24/01/2026
ಬಸರಿಕಟ್ಟೆ ಶ್ರೀ ಲಕ್ಷ್ಮೀಜನಾರ್ದನಸ್ವಾಮಿಯವರ ರಥೋತ್ಸವ ಆಹ್ವಾನ ಪತ್ರಿಕಾ.
ಮಾಘ ಬಹುಳ ಪಂಚಮಿಯಿಂದ ಮಾಘ ಬಹುಳ ಅಷ್ಟಮಿಯವರೆಗೆ ನಡೆಯುವ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
ಭಕ್ತಜನರು ಸಕುಟುಂಬ ಇಷ್ಟಮಿತ್ರರೊಂದಿಗೆ ಆಗಮಿಸಿ ಭಗವದುತ್ಸವದಲ್ಲಿ ಭಾಗವಹಿಸಿ ಭಗವತ್ಸಂದರ್ಶನದಿಂದ ಕೃತಾರ್ಥರಾಗಬೇಕಾಗಿ ವಿಜ್ಞಾಪನೆ.
ದಿನಾಂಕ : 06 ಫೆಬ್ರವರಿ 2026, ಶುಕ್ರವಾರದಿಂದ.