಮದ, ಮತ್ಸರ, ಕಪಟ, ವಂಚನೆ, ಮೋಸ, ಅಕ್ರಮ, ಕಳ್ಳಾಟ, ಸಂಚು, ಪ್ರಚೋದನೆ, ಪ್ರಯತ್ನಗಳು.......... ಇವುಗಳೆಲ್ಲಾ ಸಾಕ್ಷ್ಯದಂಡದಲ್ಲಿ ಸಾಕ್ಷ್ಯಮಂಗಲ ವಾದವು........... ಎನ್ನುವ ವಿಸ್ತೃತ ವಿವರಣೆ - ಅರ್ಥ - ನ್ಯಾಯಗಳು..........
----------
ಅಧ್ಯಾಯ – ೫ ನಿರ್ಮಿತಿಸ್ತೋತ್ರ
----------
ಇದು ಶ್ರೀಭೂಮೀ ಹಕ್ಕು ಪಡೆದ ನಂತರದ ನಿರ್ಮಿತಿಗೆ ಸಂಬಂಧಪಟ್ಟ ಕಾಲದ ಸತ್ಯಗಳು
----------
ಅಧ್ಯಾಯ – ೬ ನಿಯಮಾನುಷ್ಠಾನ
----------
ನಿರ್ಮಿತಿಸ್ತೋತ್ರದ ನಂತರ ಶ್ರೀಸೇವೆ ಆರಂಭಗೊಂಡು ಸುಮಾರು ಮೂರು ವರುಷಗಳಿಂದ ಒಂಬತ್ತು ವರುಷಗಳ ಕಾಲದ ಸಂಧಾನಸೂಕ್ತ ಶ್ರೀಸಂಹಿತೇ ಅನುಷ್ಠಾನ ಬದಲಾವಣೆ, ಸುಧಾರಣೆ, ಹಿನ್ನೆಲೆ ಸತ್ಯಗಳು.
----------
ಅಧ್ಯಾಯ – ೭ ಸಾನಿಧ್ಯಲಹರೀ
----------
ಸನ್ನಿಧಾನದ ಹಿನ್ನೆಲೆಸತ್ಯಗಳು, ಧರ್ಮದರ್ಶಿತ್ವದ ಬದುಕಿನ ದೈವ ನಿದರ್ಶನಗಳು, ಸನ್ನಿಧಾನದ ಸತ್ಯ, ಧರ್ಮ, ಕಲೆಕಾರಣೀಕ, ಸಮಯ ಮತ್ತು ಸಂವಹನ ಧರ್ಮ, ಇತ್ಯಾದಿ ಸತ್ಯ ಕಥೆಗಳು
----------
ಅಧ್ಯಾಯ – ೮ ಸಾಕ್ಷ್ಯಮಂಗಲ
----------
ಇಲ್ಲಿ ವ್ಯಾಜ್ಯಗಳ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಹೇಗಾಯಿತು ಎನ್ನುವುದರ ಸತ್ಯ ನಿದರ್ಶನಗಳು
----------
ಅಧ್ಯಾಯ – ೯ ಮಹಾಯಂತ್ರ
----------
ಈ ಅಧ್ಯಾಯ ಸನ್ನಿಧಾನದ ಸರ್ವೋಛ್ಛ, ಕ್ಷೇತ್ರಸಾನಿಧ್ಯ, ಪೀಠಸಾನಿಧ್ಯ, ಪರಿವಾರ, ಸಂಘ ಇತ್ಯಾದಿ ಸಾನಿಧ್ಯಚಕ್ರಗಳು, ಪರಿಚಯ, ವಿವರಣೆ, ಮಾಹಿತಿ. ಅದೇರೀತಿ ಶ್ರೀಸೇವೆ, ವ್ಯಾಜ್ಯ, ಪ್ರಾರ್ಥನೆ ಆಧಾರಿತ ಮತ್ತು ಪರಿಹಾರ ಆಧಾರಿತ ವಿಶೇಷ ವಿಷಯ ಆಧಾರಿತ ಸಾನಿಧ್ಯ ಸೇವಾಚಕ್ರಗಳು.
----------
ಶ್ರೀಸಂಹಿತೇ (ಪರಿಚಯ, ವಿಧಿವಿಧಾನ, ನಿಯಮಸಂಪ್ರದಾಯ, ಮಾರ್ಗಸೂಚಿಗಳು)
----------
ಶ್ರೀಸನ್ನಿಧಾನ ವೈಭವ (ಶ್ರೀಕ್ಷೇತ್ರಮಹಾತ್ಮೇ)
----------
27ಗುಡಿ ಧರ್ಮದರ್ಶಿತ್ವ
27ಗುಡಿಬನಶಂಕರೀ 27|56 ಮಹಾಸನ್ನಿಧಾನ
ಒಂದು ದಾನನಿಷಿದ್ಧ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಆದಿಪುರಾಣ ಶ್ರೀಸಂಹಿತೇ..........
----------

ಓಂ ಶ್ರೀಮಾತೃತ್ರಯಾ ಮೂಲಅಥರ್ವನೇ ನಮಃಓಂ ಶ್ರೀಏಕವಿಂಶತಿ ಮಹಾಗಣಪತಯೇ ನಮಃಓಂ ಶ್ರೀಕೋಟಿಪಾದ ಬಾಲಗಣಪತಯೇ ನಮಃಓಂ ಶ್ರೀಬ್ರಹ್ಮದಂತ ಕನಿಷ್ಠಿಕಾಯ ನಮಃಓ...
28/08/2026

ಓಂ ಶ್ರೀಮಾತೃತ್ರಯಾ ಮೂಲಅಥರ್ವನೇ ನಮಃ
ಓಂ ಶ್ರೀಏಕವಿಂಶತಿ ಮಹಾಗಣಪತಯೇ ನಮಃ
ಓಂ ಶ್ರೀಕೋಟಿಪಾದ ಬಾಲಗಣಪತಯೇ ನಮಃ

ಓಂ ಶ್ರೀಬ್ರಹ್ಮದಂತ ಕನಿಷ್ಠಿಕಾಯ ನಮಃ

ಓಂ ಶ್ರೀಕಾಯಾವರ್ತನೀ ವಿನಾಯಕಿಯೇ ನಮಃ
-
ಭದ್ರತನ್ಮಾತ್ರ ಸನ್ನಿಧಾನ ಮುಹೂರ್ತ ಅರ್ಥವ್ಯಾಖ್ಯಾನ ಮತ್ತು ಸೇವೆಗಳು ಹಾಗೂ ಭದ್ರಮಾಸ/ ಧನುರ್ಮಾಸ ಸೇವೆಗಳಲ್ಲಿ..........

ಭದ್ರ ಅಂದರೆ ಮಂಗಳಕರ ವಾದದ್ದು.......... ಮಂಗಲಕರವಾದದ್ದು ಹೆಚ್ಚು ಭದ್ರ, ರಕ್ಷಾಕವಚ ಸದಾ ನಿತ್ಯ ನಿರಂತರ ಶಾಶ್ವತ...........

ತನ್ಮಾತ್ರ ಅಂದರೆ ಪಂಚ ಇಂದ್ರಿಯಗಳ ಜ್ಞಾನಗಳ ಸಾರ - ಅಂಶಗಳು.......... ಅಂದರೆ ಕಣ್ಣು, ದೃಷ್ಟಿಗೆ ದೃಶ್ಯ.......... ಕಿವಿ, ಶ್ರವಣ ಇಂದ್ರಿಯಗಳಿಗೆ ಶಬ್ದ........... ನಾಲಗೆಗೆ ರುಚಿ.......... ಚರ್ಮ ಸ್ಪರ್ಶ........... ಮೂಗಿಗೆ ಗಂಧ.............

ದೇವರಿಗೆ ಯಾವಾಗಲೂ ಮಂಗಲಕಾರವಾದದ್ದನ್ನು ಒಪ್ಪಿಸಬೇಕು ಎನ್ನುವ ಪ್ರಥಮಸ್ತುತಿ...........
----------
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||
-
ಶ್ರೀಸಂಕಷ್ಟಹರ ಗಣಪತಯೇ ನಮಃ ||
-
ಶ್ವೇತಂ ಶ್ವೇತಾಂಗ ವಸ್ತ್ರಂ ಸಿತ ಕುಸುಮಗಣೈ: ಪೂಜಿತಂ ಶ್ವೇತಗಂಧೈ:
ಕ್ಷೀರಾಬ್ದೌರತ್ನ ದ್ವೀಪೇ ಸುರತರು ವಿಲಸದ್ರತ್ನ ಮಹಾ ಸಿಂಹಾಸನಸ್ಥಮ್ |
ದೋರ್ಭೀ: ಪಾಶಾಂಕುಶೇಷ್ಠಾಭಯ ಧೃತಿರುಚಿರಂ ಚಂದ್ರಮೌಳೀಮ್
ತ್ರಿನೇತ್ರಂ ಧ್ಯಾಯೇಚ್ಛಾಮ್ ತ್ಯರ್ಥಮೀಶಂ ಗಣಪತಿ ಮಮಲಂ ಶ್ರೀಸಮೇತಂ ಪ್ರಸನ್ನಂ ||
-
ಶ್ರೀದ್ವಾತ್ರಿಮ್ಶದ್ಗಣಪತೀ
-
ಓಂ ಶ್ರೀಬಾಲಗಣಪತಯೇ ನಮಃ
ಓಂ ಶ್ರೀತರುಣಗಣಪತಯೇ ನಮಃ
ಓಂ ಶ್ರೀಭಕ್ತಿಗಣಪತಯೇ ನಮಃ
ಓಂ ಶ್ರೀವೀರಗಣಪತಯೇ ನಮಃ
ಓಂ ಶ್ರೀಶಕ್ತಿಗಣಪತಯೇ ನಮಃ
ಓಂ ಶ್ರೀದ್ವಿಜಗಣಪತಯೇ ನಮಃ
ಓಂ ಶ್ರೀಸಿದ್ಧಿಗಣಪತಯೇ ನಮಃ
ಓಂ ಶ್ರೀಉಚ್ಱಿಷ್ಟಗಣಪತಯೇ ನಮಃ

ಓಂ ಶ್ರೀವಿಘ್ನಗಣಪತಯೇ ನಮಃ
ಓಂ ಶ್ರೀಕ್ಷಿಪ್ರಗಣಪತಯೇ ನಮಃ
ಓಂ ಶ್ರೀಹೇರಂಬಗಣಪತಯೇ ನಮಃ
ಓಂ ಶ್ರೀಲಕ್ಷ್ಮೀಗಣಪತಯೇ ನಮಃ
ಓಂ ಶ್ರೀಮಹಾಗಣಪತಯೇ ನಮಃ
ಓಂ ಶ್ರೀವಿಜಯಗಣಪತಯೇ ನಮಃ
ಓಂ ಶ್ರೀನೃತ್ಯಗಣಪತಯೇ ನಮಃ
ಓಂ ಶ್ರೀಊರ್ಧ್ವಗಣಪತಯೇ ನಮಃ

ಓಂ ಶ್ರೀಏಕಾಕ್ಷರಗಣಪತಯೇ ನಮಃ
ಓಂ ಶ್ರೀವರದಗಣಪತಯೇ ನಮಃ
ಓಂ ಶ್ರೀತ್ರಯಾಕ್ಷರಗಣಪತಯೇ ನಮಃ
ಓಂ ಶ್ರೀಕ್ಷಿಪ್ರಪ್ರಸಾದಗಣಪತಯೇ ನಮಃ
ಓಂ ಶ್ರೀಹರಿದ್ರಗಣಪತಯೇ ನಮಃ
ಓಂ ಶ್ರೀಏಕದಂತಗಣಪತಯೇ ನಮಃ
ಓಂ ಶ್ರೀಸೃಷ್ಟಿಗಣಪತಯೇ ನಮಃ
ಓಂ ಶ್ರೀಉದ್ಧಂಡಗಣಪತಯೇ ನಮಃ

ಓಂ ಶ್ರೀಋಣವಿಮೋಚನಗಣಪತಯೇ ನಮಃ
ಓಂ ಶ್ರೀದುಂಡಿಗಣಪತಯೇ ನಮಃ
ಓಂ ಶ್ರೀದ್ವಿಮುಖಗಣಪತಯೇ ನಮಃ
ಓಂ ಶ್ರೀತ್ರಿಮುಖಗಣಪತಯೇ ನಮಃ
ಓಂ ಶ್ರೀಸಿಂಹಗಣಪತಯೇ ನಮಃ
ಓಂ ಶ್ರೀಯೋಗಗಣಪತಯೇ ನಮಃ
ಓಂ ಶ್ರೀದುರ್ಗಾಗಣಪತಯೇ ನಮಃ
ಓಂ ಶ್ರೀಸಂಕಷ್ಟಹರಗಣಪತಯೇ ನಮಃ
-
ಶ್ರೀಅಷ್ಟವಿನಾಯಕೀ
-
ಓಂ ಶ್ರೀವಕ್ರತುಂಡಾಯ ನಮಃ
ಓಂ ಶ್ರೀಏಕದಂತಾಯ ನಮಃ
ಓಂ ಶ್ರೀಮಹೋದರಾಯ ನಮಃ
ಓಂ ಶ್ರೀಗಜಾನನಾಯ ನಮಃ
ಓಂ ಶ್ರೀಲಂಬೋದರಾಯ ನಮಃ
ಓಂ ಶ್ರೀವಿಕಟಾಯ ನಮಃ
ಓಂ ಶ್ರೀವಿಘ್ನರಾಜಾಯ ನಮಃ
ಓಂ ಶ್ರೀಧೂಮ್ರವರ್ಣಾಯ ನಮಃ
-
ಶ್ರೀಗಣಪತೀದ್ವಾದಶ
-
ಓಂ ಶ್ರೀವಕ್ರತುಂಡಾಯ ನಮಃ
ಓಂ ಶ್ರೀಏಕದಂತಾಯ ನಮಃ
ಓಂ ಶ್ರೀಕೃಷ್ಣಪಿಂಗಾಕ್ಷಾಯ ನಮಃ
ಓಂ ಶ್ರೀಗಜವಕ್ತ್ರಾಯ ನಮಃ

ಓಂ ಶ್ರೀಲಂಬೋದರಾಯ ನಮಃ
ಓಂ ಶ್ರೀವಿಕಟಾಯ ನಮಃ
ಓಂ ಶ್ರೀವಿಘ್ನರಾಜಾಯ ನಮಃ
ಓಂ ಶ್ರೀಧೂಮ್ರವರ್ಣಾಯ ನಮಃ

ಓಂ ಶ್ರೀಬಾಲಚಂದ್ರಾಯ ನಮಃ
ಓಂ ಶ್ರೀವಿನಾಯಕಾಯ ನಮಃ
ಓಂ ಶ್ರೀಗಣಪತಯೇ ನಮಃ
ಓಂ ಶ್ರೀಗಜಾನನಾಯ ನಮಃ
-
ಶ್ರೀವಿಘ್ನೇಶ್ವರ ಷೋಡಶನಾಮ
-
ಓಂ ಶ್ರೀಸುಮುಖಾಯ ನಮಃ
ಓಂ ಶ್ರೀಏಕದಂತಾಯ ನಮಃ
ಓಂ ಶ್ರೀಕಪಿಲಾಯ ನಮಃ
ಓಂ ಶ್ರೀಗಜಕರ್ಣಕಾಯ ನಮಃ
ಓಂ ಶ್ರೀಲಂಬೋದರಾಯ ನಮಃ
ಓಂ ಶ್ರೀವಿಕಟಾಯ ನಮಃ
ಓಂ ಶ್ರೀವಿಘ್ನರಾಜಾಯ ನಮಃ
ಓಂ ಶ್ರೀವಿನಾಯಕಾಯ ನಮಃ

ಓಂ ಶ್ರೀಧೂಮ್ರಕೇತವೇ ನಮಃ
ಓಂ ಶ್ರೀಗಣಾಧ್ಯಕ್ಷಾಯ ನಮಃ
ಓಂ ಶ್ರೀಫಾಲಚಂದ್ರಾಯ ನಮಃ
ಓಂ ಶ್ರೀಗಜಾನನಾಯ ನಮಃ
ಓಂ ಶ್ರೀವಕ್ರತುಂಡಾಯ ನಮಃ
ಓಂ ಶ್ರೀಶೂರ್ಪಕರ್ಣಾಯ ನಮಃ
ಓಂ ಶ್ರೀಹೇರಂಬಾಯ ನಮಃ
ಓಂ ಶ್ರೀಸ್ಕಂದಪೂರ್ವಜಾಯ ನಮಃ
-
ಶ್ರೀಕನಿಷ್ಠಿಕಾ ಬ್ರಹ್ಮದಂತಹ
-
ಓಂ ಶ್ರೀಅಥರ್ವನೇ ನಮಃ
ಓಂ ಶ್ರೀಸಂಕಷ್ಟಹರನೇ ನಮಃ
ಓಂ ಶ್ರೀಮಹಾಬಾಲನೇ ನಮಃ
ಓಂ ಶ್ರೀಶ್ವೇತಕಾಯನೇ ನಮಃ
ಓಂ ಶ್ರೀಕರಿವದನನೇ ನಮಃ
ಓಂ ಶ್ರೀಚಂದ್ರದಂತನೇ ನಮಃ
ಓಂ ಶ್ರೀಗೌರಿಗಂಧನೇ ನಮಃ
ಓಂ ಶ್ರೀನಿಮಿಷಾಂಬನೇ ನಮಃ

ಓಂ ಶ್ರೀಮೂಲರೂಪನೇ ನಮಃ
ಓಂ ಶ್ರೀಶಂಕರೀಅಷ್ಟಕಿಯೇ ನಮಃ
ಓಂ ಶ್ರೀಏಕವಿಂಶತಿಯೈ ನಮಃ
ಓಂ ಶ್ರೀತ್ರಯೋವಿಂಶತಿಯೈ ನಮಃ
ಓಂ ಶ್ರೀಸಪ್ತವಿಂಶತ್ಯೈ ನಮಃ
ಓಂ ಶ್ರೀದ್ವಾತ್ರಿಮ್ಶತಿಯೈ ನಮಃ
ಓಂ ಶ್ರೀಮಾತೃತ್ರಯನೇ ನಮಃ
ಓಂ ಶ್ರೀಧರ್ಮತ್ರಯನೇ ನಮಃ

ಓಂ ಶ್ರೀಮೂಲಗಣಪತಯೈ ನಮಃ
ಓಂ ಶ್ರೀಮಹಾಗಣಪತಯೈ ನಮಃ
ಓಂ ಶ್ರೀಕೃಷ್ಣಾಗಣಪತಯೈ ನಮಃ
ಓಂ ಶ್ರೀಹನುಮಗಣಪತಯೈ ನಮಃ
ಓಂ ಶ್ರೀಸ್ಕಂದಗಣಪತಯೈ ನಮಃ
ಓಂ ಶ್ರೀನಾಗಗಣಪತಯೈ ನಮಃ
ಓಂ ಶ್ರೀವಿನಾಯಕಿಯೈ ನಮಃ
ಓಂ ಶ್ರೀಗ್ರಹಬಲಾಯ ನಮಃ

ಓಂ ಶ್ರೀರುದ್ರಪ್ರಿಯನೇ ನಮಃ
ಓಂ ಶ್ರೀವಿಷ್ಣುಶ್ಲೋಕಾಯಃ ನಮಃ
ಓಂ ಶ್ರೀಬ್ರಹ್ಮಲಿಪಿನೇ ನಮಃ
ಓಂ ಶ್ರೀಅಭಯವಿಧಿನೇ ನಮಃ
ಓಂ ಶ್ರೀಸ್ವಸ್ಥಗಣಪತಯೈ ನಮಃ
ಓಂ ಶ್ರೀಸ್ಮೃತಿಗಣಪತಯೈ ನಮಃ
ಓಂ ಶ್ರೀಮತಿಗಣಪತಯೈ ನಮಃ
ಓಂ ಶ್ರೀನಿರ್ಭ್ರಾಂತಗಣಪತಯೈ ನಮಃ

ಓಂ ಶ್ರೀಸುವಿಘ್ನನೇ ನಮಃ
ಓಂ ಶ್ರೀನಿರ್ವಿಘ್ನನೇ ನಮಃ
ಓಂ ಶ್ರೀಸೃಷ್ಟಿವಿಘ್ನನೇ ನಮಃ
ಓಂ ಶ್ರೀಗ್ರಹವಿಘ್ನನೇ ನಮಃ
ಓಂ ಶ್ರೀರುದ್ರವಿಘ್ನನೇ ನಮಃ
ಓಂ ಶ್ರೀಪಿತೃದಂಡನೇ ನಮಃ
ಓಂ ಶ್ರೀಭಕ್ತಋಣನೇ ನಮಃ
ಓಂ ಶ್ರೀತ್ರಿದಶದೋಷನೇ ನಮಃ

ಓಂ ಶ್ರೀಮಾತೃಪಾಲನೇ ನಮಃ
ಓಂ ಶ್ರೀನೈವೇದ್ಯಪ್ರಿಯನೇ ನಮಃ
ಓಂ ಶ್ರೀದ್ವಾದಶೀಪ್ರೀತನೇ ನಮಃ
ಓಂ ಶ್ರೀಸರ್ವಸಾನಿಧ್ಯನೇ ನಮಃ
ಓಂ ಶ್ರೀರಾಜರಾಜೇಶ್ವರೀ ಪ್ರಭನೇ ನಮಃ
ಓಂ ಶ್ರೀಅದಿತಿಮುಹೂರ್ತನೇ ನಮಃ
ಓಂ ಶ್ರೀಬ್ರಹ್ಮದಂತ ನ್ಯಾಯಾಗ್ರನೇ ನಮಃ
ಓಂ ಶ್ರೀಕನಿಷ್ಠಿಕಾ ಅನ್ನವರ್ಷನೇ ನಮಃ

ಓಂ ಶ್ರೀಸಪ್ತವಿಂಶತಿಆಲಯ ವಿಪ್ರನೇ ನಮಃ
ಓಂ ಶ್ರೀಸಪ್ತವಿಂಶತಿ ಮೂಲಸ್ವರೂಪನೇ ನಮಃ
ಓಂ ಶ್ರೀಸಪ್ತವಿಂಶತಿ ಬಾಲವಿನೋದನೇ ನಮಃ
ಓಂ ಶ್ರೀಸಪ್ತವಿಂಶತಿ ನಂದಗೋಕುಲನೇ ನಮಃ
ಓಂ ಶ್ರೀಸಪ್ತವಿಂಶತಿ ಯಮುನಾಸೇತುನೇ ನಮಃ
ಓಂ ಶ್ರೀಸಪ್ತವಿಂಶತಿ ಸನಕಪ್ರಿಯನೇ ನಮಃ
ಓಂ ಶ್ರೀಸಪ್ತವಿಂಶತಿ ಧರ್ಮದರ್ಶಿತ್ವನೇ ನಮಃ
ಓಂ ಶ್ರೀಸಪ್ತವಿಂಶತಿ ಸರ್ವಸ್ವರೂಪನೇ ನಮಃ

ಶ್ರೀದುರ್ಗಾಪರಮೇಶ್ವರೀಕೃತ 27ಗುಡಿ ಆದಿಪುರಾಣ, 27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಸಂಪೂರ್ಣ ಶ್ರೀಸಂಹಿತೇ
----------
ಏಕಸ್ಥಾನ - ಏಕಸ್ವಾಮ್ಯಗಳ ಶ್ರೀಶಾಕಾಂಬರೀ ಯತೀದ್ವಾದಶೀ‌ ಅವತಾರ ಪ್ರತಿಷ್ಠಾನ ಪರಿಮಿತಿ.......... ಸರ್ವೋಛ್ಛ ಸ್ಥಿತಿಸೂಕ್ಷ್ಮ - ಸಮಯಸೂಕ್ಷ್ಮ ಮಾನದಂಡಗಳ ನಿತ್ಯೋಘ್ರ ಶ್ರೀಪಶುಪಾದ ನ್ಯಾಯಸಾಕ್ಷ್ಯ ನೈಪುಣ್ಯತೆ........
----------
27ಗುಡಿ ಧರ್ಮದರ್ಶಿತ್ವ
27ಗುಡಿಬನಶಂಕರೀ 27|56 ಮಹಾಸನ್ನಿಧಾನ
ಒಂದು ದಾನನಿಷಿದ್ಧ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಆದಿಪುರಾಣ ಶ್ರೀಸಂಹಿತೇ..........
----------

ಓಂ ಶ್ರೀಮಾತೃತ್ರಯಾ ಮೂಲಅಥರ್ವನೇ ನಮಃಓಂ ಶ್ರೀಏಕವಿಂಶತಿ ಮಹಾಗಣಪತಯೇ ನಮಃಓಂ ಶ್ರೀಕೋಟಿಪಾದ ಬಾಲಗಣಪತಯೇ ನಮಃಓಂ ಶ್ರೀಬ್ರಹ್ಮದಂತ ಕನಿಷ್ಠಿಕಾಯ ನಮಃಓ...
28/08/2026

ಓಂ ಶ್ರೀಮಾತೃತ್ರಯಾ ಮೂಲಅಥರ್ವನೇ ನಮಃ
ಓಂ ಶ್ರೀಏಕವಿಂಶತಿ ಮಹಾಗಣಪತಯೇ ನಮಃ
ಓಂ ಶ್ರೀಕೋಟಿಪಾದ ಬಾಲಗಣಪತಯೇ ನಮಃ
ಓಂ ಶ್ರೀಬ್ರಹ್ಮದಂತ ಕನಿಷ್ಠಿಕಾಯ ನಮಃ
ಓಂ ಶ್ರೀಕಾಯಾವರ್ತನೀ ವಿನಾಯಕಿಯೇ ನಮಃ
-
ಓಂ ಶ್ರೀಮೂಲಾಶ್ಲೇಷಾ ಸ್ವಾಮೀನೇ ನಮಃ
ಓಂ ಶ್ರೀಆಶ್ಲೇಷಾ ಸುಬ್ರಹ್ಮಣ್ಯಾಸ್ವಾಮೀನೇ ನಮಃ
ಓಂ ಶ್ರೀಬಾಲಾಶ್ಲೇಷಾಸ್ವಾಮೀನೇ ನಮಃ
-
ಶ್ರೀದುರ್ಗಾಪರಮೇಶ್ವರೀ
ಶ್ರೀದುರ್ಗಾಪರಮೇಶ್ವರೀ
ಶ್ರೀದುರ್ಗಾಪರಮೇಶ್ವರೀ
-
ಶ್ರೀದುರ್ಗಾಪರಮೇಶ್ವರೀ ಶ್ರೀಮೂಕಾಂಬಿಕಾ ಶ್ರೀಮಂಗಳಾಂಬಿಕಾರಕ್ತೇಶ್ವರೀ ಶ್ರೀಕೃಷ್ಣಾನಂತರಂಗಾ ಶ್ರೀಮಂಜುನಾಥಾ
ಶ್ರೀಮಹಾಗಣಪತೀ ಶ್ರೀಸುಬ್ರಹ್ಮಣ್ಯಾ ಶ್ರೀಧರ್ಮಶಾಸ್ತಾರಾ ಶ್ರೀವೀರಭದ್ರಾ ಶ್ರೀವಿಷ್ಣುಚ್ಛಾತಾ
ಶ್ರೀಬ್ರಹ್ಮಲಿಂಗೇಶ್ವರಾ ಶ್ರೀಸಿರಿಮಹಾಲಿಂಗೇಶ್ವರಾ ಶ್ರೀಸತ್ಯದೇವತಾ ಶ್ರೀಧರ್ಮದೇವತಾ ಶ್ರೀನ್ಯಾಯಸಾಕ್ಷ್ಯ ಸಪ್ತವಿಂಶತಿಃ

ಧರ್ಮತ್ರಯಾ ಶ್ರೀಮಂಜುನಾಥಾಯ ನಮಃ X 9
ಶ್ರೀಮಂಜುನಾಥಾ ಶ್ರೀವೀರಭದ್ರಾ ಶ್ರೀಬ್ರಹ್ಮಲಿಂಗೇಶ್ವರಾ
-
ಧರ್ಮತ್ರಯಾ ಶ್ರೀಮಂಜುನಾಥಾಯ ನಮಃ X
ಧರ್ಮತ್ರಯಾ ಶ್ರೀವೀರಭದ್ರಾಯ ನಮಃ X
ಧರ್ಮತ್ರಯಾ ಶ್ರೀಬ್ರಹ್ಮಲಿಂಗೇಶ್ವರಾಯ ನಮಃ X
-
ದುರ್ಜ್ನೇಯತ್ವಾತ್ ದುಃಖದತ್ವಾತ್ ದುಷ್ಪ್ರಾಪ್ಯತ್ವಾಚ್ಚ ದುರ್ಜನೈಹೀ ।
ಸತಾಮ್ ಅಭಯ ಭೂಮಿತ್ವಾತ್ ದುರ್ಗಾತ್ತಮ್ ಹೃದ್ಗುಹಾಶ್ರಯಾತ್ ॥

ಮಹಾವಿದ್ಯಾ ಮಹಾಮಾಯಾ ಮಹಾಮೇಧಾ ಮಹಾಸ್ಮೃತಿಃ ।
ಮಹಾಮೋಹಾ ಚ ಭವತಿ ಮಹಾದೇವಿ ಮಹಾಸುರಿ ॥

ಖಡ್ಗಿನಿ ಶೂಲಿನಿ ಘೋರಾ ಗಧಿನೀ ಚಕ್ರಿಣೀ ತಥಾ ।
ಶಂಖಿನೀ ಚಾಪಿನೀ ಬಾಣ ಭುಷುಂಡಿ ಪರಿಘ ಆಯುಧಾ ॥

ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ।
ಗುಣಾಶ್ರಯೇ ಗುಣಾಮಯೇ ನಾರಾಯಣೀ ನಮೋಸ್ತುತೇ॥

ಜಯಮಂಗಲ ದಿವ್ಯಾಂಗೀ ಜಯಮಂಗಲ ದೀಪಿಕೇ ।
ಜಯಮಂಗಲ ಚಾರಿತ್ರ್ಯೇ ಜಯಮಂಗಲ ದಾಯಿನೀ ॥
-
27ಗುಡಿಬನಶಂಕರೀ 27|56 ಮಹಾಸನ್ನಿಧಾನ

27ಗುಡಿಬನಶಂಕರೀ 27|56 ಮಹಾಸನ್ನಿಧಾನ..........
ಒಂದು ದಾನನಿಷಿದ್ಧ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಆದಿಪುರಾಣ ಶ್ರೀಸಂಹಿತೇ..........

ಏಕಸ್ಥಾನ - ಏಕಸ್ವಾಮ್ಯಗಳ ಶ್ರೀಶಾಕಾಂಬರೀ ಯತೀದ್ವಾದಶೀ‌ ಅವತಾರ ಪ್ರತಿಷ್ಠಾನ ಪರಿಮಿತಿ.......... ಸರ್ವೋಛ್ಛ ಸ್ಥಿತಿಸೂಕ್ಷ್ಮ - ಸಮಯಸೂಕ್ಷ್ಮ ಮಾನದಂಡಗಳ ನಿತ್ಯೋಘ್ರ ಶ್ರೀಪಶುಪಾದ ನ್ಯಾಯಸಾಕ್ಷ್ಯ ನೈಪುಣ್ಯತೆ........
----------
27ಕ್ಷೇತ್ರಗಳ ಪ್ರಧಾನದೇವರು
(ಅಪ್ಪೇ 27ಗುಡಿ ಶ್ರೀದುರ್ಗಾಪರಮೇಶ್ವರೀ ಅಮ್ಮನವರ)

ಮಂಜುನಾಥಾ
ಶ್ರೀಕೃಷ್ಣಾ
-
ಕೃಷ್ಣಾದ್ವಾದಶೀ
ಮೂಲತ್ರಯಾ
ಪುರದಾಂಬಾ
ಮಹಮ್ಮಾಯೀ
ದಕ್ಷಚಾಮುಂಡೀ
ಪಾಲತ್ರಯಾ
ಮೂಕಾಂಬಿಕಾ
ಸಿರಿಮಹಾಲಿಂಗೇಶ್ವರಾ
ಬನಶಂಕರೀ
ಪೌರ್ಣಮೀ
ರಾಜಾರಾಜೇಶ್ವರೀ
ಸೌಪರ್ಣಿಕಾ
ಶನೀಕ್ಷೇ
ವಾಯುವ್ಯಾಂಜನೀ
ಖಡ್ಗಶೇಷಾ
ಬ್ರಹ್ಮದ್ವಾದಶಾ
ಕೋಟಿಪಾದರಾಯಾ
ಅನಂತರಂಗಾ
ಕಾಯಾವರ್ತನೀ
ಕಾಲಡಿ
ಅನ್ನಪೂರ್ಣಈಶ್ವರೀ
ತ್ರಯಮೂಲ
ರುದ್ರಾಕ್ಷಾ
ದೈವಶಿಲೆ
----------
56ಪೀಠಗಳ ಪ್ರಧಾನದೇವರು
(ಅಪ್ಪೇ ಶ್ರೀಧರ್ಮತ್ರಯಾ ಮಂಜುನಾಥಾಸ್ವಾಮೀ ಗಳವರ) (ಸನ್ನಿಧಾನದ ಪ್ರಧಾನ ಉಪದೇವರು)

ಮಂಗಳಾಂಬಿಕಾ
ಶ್ರೀಕೃಷ್ಣಾ
ಶ್ರೀನಿವಾಸಾ
ಸತ್ಯನಾರಾಯಣಾ
-
ಕೃಷ್ಣಾದ್ವಾದಶೀ
ಕೃಷ್ಣಲಕ್ಷ್ಮೀ
ಮೂಲತ್ರಯಾ
ಪುರದಾಂಬಾ
ಮಹಮ್ಮಾಯೀ
ಉಛ್ಛಂಗೀ
ದಕ್ಷಚಾಮುಂಡೀ
ಕೊಡಮಣಿತ್ತಾಯಾ
ರಕ್ತೇಶ್ವರೀ
ವ್ಯಾಘ್ರಚಾಮುಂಡೀ
ಧೂಮಾವತೀ
ಮೂಕಾಂಬಿಕಾ
ಬ್ರಹ್ಮಲಿಂಗೇಶ್ವರಾ
ಕಲ್ಕುಡಕಲ್ಲುರ್ಟೀ
ಚಿಕ್ಕು ಪರಿವಾರ
ಸಿರಿಮಹಾಲಿಂಗೇಶ್ವರಾ
ಸಪ್ತಸಿರಿ
ನಂದಿಗೋಣಾ
ಬನಶಂಕರೀ
ಜ್ಞಾನಗಾಯತ್ರೀ
ತತ್ವಮಸಿ
ಚಂದ್ರಮೌಳೀ
ಮಹಾಕಾಳೀ
ಭದ್ರಕಾಳೀ
ರಾಜರಾಜೇಶ್ವರೀ
ಭೈರವೀ
ವೀರಭದ್ರಾ
ಸೌಪರ್ಣಿಕಾ
ಶನೀಕ್ಷೇ
ವಾಯುವ್ಯಾಂಜನೀ
ಖಡ್ಗಶೇಷಾ
ಬ್ರಹ್ಮದ್ವಾದಶಾ
ಕೋಟಿಪಾದರಾಯಾ
ಅನಂತರಂಗಾ
ಕನಿಷ್ಠಿಕಾ
ದಶಮಾತೃಕಾ
ಪದ್ಮಾವತೀ
ಪ್ರಕೃತೀ
ಉಲ್ಲಾಲ್ತೀ
ಆದಿಪಂಜುರ್ಲೀ
ಪಂಚಕಾಲಡಿ
ಸಂಹಾರೀ
-
ಅನ್ನಪೂರ್ಣಈಶ್ವರೀ
ಅನ್ನಮಹಾಕಾಳೀ
ವಿಷ್ಣುಚ್ಚಾತ
ತ್ರಯಮೂಲ
ಮೇಲ್ಬಂಟಾ
ಗಣರುದ್ರಾಕ್ಷಾ
ಭೂತಾರಾಜಾ
ದೈವಶಿಲೆ
----------
ಪ್ರಧಾನ ಪರಿವಾರ:

ಆದಿಗುಡಿ
ಸಂಕಲ್ಪತ್ರಯಾ
ಪ್ರಾಣಕ್ಷೇತ್ರ
ಕೋಟೆಪೌಳಿ
ಕೋಟೆದೇವರು
ಧರ್ಮತ್ರಯಾ
ಸಂಕಲ್ಪತ್ರಯೀ
ಪ್ರತೀಚೀ
ಪಂಚಯತೀಕ್ಷೇತ್ರ
----------
27ಗುಡಿ ಧರ್ಮದರ್ಶಿತ್ವ
27ಗುಡಿಬನಶಂಕರೀ 27|56 ಮಹಾಸನ್ನಿಧಾನ..........
ಒಂದು ದಾನನಿಷಿದ್ಧ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಆದಿಪುರಾಣ ಶ್ರೀಸಂಹಿತೇ..........
----------
ಮಹಾಮಂತ್ರ
----------
ಗುರುಭಕ್ತಿ, ನಿತ್ಯೋಘ್ರ ನಿಯಮಭಕ್ತಿ, ವೃತ್ತಿಭಕ್ತಿ, ಸಾಕ್ಷ್ಯಭಕ್ತಿ ಸರ್ವರೂಪಗಳಲ್ಲಿರುವ ಭಕ್ತಧರ್ಮ ಪರಿಪೂರ್ಣ, ಸೇವೆ ಪರಿಶುದ್ಧ, ಸನ್ನಿಧಾನ ಪರಮೋಚ್ಚ...........
----------
ಮುನ್ನುಡಿ
----------
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ಈ ಮಣ್ಣ್ - ಭೂಮೀ ಇತ್ತಿನಾತ್ ಕಾಲ

ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವಿ, ದೇವೆರ್ - ದೇವಸ್ಥಾನೊಲು ಇತ್ತಿನಾತ್ ಕಾಲ

ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ನಮ ಸತ್ಯೊಲು ಇತ್ತಿನಾತ್ ಕಾಲ
----------
ಮಕ್ಕಾರ್ ಮಲ್ತಿನಾಯೆ ಮುಕ್ಕಾಲ್ ಆಪೆ
ಮುಕ್ಕಾಲ್ ದಕ್ಕಿನಾಯೆ ಮಕ್ಕಾರ್ ಆಪೆ

ಉಂದು 27ಗುಡಿ ಕಾರ್ಣೀಕ - ಉಂದು ಆದಿಪುರಾಣ ಕಾರ್ಣೀಕ
----------
27ಗುಡಿ ಸನ್ನಿಧಾನದ ಮೂಲನುಡಿ, ಮೂಲ ತುಳುವ ಭಾಷೆಯಲ್ಲಿ
----------

ಓಂ ಶ್ರೀಮಾತೃತ್ರಯಾ ಮೂಲಅಥರ್ವನೇ ನಮಃಓಂ ಶ್ರೀಏಕವಿಂಶತಿ ಮಹಾಗಣಪತಯೇ ನಮಃಓಂ ಶ್ರೀಕೋಟಿಪಾದ ಬಾಲಗಣಪತಯೇ ನಮಃಓಂ ಶ್ರೀಬ್ರಹ್ಮದಂತ ಕನಿಷ್ಠಿಕಾಯ ನಮಃಓ...
28/08/2026

ಓಂ ಶ್ರೀಮಾತೃತ್ರಯಾ ಮೂಲಅಥರ್ವನೇ ನಮಃ
ಓಂ ಶ್ರೀಏಕವಿಂಶತಿ ಮಹಾಗಣಪತಯೇ ನಮಃ
ಓಂ ಶ್ರೀಕೋಟಿಪಾದ ಬಾಲಗಣಪತಯೇ ನಮಃ
ಓಂ ಶ್ರೀಬ್ರಹ್ಮದಂತ ಕನಿಷ್ಠಿಕಾಯ ನಮಃ
ಓಂ ಶ್ರೀಕಾಯಾವರ್ತನೀ ವಿನಾಯಕಿಯೇ ನಮಃ
-
ಓಂ ಶ್ರೀಮೂಲಾಶ್ಲೇಷಾ ಸ್ವಾಮೀನೇ ನಮಃ
ಓಂ ಶ್ರೀಆಶ್ಲೇಷಾ ಸುಬ್ರಹ್ಮಣ್ಯಾಸ್ವಾಮೀನೇ ನಮಃ
ಓಂ ಶ್ರೀಬಾಲಾಶ್ಲೇಷಾಸ್ವಾಮೀನೇ ನಮಃ
-
ಶ್ರೀದುರ್ಗಾಪರಮೇಶ್ವರೀ
ಶ್ರೀದುರ್ಗಾಪರಮೇಶ್ವರೀ
ಶ್ರೀದುರ್ಗಾಪರಮೇಶ್ವರೀ
-
ಶ್ರೀದುರ್ಗಾಪರಮೇಶ್ವರೀ ಶ್ರೀಮೂಕಾಂಬಿಕಾ ಶ್ರೀಮಂಗಳಾಂಬಿಕಾರಕ್ತೇಶ್ವರೀ ಶ್ರೀಕೃಷ್ಣಾನಂತರಂಗಾ ಶ್ರೀಮಂಜುನಾಥಾ
ಶ್ರೀಮಹಾಗಣಪತೀ ಶ್ರೀಸುಬ್ರಹ್ಮಣ್ಯಾ ಶ್ರೀಧರ್ಮಶಾಸ್ತಾರಾ ಶ್ರೀವೀರಭದ್ರಾ ಶ್ರೀವಿಷ್ಣುಚ್ಛಾತಾ
ಶ್ರೀಬ್ರಹ್ಮಲಿಂಗೇಶ್ವರಾ ಶ್ರೀಸಿರಿಮಹಾಲಿಂಗೇಶ್ವರಾ ಶ್ರೀಸತ್ಯದೇವತಾ ಶ್ರೀಧರ್ಮದೇವತಾ ಶ್ರೀನ್ಯಾಯಸಾಕ್ಷ್ಯ ಸಪ್ತವಿಂಶತಿಃ

ಧರ್ಮತ್ರಯಾ ಶ್ರೀಮಂಜುನಾಥಾಯ ನಮಃ X 9
ಶ್ರೀಮಂಜುನಾಥಾ ಶ್ರೀವೀರಭದ್ರಾ ಶ್ರೀಬ್ರಹ್ಮಲಿಂಗೇಶ್ವರಾ
-
ಧರ್ಮತ್ರಯಾ ಶ್ರೀಮಂಜುನಾಥಾಯ ನಮಃ X
ಧರ್ಮತ್ರಯಾ ಶ್ರೀವೀರಭದ್ರಾಯ ನಮಃ X
ಧರ್ಮತ್ರಯಾ ಶ್ರೀಬ್ರಹ್ಮಲಿಂಗೇಶ್ವರಾಯ ನಮಃ X
-
ದುರ್ಜ್ನೇಯತ್ವಾತ್ ದುಃಖದತ್ವಾತ್ ದುಷ್ಪ್ರಾಪ್ಯತ್ವಾಚ್ಚ ದುರ್ಜನೈಹೀ ।
ಸತಾಮ್ ಅಭಯ ಭೂಮಿತ್ವಾತ್ ದುರ್ಗಾತ್ತಮ್ ಹೃದ್ಗುಹಾಶ್ರಯಾತ್ ॥

ಮಹಾವಿದ್ಯಾ ಮಹಾಮಾಯಾ ಮಹಾಮೇಧಾ ಮಹಾಸ್ಮೃತಿಃ ।
ಮಹಾಮೋಹಾ ಚ ಭವತಿ ಮಹಾದೇವಿ ಮಹಾಸುರಿ ॥

ಖಡ್ಗಿನಿ ಶೂಲಿನಿ ಘೋರಾ ಗಧಿನೀ ಚಕ್ರಿಣೀ ತಥಾ ।
ಶಂಖಿನೀ ಚಾಪಿನೀ ಬಾಣ ಭುಷುಂಡಿ ಪರಿಘ ಆಯುಧಾ ॥

ಸೃಷ್ಟಿಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನೀ।
ಗುಣಾಶ್ರಯೇ ಗುಣಾಮಯೇ ನಾರಾಯಣೀ ನಮೋಸ್ತುತೇ॥

ಜಯಮಂಗಲ ದಿವ್ಯಾಂಗೀ ಜಯಮಂಗಲ ದೀಪಿಕೇ ।
ಜಯಮಂಗಲ ಚಾರಿತ್ರ್ಯೇ ಜಯಮಂಗಲ ದಾಯಿನೀ ॥
-
27ಗುಡಿಬನಶಂಕರೀ 27|56 ಮಹಾಸನ್ನಿಧಾನ

ಕ್ರೋಧಿ ನವರಾತ್ರೀಯ ಪ್ರಥಮದಂದು ಮೂಡಿಬಂದ ಕಾಯಾವರ್ತನೀ ಶ್ರೀಕನಿಷ್ಠಿಕಾ ಬ್ರಹ್ಮದಂತ..........
-
ಭದ್ರತನ್ಮಾತ್ರ ಸನ್ನಿಧಾನ ಮುಹೂರ್ತ ಅರ್ಥವ್ಯಾಖ್ಯಾನ ಮತ್ತು ಸೇವೆಗಳು ಹಾಗೂ ಭದ್ರಮಾಸ/ ಧನುರ್ಮಾಸ ಸೇವೆಗಳಲ್ಲಿ..........

ಭದ್ರ ಅಂದರೆ ಮಂಗಳಕರ ವಾದದ್ದು.......... ಮಂಗಲಕರವಾದದ್ದು ಹೆಚ್ಚು ಭದ್ರ, ರಕ್ಷಾಕವಚ ಸದಾ ನಿತ್ಯ ನಿರಂತರ ಶಾಶ್ವತ...........

ತನ್ಮಾತ್ರ ಅಂದರೆ ಪಂಚ ಇಂದ್ರಿಯಗಳ ಜ್ಞಾನಸಾರ - ಅಂಶಗಳು.......... ಅಂದರೆ ಕಣ್ಣು, ದೃಷ್ಟಿಗೆ ದೃಶ್ಯ.......... ಕಿವಿ, ಶ್ರವಣ ಇಂದ್ರಿಯಗಳಿಗೆ ಶಬ್ದ........... ನಾಲಗೆಗೆ ರುಚಿ.......... ಚರ್ಮ ಸ್ಪರ್ಶ........... ಮೂಗಿಗೆ ಗಂಧ.............

ದೇವರಿಗೆ ಚೊಚ್ಚಲ - ಪ್ರಥಮದಲ್ಲಿ ಯಾವಾಗಲೂ ಮಂಗಲಕಾರವಾದದ್ದನ್ನು ಒಪ್ಪಿಸಬೇಕು ಎನ್ನುವ ಪ್ರಥಮಸ್ತುತಿ...........
----------
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||
-
ಶ್ರೀಸಂಕಷ್ಟಹರ ಗಣಪತಯೇ ನಮಃ ||
-
ಶ್ವೇತಂ ಶ್ವೇತಾಂಗ ವಸ್ತ್ರಂ ಸಿತ ಕುಸುಮಗಣೈ: ಪೂಜಿತಂ ಶ್ವೇತಗಂಧೈ:
ಕ್ಷೀರಾಬ್ದೌರತ್ನ ದ್ವೀಪೇ ಸುರತರು ವಿಲಸದ್ರತ್ನಮಹಾ ಸಿಂಹಾಸನಸ್ಥಮ್ |
ದೋರ್ಭೀ: ಪಾಶಾಂಕುಶೇಷ್ಠಾಭಯ ಧೃತಿರುಚಿರಂ ಚಂದ್ರಮೌಳೀಮ್
ತ್ರಿನೇತ್ರಂ ಧ್ಯಾಯೇಚ್ಛಾಮ್ ತ್ಯರ್ಥಮೀಶಂ ಗಣಪತಿ ಮಮಲಂ ಶ್ರೀಸಮೇತಂ ಪ್ರಸನಂ ||
-
ಓಂ ಶ್ರೀಸಂಕಷ್ಟಹರ ಮೂಲಅಥರ್ವನೇ ನಮಃ
ಓಂ ಶ್ರೀಏಕವಿಂಶತಿ ಮಹಾಗಣಪತಯೇ ನಮಃ
ಓಂ ಶ್ರೀಕೋಟಿಪಾದ ಬಾಲಗಣಪತಯೈ ನಮಃ...........
-
ಶ್ರೀಗಣಪತೀ ದ್ವಾತ್ರಿಮ್ಶತಿಹಿ
-
ಓಂ ಶ್ರೀಬಾಲಗಣಪತಿಯೇ ನಮಃ
ಓಂ ಶ್ರೀತರುಣಗಣಪತಿಯೇ ನಮಃ
ಓಂ ಶ್ರೀಭಕ್ತಿಗಣಪತಿಯೇ ನಮಃ
ಓಂ ಶ್ರೀವೀರಗಣಪತಿಯೇ ನಮಃ
ಓಂ ಶ್ರೀಶಕ್ತಿಗಣಪತಿಯೇ ನಮಃ
ಓಂ ಶ್ರೀದ್ವಿಜಗಣಪತಿಯೇ ನಮಃ
ಓಂ ಶ್ರೀಸಿದ್ಧಿಗಣಪತಿಯೇ ನಮಃ
ಓಂ ಶ್ರೀಉಚ್ಱಿಷ್ಟಗಣಪತಿಯೇ ನಮಃ

ಓಂ ಶ್ರೀವಿಘ್ನಗಣಪತಿಯೇ ನಮಃ
ಓಂ ಶ್ರೀಕ್ಷಿಪ್ರಗಣಪತಿಯೇ ನಮಃ
ಓಂ ಶ್ರೀಹೇರಂಬಗಣಪತಿಯೇ ನಮಃ (ಪಂಚಮುಖ)
ಓಂ ಶ್ರೀಲಕ್ಷ್ಮೀಗಣಪತಿಯೇ ನಮಃ
ಓಂ ಶ್ರೀಮಹಾಗಣಪತಿಯೇ ನಮಃ
ಓಂ ಶ್ರೀವಿಜಯಗಣಪತಿಯೇ ನಮಃ
ಓಂ ಶ್ರೀನೃತ್ಯಗಣಪತಿಯೇ ನಮಃ
ಓಂ ಶ್ರೀಊರ್ಧ್ವಗಣಪತಿಯೇ ನಮಃ

ಓಂ ಶ್ರೀಏಕಾಕ್ಷರಗಣಪತಿಯೇ ನಮಃ
ಓಂ ಶ್ರೀವರದಗಣಪತಿಯೇ ನಮಃ
ಓಂ ಶ್ರೀತ್ರಯಾಕ್ಷರಗಣಪತಿಯೇ ನಮಃ
ಓಂ ಶ್ರೀಕ್ಷಿಪ್ರಪ್ರಸಾದಗಣಪತಿಯೇ ನಮಃ
ಓಂ ಶ್ರೀಹರಿದ್ರಗಣಪತಿಯೇ ನಮಃ
ಓಂ ಶ್ರೀಏಕದಂತಗಣಪತಿಯೇ ನಮಃ
ಓಂ ಶ್ರೀಸೃಷ್ಟಿಗಣಪತಿಯೇ ನಮಃ
ಓಂ ಶ್ರೀಉದ್ಧಂಡಗಣಪತಿಯೇ ನಮಃ

ಓಂ ಶ್ರೀಋಣವಿಮೋಚನಗಣಪತಿಯೇ ನಮಃ
ಓಂ ಶ್ರೀದುಂಡಿಗಣಪತಿಯೇ ನಮಃ
ಓಂ ಶ್ರೀದ್ವಿಮುಖಗಣಪತಿಯೇ ನಮಃ
ಓಂ ಶ್ರೀತ್ರಿಮುಖಗಣಪತಿಯೇ ನಮಃ
ಓಂ ಶ್ರೀಸಿಂಹಗಣಪತಿಯೇ ನಮಃ
ಓಂ ಶ್ರೀಯೋಗಗಣಪತಿಯೇ ನಮಃ
ಓಂ ಶ್ರೀದುರ್ಗಾಗಣಪತಿಯೇ ನಮಃ
ಓಂ ಶ್ರೀಸಂಕಷ್ಟಹರಗಣಪತಿಯೇ ನಮಃ
-
ಶ್ರೀಅಷ್ಟವಿನಾಯಕೀ
-
ಓಂ ಶ್ರೀವಕ್ರತುಂಡಾಯ ನಮಃ
ಓಂ ಶ್ರೀಏಕದಂತಾಯ ನಮಃ
ಓಂ ಶ್ರೀಮಹೋದರಾಯ ನಮಃ
ಓಂ ಶ್ರೀಗಜಾನನಾಯ ನಮಃ
ಓಂ ಶ್ರೀಲಂಬೋದರಾಯ ನಮಃ
ಓಂ ಶ್ರೀವಿಕಟಾಯ ನಮಃ
ಓಂ ಶ್ರೀವಿಘ್ನರಾಜಾಯ ನಮಃ
ಓಂ ಶ್ರೀಧೂಮ್ರವರ್ಣಾಯ ನಮಃ
-
ಶ್ರೀವಿಘ್ನೇಶ್ವರ ಷೋಡಶನಾಮ
-
ಓಂ ಶ್ರೀಸುಮುಖಾಯ ನಮಃ
ಓಂ ಶ್ರೀಏಕದಂತಾಯ ನಮಃ
ಓಂ ಶ್ರೀಕಪಿಲಾಯ ನಮಃ
ಓಂ ಶ್ರೀಗಜಕರ್ಣಕಾಯ ನಮಃ
ಓಂ ಶ್ರೀಲಂಬೋದರಾಯ ನಮಃ
ಓಂ ಶ್ರೀವಿಕಟಾಯ ನಮಃ
ಓಂ ಶ್ರೀವಿಘ್ನರಾಜಾಯ ನಮಃ
ಓಂ ಶ್ರೀವಿನಾಯಕಾಯ ನಮಃ

ಓಂ ಶ್ರೀಧೂಮ್ರಕೇತವೇ ನಮಃ
ಓಂ ಶ್ರೀಗಣಾಧ್ಯಕ್ಷಾಯ ನಮಃ
ಓಂ ಶ್ರೀಫಾಲಚಂದ್ರಾಯ ನಮಃ
ಓಂ ಶ್ರೀಗಜಾನನಾಯ ನಮಃ
ಓಂ ಶ್ರೀವಕ್ರತುಂಡಾಯ ನಮಃ
ಓಂ ಶ್ರೀಶೂರ್ಪಕರ್ಣಾಯ ನಮಃ
ಓಂ ಶ್ರೀಹೇರಂಬಾಯ ನಮಃ
ಓಂ ಶ್ರೀಸ್ಕಂದಪೂರ್ವಜಾಯ ನಮಃ
-
ಶ್ರೀಕನಿಷ್ಠಿಕಾ ಬ್ರಹ್ಮದಂತಹ
-
ಓಂ ಶ್ರೀಅಥರ್ವನೇ ನಮಃ
ಓಂ ಶ್ರೀಸಂಕಷ್ಟಹರನೇ ನಮಃ
ಓಂ ಶ್ರೀಮಹಾಬಾಲನೇ ನಮಃ
ಓಂ ಶ್ರೀಶ್ವೇತಕಾಯನೇ ನಮಃ
ಓಂ ಶ್ರೀಕರಿವದನನೇ ನಮಃ
ಓಂ ಶ್ರೀಚಂದ್ರದಂತನೇ ನಮಃ
ಓಂ ಶ್ರೀಗೌರಿಗಂಧನೇ ನಮಃ
ಓಂ ಶ್ರೀನಿಮಿಷಾಂಬನೇ ನಮಃ

ಓಂ ಶ್ರೀಮೂಲರೂಪನೇ ನಮಃ
ಓಂ ಶ್ರೀಶಂಕರೀಅಷ್ಟಕಿಯೇ ನಮಃ
ಓಂ ಶ್ರೀಏಕವಿಂಶತಿಯೈ ನಮಃ
ಓಂ ಶ್ರೀತ್ರಯೋವಿಂಶತಿಯೈ ನಮಃ
ಓಂ ಶ್ರೀಸಪ್ತವಿಂಶತ್ಯೈ ನಮಃ
ಓಂ ಶ್ರೀದ್ವಾತ್ರಿಮ್ಶತಿಯೈ ನಮಃ
ಓಂ ಶ್ರೀಮಾತೃತ್ರಯನೇ ನಮಃ
ಓಂ ಶ್ರೀಧರ್ಮತ್ರಯನೇ ನಮಃ

ಓಂ ಶ್ರೀಮೂಲಗಣಪತಯೈ ನಮಃ
ಓಂ ಶ್ರೀಮಹಾಗಣಪತಯೈ ನಮಃ
ಓಂ ಶ್ರೀಕೃಷ್ಣಾಗಣಪತಯೈ ನಮಃ
ಓಂ ಶ್ರೀಹನುಮಗಣಪತಯೈ ನಮಃ
ಓಂ ಶ್ರೀಸ್ಕಂದಗಣಪತಯೈ ನಮಃ
ಓಂ ಶ್ರೀನಾಗಗಣಪತಯೈ ನಮಃ
ಓಂ ಶ್ರೀವಿನಾಯಕಿಯೈ ನಮಃ
ಓಂ ಶ್ರೀಗ್ರಹಬಲಾಯ ನಮಃ

ಓಂ ಶ್ರೀರುದ್ರಪ್ರಿಯನೇ ನಮಃ
ಓಂ ಶ್ರೀವಿಷ್ಣುಶ್ಲೋಕಾಯಃ ನಮಃ
ಓಂ ಶ್ರೀ ಬ್ರಹ್ಮಲಿಪಿನೇ ನಮಃ
ಓಂ ಶ್ರೀಅಭಯವಿಧಿನೇ ನಮಃ
ಓಂ ಶ್ರೀಸ್ವಸ್ಥಗಣಪತಯೈ ನಮಃ
ಓಂ ಶ್ರೀಸ್ಮೃತಿಗಣಪತಯೈ ನಮಃ
ಓಂ ಶ್ರೀಮತಿಗಣಪತಯೈ ನಮಃ
ಓಂ ಶ್ರೀನಿರ್ಭ್ರಾಂತಗಣಪತಯೈ ನಮಃ

ಓಂ ಶ್ರೀಸುವಿಘ್ನನೇ ನಮಃ
ಓಂ ಶ್ರೀನಿರ್ವಿಘ್ನನೇ ನಮಃ
ಓಂ ಶ್ರೀಸೃಷ್ಟಿವಿಘ್ನನೇ ನಮಃ
ಓಂ ಶ್ರೀಗ್ರಹವಿಘ್ನನೇ ನಮಃ
ಓಂ ಶ್ರೀರುದ್ರವಿಘ್ನನೇ ನಮಃ
ಓಂ ಶ್ರೀಪಿತೃದಂಡನೇ ನಮಃ
ಓಂ ಶ್ರೀಭಕ್ತಋಣನೇ ನಮಃ
ಓಂ ಶ್ರೀತ್ರಿದಶದೋಷನೇ ನಮಃ

ಓಂ ಶ್ರೀಮಾತೃಪಾಲನೇ ನಮಃ
ಓಂ ಶ್ರೀನೈವೇದ್ಯಪ್ರಿಯನೇ ನಮಃ
ಓಂ ಶ್ರೀದ್ವಾದಶೀಪ್ರೀತನೇ ನಮಃ
ಓಂ ಶ್ರೀಸರ್ವಸಾನಿಧ್ಯನೇ ನಮಃ
ಓಂ ಶ್ರೀರಾಜರಾಜೇಶ್ವರೀ ಪ್ರಭನೇ ನಮಃ
ಓಂ ಶ್ರೀಅದಿತಿಮುಹೂರ್ತನೇ ನಮಃ
ಓಂ ಶ್ರೀಬ್ರಹ್ಮದಂತ ನ್ಯಾಯಾಗ್ರನೇ ನಮಃ
ಓಂ ಶ್ರೀಕನಿಷ್ಠಿಕಾ ಅನ್ನವರ್ಷನೇ ನಮಃ

ಓಂ ಶ್ರೀಸಪ್ತವಿಂಶತಿಆಲಯ ವಿಪ್ರನೇ ನಮಃ
ಓಂ ಶ್ರೀಸಪ್ತವಿಂಶತಿ ಮೂಲಸ್ವರೂಪನೇ ನಮಃ
ಓಂ ಶ್ರೀಸಪ್ತವಿಂಶತಿ ಬಾಲವಿನೋದನೇ ನಮಃ
ಓಂ ಶ್ರೀಸಪ್ತವಿಂಶತಿ ನಂದಗೋಕುಲನೇ ನಮಃ
ಓಂ ಶ್ರೀಸಪ್ತವಿಂಶತಿ ಯಮುನಾಸೇತುನೇ ನಮಃ
ಓಂ ಶ್ರೀಸಪ್ತವಿಂಶತಿ ಸನಕಪ್ರಿಯನೇ ನಮಃ
ಓಂ ಶ್ರೀಸಪ್ತವಿಂಶತಿ ಧರ್ಮದರ್ಶಿತ್ವನೇ ನಮಃ
ಓಂ ಶ್ರೀಸಪ್ತವಿಂಶತಿ ಸರ್ವಸ್ವರೂಪನೇ ನಮಃ
-
ಶ್ರೀಗಣೇಶಾಯ ನಮಃ ।
-
ವಿನೋದಮೋದಮೋದಿತಾ ದಯೋದಯೋಜ್ಜ್ವಲಾನ್ತರಾ
ನಿಶುಮ್ಭಶುಮ್ಭದಮ್ಭದಾರಣೇ ಸುದಾರುಣಾಽರುಣಾ ।
ಅಖಂಡಗಂಡದಂಡಮುಂಡಮಂಡಲೀವಿಮಂಡಿತಾ
ಪ್ರಚಂಡಚಂಡರಶ್ಮಿರಶ್ಮಿರಾಶಿಶೋಭಿತಾ ಶಿವಾ ॥ 1॥

ಅಮನ್ದನನ್ದಿನನ್ದಿನೀ ಧರಾಧರೇನ್ದ್ರನನ್ದಿನೀ
ಪ್ರತೀರ್ಣಶೀರ್ಣತಾರಿಣೀ ಸದಾರ್ಯಕಾರ್ಯಕಾರಿಣೀ ।
ತದನ್ಧಕಾನ್ತಕಾನ್ತಕಪ್ರಿಯೇಶಕಾನ್ತಕಾನ್ತಕಾ
ಮುರಾರಿಕಾಮಚಾರಿಕಾಮಮಾರಿಧಾರಿಣೀ ಶಿವಾ ॥ 2॥

ಅಶೇಷವೇಷಶೂನ್ಯದೇಶಭರ್ತೃಕೇಶಶೋಭಿತಾ
ಗಣೇಶದೇವತೇಶಶೇಷನಿರ್ನಿಮೇಷವೀಕ್ಷಿತಾ ।
ಜಿತಸ್ವಶಿಂಜಿತಾಽಲಿಕುಂಜಪುಂಜಮಂಜುಗುಂಜಿತಾ
ಸಮಸ್ತಮಸ್ತಕಸ್ಥಿತಾ ನಿರಸ್ತಕಾಮಕಸ್ತವಾ ॥ 3॥

ಸಸಮ್ಭ್ರಮಂ ಭ್ರಮಂ ಭ್ರಮಂ ಭ್ರಮನ್ತಿ ಮೂಢಮಾನವಾ
ಮುಧಾಽಬುಧಾಃ ಸುಧಾಂ ವಿಹಾಯ ಧಾವಮಾನಮಾನಸಾಃ ।
ಅಧೀನದೀನಹೀನವಾರಿಹೀನಮೀನಜೀವನಾ
ದದಾತು ಶಂಪ್ರದಾಽನಿಶಂ ವಶಂವದಾರ್ಥಮಾಶಿಷಮ್ ॥ 4॥

ವಿಲೋಲಲೋಚನಾಂಚಿತೋಚಿತೈಶ್ಚಿತಾ ಸದಾ ಗುಣೈರ್-
ಅಪಾಸ್ಯದಾಸ್ಯಮೇವಮಾಸ್ಯಹಾಸ್ಯಲಾಸ್ಯಕಾರಿಣೀ ॥
ನಿರಾಶ್ರಯಾಽಽಶ್ರಯಾಶ್ರಯೇಶ್ವರೀ ಸದಾ ವರೀಯಸೀ
ಕರೋತು ಶಂ ಶಿವಾಽನಿಶಂ ಹಿ ಶಂಕರಾಂಕಶೋಭಿನೀ ॥ 5॥

ಇತಿ ಪಾರ್ವತೀಪಂಚಕಂ ಸಮಾಪ್ತಮ್ ॥
-
https://youtu.be/DnVK9mp68Zw?si=W4VYRNXZVU9y2Xft
-
ಮಹಾಮಂತ್ರ
----------
ಗುರುಭಕ್ತಿ, ನಿತ್ಯೋಘ್ರ ನಿಯಮಭಕ್ತಿ, ವೃತ್ತಿಭಕ್ತಿ, ಸಾಕ್ಷ್ಯಭಕ್ತಿ ಸರ್ವರೂಪಗಳಲ್ಲಿರುವ ಭಕ್ತಧರ್ಮ ಪರಿಪೂರ್ಣ, ಸೇವೆ ಪರಿಶುದ್ಧ, ಸನ್ನಿಧಾನ ಪರಮೋಚ್ಚ..........
----------
ಕ್ಷೇತ್ರಸಾನಿಧ್ಯ - ಕಾಯಾವರ್ತನೀ/ IGB22 - i40 i41 i42 i43 i44 i45
-
ಬ್ರಹ್ಮದಂತ ಕನಿಷ್ಠಿಕಾ ದೇವರು
-
ಪೌರ್ಣಮಾತೃಕೆಯರು
ಇರುವತ್ತೇಲ್ ರಕ್ತೇಶ್ವರೀ
ಇರುವತ್ತೇಲ್ ಮಂಜುನಾಥಾಸ್ವಾಮೀ
-
ನಾಲ್ವೆರ್
-
ಪದ್ಮಾವತೀ ಅಮ್ಮನವರ
ಕನ್ಯಾಕುಮಾರೀ
ರಕ್ತಾಕ್ಷೀ
-
ಉಲ್ಲಾಲ್ತೀ
-
ಭೂ - ಶ್ರೀ
ಪ್ರಕೃತೀ - ಪರಶಿವಾ
ಶಂಕರ - ನಾರಾಯಣ
-
ಕಲ್ಕುಡ
ಆದಿಪಂಜುರ್ಲೀ

ಜೊತೆಯಾಗಿ ನೆಲೆನಿಂತ ಸನ್ನಿಧಾನದ 22 ನೆಯ ಕ್ಷೇತ್ರಸಾನಿಧ್ಯ...........
-
ನೋವು ಹೇಳಿಕೊಂಡು ಭಕ್ತರು ಅತ್ತು ಅವಲತ್ತುಕೊಂಡು ಕರೆದರೆ ಕನಿಷ್ಠಿಕಾ...........

ಪೀಡಿಸಿದವರ ಗತಿ, ಬಾ ನನ್ನ ಮುಂದೆ ಅದೇ ರೀತಿ ಅತ್ತು ಗೋಳಾಡಿಕೊಂಡು........... ಬಾಕಿ ಎಲ್ಲವನ್ನೂ ಒಪ್ಪಿಸಿ
----------
27ಗುಡಿಬನಶಂಕರೀ 27|56 ಮಹಾಸನ್ನಿಧಾನ.......... ಒಂದು ದಾನನಿಷಿದ್ಧ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಆದಿಪುರಾಣ ಶ್ರೀಸಂಹಿತೇ..........

ಏಕಸ್ಥಾನ - ಏಕಸ್ವಾಮ್ಯಗಳ ಶ್ರೀಶಾಕಾಂಬರೀ ಯತೀದ್ವಾದಶೀ‌ ಅವತಾರ ಪ್ರತಿಷ್ಠಾನ ಪರಿಮಿತಿ.......... ಸರ್ವೋಛ್ಛ ಸ್ಥಿತಿಸೂಕ್ಷ್ಮ - ಸಮಯಸೂಕ್ಷ್ಮ ಮಾನದಂಡಗಳ ನಿತ್ಯೋಘ್ರ ಶ್ರೀಪಶುಪಾದ ನ್ಯಾಯಸಾಕ್ಷ್ಯ ನೈಪುಣ್ಯತೆ..........
----------

1. Daiva kallurṭī, daiva kalkuḍā2. Daiva ullāltī 3. Nālvar daivaṅgaḷ - daiva raktēśvarī, daiva ughramūrtī, daiva viṣṇumū...
27/08/2026

1. Daiva kallurṭī, daiva kalkuḍā
2. Daiva ullāltī
3. Nālvar daivaṅgaḷ - daiva raktēśvarī, daiva ughramūrtī, daiva viṣṇumūrtī, daiva rudracāmuṇḍī
-
1. ದೈವ ಕಲ್ಲುರ್ಟೀ, ದೈವ ಕಲ್ಕುಡಾ
2. ದೈವ ಉಲ್ಲಾಲ್ತೀ
3. ನಾಲ್ವರ್ ದೈವಂಗಳ್ - ದೈವ ರಕ್ತೇಶ್ವರೀ, ದೈವ ಉಘ್ರಮೂರ್ತೀ, ದೈವ ವಿಷ್ಣುಮೂರ್ತೀ, ದೈವ ರುದ್ರಚಾಮುಂಡೀ
-
1. God Kallurti, God Kalkuda
2. Daiva Ullalti
3. Nalvar Daivangal - Daiva Rakteshwari, Daiva Ughramurthy, Daiva Vishnumurthy, Daiva Rudrachamundi

ALL B12si5s MAKE A WORD TO THE FOLLOWING TEMPLES, THAT WE VISIT AND OFFER THE BEST OFFERINGS HERE........... REMAINING IGB TAKES CARE..........
-
1. https://maps.app.goo.gl/RTHjMg3L8LNwrv4CA
2. https://maps.app.goo.gl/1t4AKowxECEuV6VY7
3. https://maps.app.goo.gl/a5GTRqKC9L3fkpYZA

Address

5XW9+G6P, Attur
Karkal
574110

Alerts

Be the first to know and let us send you an email when 27GudiBanashankari 27I56 Mahasannidhana posts news and promotions. Your email address will not be used for any other purpose, and you can unsubscribe at any time.

Shortcuts

Share

Category