12/07/2026
ಕರಾವಳಿಯ ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಕಲ್ಮಂಜ ಗ್ರಾಮದ ಕಾನಂಗು ಅರಣ್ಯ ಪ್ರದೇಶದ ತಪ್ಪಲಿನಲ್ಲಿ ಅನಾದಿಕಾಲದಿಂದ *ಬದಿನಡೆ ಕ್ಷೇತ್ರ* ಎಂಬ ಹೆಸರಿನಲ್ಲಿ ಪೂಜಿಸಲ್ಪಟ್ಟುಕೊಂಡು ಬಂದಿರುವಂತಹ ನಾಗದೇವರು ಬ್ರಹ್ಮದೇವರು ಹಾಗೂ ಉಲ್ಲಾಯ ಉಳ್ಳಾಲ್ತಿ ಮತ್ತು ಮೂರ್ತಿಲ್ಲಾಯ ಕ್ಷೇತ್ರವು ಇತಿಹಾಸದ ಪ್ರಕಾರ ಮೊಘಲರ ಆಳ್ವಿಕೆಯ ಸಂದರ್ಭದಲ್ಲಿ ಜೀರ್ಣಾವಸ್ಥೆಗೆ ತಲುಪಿ ಪಾಳುಬಿದ್ದ ಸ್ಥಿತಿಯಲ್ಲಿದ್ದ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಅನೇಕ ಪ್ರಶ್ನೆಚಿಂತನೆ ಹಾಗೂ ಪ್ರಾಯಶ್ಚಿತಾದಿಗಳನ್ನು ನಡೆಸಿ ಇದೀಗ ನಾಗದೇವರ ಹಾಗೂ ಬ್ರಹ್ಮ ದೇವರ ಸಾನಿಧ್ಯಗಳು ಜೀರ್ಣದ್ಧಾರಗೊಂಡು ಮುಂದಿನ ದಿನಗಳಲ್ಲಿ ದೈವಸ್ಥಾನಗಳು ಜೀರ್ಣೋದ್ಧಾರಗೊಳ್ಳಲಿದೆ. ಕ್ಷೇತ್ರದ ಜೀರ್ಣೋದ್ಧಾರಕ್ಕೆ ತಮ್ಮಿಂದ ಕೈಲಾದಷ್ಟು ಕಾಣಿಕೆಯನ್ನು ನೀಡಿ ಸಹಕರಿಸುವಂತೆ ಆಡಳಿತ ಸಮಿತಿಯ ವತಿಯಿಂದ ಕೇಳಿಕೊಳ್ಳುತ್ತಿದ್ದೇವೆ.
*ವಿ.ಸೂ: ಕಾಣಿಕೆ ಅಥವಾ ದೇಣಿಗೆ ನೀಡುವವರು ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ಅಥವಾ ಸ್ಕ್ಯಾನರ್ ಗೆ ಹಾಕಿ ಅದರಲ್ಲಿರುವ ಒಂದು ಮೊಬೈಲ್ ಸಂಖ್ಯೆಗೆ ವಿವರವನ್ನು ಕಳುಹಿಸಿ ಕೊಟ್ಟು ಪ್ರತ್ಯುತ್ತರ ಪಡೆದುಕೊಳ್ಳಬೇಕಾಗಿ ವಿನಂತಿ*.