ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike

  • Home
  • India
  • Bangalore
  • ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike

ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike ಪ್ರಶಾಂತ್ ಕಲ್ಲೂರ್ ಅಧ್ಯಕ್ಷತೆಯ ವೀರಶೈವ ಲಿಂಗಾಯತ ಮಹಾ ವೇದಿಕೆ Veerashaiva Lingayata Maha Vedike Regd, founded 2010, Regd 2012 headed by Sri Prashanth Kallur
(211)

01/05/2026

ಜನಪ್ರಿಯ ಯುವ ನಾಯಕ, ತುಮಕೂರು ನಗರದ ಶಾಸಕರು, ಆತ್ಮೀಯರಾದ ಶ್ರೀ ಜಿ.ಬಿ. ಜ್ಯೋತಿ ಗಣೇಶ್ ಅವರಿಗೆ ಜನ್ಮದಿನದ‌ ಹೃತ್ಪೂರ್ವಕ ಶುಭಾಶಯಗಳು.

#ವೀರಶೈವ_ಲಿಂಗಾಯತ_ಮಹಾ_ವೇದಿಕೆ #ವೀರಶೈವ_ಲಿಂಗಾಯಿತ

01/05/2026

ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕರು, ಸಮುದಾಯದ ಮುಖಂಡರು ಶ್ರೀ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 💐...

(ಚಿತ್ರ) ಕೊಡಗಿನ ಕೊನೆಯ ರಾಜ ಚಿಕ್ಕ ವೀರರಾಜೇಂದ್ರರ ಪುತ್ರಿ.ಗೌರಮ್ಮ(ಗೌರಿ) (ವಿಕ್ಟೋರಿಯಾ ಗೌರಮ್ಮ )ಕೊಡಗಿನ ಹಸಿರು ಬೆಟ್ಟಗಳ ನಡುವೆ, ಮಂಜು ಮುತ...
28/04/2026

(ಚಿತ್ರ) ಕೊಡಗಿನ ಕೊನೆಯ ರಾಜ ಚಿಕ್ಕ ವೀರರಾಜೇಂದ್ರರ ಪುತ್ರಿ.ಗೌರಮ್ಮ(ಗೌರಿ) (ವಿಕ್ಟೋರಿಯಾ ಗೌರಮ್ಮ )

ಕೊಡಗಿನ ಹಸಿರು ಬೆಟ್ಟಗಳ ನಡುವೆ, ಮಂಜು ಮುತ್ತಿದ ಕಾಫಿ ತೋಟಗಳ ನಡುವೆ, ಹಕ್ಕಿಗಳ ಕಲರವದಲ್ಲಿ ರಾಜಕುಮಾರಿಯಾಗಿ ಹುಟ್ಟಿದಳು ಗೌರಮ್ಮ.

ಅರಮನೆಯ ಆಂಗಣದಲ್ಲಿ ಚಿನ್ನದ ಹೆಜ್ಜೆ ಹಾಕಿದ ಆ ಮಗು, ತಂದೆಯ ಮಡಿಲಲ್ಲಿ ರಾಜ್ಯದ ಕನಸುಗಳಾಗಿ ಬೆಳೆದಳು.
ಆದರೆ ವಿಧಿ ಬರೆದ ಕಥೆ ಬೇರೆ ಆಗಿತ್ತು.
ರಾಜಮನೆತನದ ನಗುವುಗಳು ಕ್ಷಣಾರ್ಧದಲ್ಲಿ ನಿಶ್ಶಬ್ದವಾದವು.

ತನ್ನ ತಾಯ್ನಾಡಿನ ಮಣ್ಣನ್ನು ಮುಟ್ಟಿದ ಪುಟ್ಟ ಕಾಲುಗಳು, ಅನ್ಯ ದೇಶದ ಚಳಿಗಾಳಿಯಲ್ಲಿ ನಡುಗಬೇಕಾಯಿತು.

ಕೊಡಗಿನ ಪ್ರಕೃತಿ ಸೌಂದರ್ಯಗಳ ನಡುವೆ ರಾಜಕುಮಾರಿಯಾಗಿ ಹುಟ್ಟಿ, ಲಂಡನ್ ಮಂಜಿನಲ್ಲಿ ಕಣ್ಮರೆಯಾದಳು.
ತನ್ನ ನೆಲದ ಮಳೆಗಂಧವನ್ನು ಹುಡುಕುತ್ತಾ, ಅನ್ಯರ ನಡುವೆ ಒಂಟಿತನದಲ್ಲಿ ಕರಗಿದಳು.
ಅವಳ ಕಣ್ಣಲ್ಲಿ ಇನ್ನೂ ಕೊಡಗಿನ ಬೆಟ್ಟಗಳು ಮೂಡುತ್ತಿದ್ದವೋ...

ಅವಳ ಮನಸ್ಸಲ್ಲಿ ಇನ್ನೂ ಕಾವೇರಿ ಹರಿಯುತ್ತಿದ್ದಳೋ...ಅವಳ ಕನಸಿನಲ್ಲಿ ಇನ್ನೂ ತನ್ನ ತಂದೆಯ ಧ್ವನಿ ಕೇಳಿಸುತ್ತಿತ್ತೋ...ಅರಮನೆಯ ಚಿನ್ನದ ದೀಪಗಳಿಂದ ಆರಂಭವಾದ ಜೀವನ, ಮಂಜಿನ ನಗರದಲ್ಲಿ ಮೌನದ ಕತ್ತಲೆಗೆ ಜಾರಿತು.

ಅವಳ ನಗು ಇತಿಹಾಸದ ಪುಟಗಳಲ್ಲಿ ಸಿಕ್ಕಿಹಾಕಿಕೊಂಡಿತು.ಅವಳ ನೋವು ಗಾಳಿಯಲ್ಲಿ ಕರಗಿ ಹೋಯಿತು.
ಗೌರಮ್ಮ ಸತ್ತಳು ಎಂದು ಇತಿಹಾಸ ಹೇಳುತ್ತದೆ...

ಆದರೆ ನಿಜವಾಗಿ ಸತ್ತದ್ದು ಒಬ್ಬ ರಾಜಕುಮಾರಿಯ ಹೃದಯ.
ಇಂದಿಗೂ ಕೊಡಗಿನ ಗಾಳಿ ಬೀಸುವಾಗ,
ಮಂಜು ಬೆಟ್ಟಗಳನ್ನು ಮುಟ್ಟುವಾಗ,
ಎಲ್ಲೋ ದೂರದಲ್ಲಿ ಒಬ್ಬ ಮಗಳ ನಿಟ್ಟುಸಿರು ಕೇಳಿಸುವಂತೆ ತೋರುತ್ತದೆ.
ತನ್ನ ಊರನ್ನು ಕಳೆದುಕೊಂಡಳು...
ತನ್ನ ಜನರನ್ನು ಕಳೆದುಕೊಂಡಳು.... ಕೊನೆಯಲ್ಲಿ ತನ್ನನ್ನೇ ಕಳೆದುಕೊಂಡಳು ಗೌರಮ್ಮ ....

"ಶ್ರೀ ಬಿಎಸ್ ಯಡಿಯೂರಪ್ಪ"  ರಾಜಕಾರಣಕ್ಕೆ 50 ವರ್ಷದ ಸಂಭ್ರಮ... ಕೋಟೆ ನಾಡು ಚಿತ್ರದುರ್ಗದಲ್ಲಿ "ಬಿ ಎಸ್ ವೈ ಉತ್ಸವ"ಎಲ್ಲರೂ ಹೆಚ್ಚಿನ ಸಂಖ್ಯೆಯ...
22/04/2026

"ಶ್ರೀ ಬಿಎಸ್ ಯಡಿಯೂರಪ್ಪ"
ರಾಜಕಾರಣಕ್ಕೆ 50 ವರ್ಷದ ಸಂಭ್ರಮ...

ಕೋಟೆ ನಾಡು ಚಿತ್ರದುರ್ಗದಲ್ಲಿ
"ಬಿ ಎಸ್ ವೈ ಉತ್ಸವ"

ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ✌️✌️

Vijayendra Bsy Abhimani Balaga BS Yediyurappa Vijayendra Yediyurappa Basavaraj Bommai BJP Karnataka Raita Morcha BJP Karnataka : Fans Dr. Ashwath Narayan Raghavendra B Yeddyurappa

20/04/2026

 #ಅರಸೀಕೆರೆಯ ಪಿ.ಪಿ.ವೃತ್ತದಲ್ಲಿ ಇಂದು ಲೋಕಾರ್ಪಣೆಗೊಂಡ ಜಗಜ್ಯೋತಿ ಶ್ರೀ ಬಸವೇಶ್ವರರ ಕಂಚಿನ ಪ್ರತಿಮೆ...
20/04/2026

#ಅರಸೀಕೆರೆಯ ಪಿ.ಪಿ.ವೃತ್ತದಲ್ಲಿ ಇಂದು ಲೋಕಾರ್ಪಣೆಗೊಂಡ ಜಗಜ್ಯೋತಿ ಶ್ರೀ ಬಸವೇಶ್ವರರ ಕಂಚಿನ ಪ್ರತಿಮೆ...

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2025-26ನೇ ಸಾಲಿನ ಪ್ರತಿಷ್ಠಿತ 'ಬಸವ ರಾಷ್ಟ್ರೀಯ ಪುರಸ್ಕಾರ'ಕ್ಕೆ ಭಾಜನರಾಗಿರುವ ಪೂಜ್ಯ ಶ್ರೀ ಡಾ. ಸಿದ್ದರಾಮ ...
17/04/2026

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2025-26ನೇ ಸಾಲಿನ ಪ್ರತಿಷ್ಠಿತ 'ಬಸವ ರಾಷ್ಟ್ರೀಯ ಪುರಸ್ಕಾರ'ಕ್ಕೆ ಭಾಜನರಾಗಿರುವ ಪೂಜ್ಯ ಶ್ರೀ ಡಾ. ಸಿದ್ದರಾಮ ಬೆಲ್ದಾಳ ಶರಣರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಶರಣ ಸಾಹಿತ್ಯ, ಬಸವ ತತ್ವದ ಪ್ರಚಾರ ಮತ್ತು ಅಧ್ಯಯನದಲ್ಲಿ ತೊಡಗಿರುವ ಪ್ರಮುಖ ದಾರ್ಶನಿಕರು. ಬಸವಾದಿ ಶರಣರ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಮತ್ತು ವಚನ ಸಾಹಿತ್ಯದ ಸಂಶೋಧನೆಯಲ್ಲಿ ಸಕ್ರಿಯರಾಗಿರುವ ಶ್ರೀ ಡಾ. ಸಿದ್ದರಾಮ ಬೆಲ್ದಾಳ ಶರಣರಿಗೆ ಸಂದಿರುವ ಈ ಪ್ರತಿಷ್ಠಿತ ಪ್ರಶಸ್ತಿಯು ಅವರ ಸುದೀರ್ಘ ಸಾಮಾಜಿಕ ಮತ್ತು ಸಾಹಿತ್ಯಿಕ ಸೇವೆಗೆ ಸಂದ ಗೌರವವಾಗಿದ್ದು, ಮುಂದಿನ ದಿನಗಳಲ್ಲಿ ಅವರ ಈ ಸೇವೆಯು ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತೇನೆ.


ಬನ್ನಿ ಬಂಧುಗಳೇ ವೀರಶೈವ ಲಿಂಗಾಯತ ಮಹಾ ವೇದಿಕೆ ಸೇರೋಣ💪ಧರ್ಮ ಸೇವೆ ಮಾಡೋಣ🚩   #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ    #ವೀರಶೈವ_ಲಿಂಗಾಯಿತ
13/04/2026

ಬನ್ನಿ ಬಂಧುಗಳೇ ವೀರಶೈವ ಲಿಂಗಾಯತ ಮಹಾ ವೇದಿಕೆ ಸೇರೋಣ💪

ಧರ್ಮ ಸೇವೆ ಮಾಡೋಣ🚩

#ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #ವೀರಶೈವ_ಲಿಂಗಾಯಿತ

ಕರ್ನಾಟಕ ರತ್ನ , ತ್ರಿವಿಧ ದಾಸೋಹಿ, ಶತಾಯುಷಿ, ನಡೆದಾಡುವ ದೇವರು, ಸಿದ್ಧಗಂಗಾ ಮಠದ ಪೂಜ್ಯ ಡಾ. ಶ್ರೀ. ಶ್ರೀ. ಶ್ರೀ. ಶಿವಕುಮಾರ ಮಹಾ ಶಿವಯೋಗಿಗಳ...
01/04/2026

ಕರ್ನಾಟಕ ರತ್ನ , ತ್ರಿವಿಧ ದಾಸೋಹಿ, ಶತಾಯುಷಿ, ನಡೆದಾಡುವ ದೇವರು, ಸಿದ್ಧಗಂಗಾ ಮಠದ ಪೂಜ್ಯ ಡಾ. ಶ್ರೀ. ಶ್ರೀ. ಶ್ರೀ. ಶಿವಕುಮಾರ ಮಹಾ ಶಿವಯೋಗಿಗಳವರ 119ನೇ ಜಯಂತಿಯ ಶುಭಾಶಯಗಳು....

"ನಾಡು ಕಂಡ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ವಿರೇಂದ್ರ ಪಾಟೀಲ್ ರವರ ಪುಣ್ಯತಿಥಿಯಂದು ಅವರಿಗೆ ಗೌರವ ಪೂರ್ವಕ ನಮನಗಳು. #ವೀರಶೈವ_ಲಿಂ...
14/03/2026

"ನಾಡು ಕಂಡ ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ವಿರೇಂದ್ರ ಪಾಟೀಲ್ ರವರ ಪುಣ್ಯತಿಥಿಯಂದು ಅವರಿಗೆ ಗೌರವ ಪೂರ್ವಕ ನಮನಗಳು.

#ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #ವೀರಶೈವ_ಲಿಂಗಾಯಿತ #ಪ್ರಶಾಂತ್_ಕಲ್ಲೂರ್

ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯದ ಪ್ರವೇಶಕ್ಕೆ ಅರ್ಜಿಗಳನ್ನು ದಿನಾಂಕ 02.05.2026 ರಿಂದ ದಿನಾಂಕ 15.05.2026ರವರೆಗೆ ಕೊ...
13/03/2026

ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯದ ಪ್ರವೇಶಕ್ಕೆ ಅರ್ಜಿಗಳನ್ನು ದಿನಾಂಕ 02.05.2026 ರಿಂದ ದಿನಾಂಕ 15.05.2026ರವರೆಗೆ ಕೊಡಲಾಗುವುದು.

ಗ್ರಾಮೀಣ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀಮಠದ ಲೆಕ್ಕಪತ್ರ ವಿಭಾಗದಲ್ಲಿ ಪ್ರವೇಶ ಅರ್ಜಿಯನ್ನು ಪಡೆಯುವುದು.

#ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #ಪ್ರಶಾಂತ್_ಕಲ್ಲೂರ್ #ವೀರಶೈವ_ಲಿಂಗಾಯಿತ

ಶ್ರೀ ದೇಗುಲಮಠದ ಕಿರಿಯ ಪರಮ ಪೂಜ್ಯ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿಗಳವರಿಗೆ ಜನ್ಮ ದಿನದ ಶುಭಾಶಯಗಳು.. #ವೀರಶೈವ_ಲಿಂಗಾಯತ_ಯುವ_ವೇದಿಕೆ  #ಪ್ರಶ...
13/03/2026

ಶ್ರೀ ದೇಗುಲಮಠದ ಕಿರಿಯ ಪರಮ ಪೂಜ್ಯ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿಗಳವರಿಗೆ ಜನ್ಮ ದಿನದ ಶುಭಾಶಯಗಳು..

#ವೀರಶೈವ_ಲಿಂಗಾಯತ_ಯುವ_ವೇದಿಕೆ #ಪ್ರಶಾಂತ್_ಕಲ್ಲೂರ್ #ವೀರಶೈವ_ಲಿಂಗಾಯಿತ_ಮಹಾ_ವೇದಿಕೆ #ವೀರಶೈವ_ಲಿಂಗಾಯಿತ #ವೀರಶೈವ_ಲಿಂಗಾಯತ

Address

# 55, 2nd Cross, 3rd Main Road, Sanjaynagar Main Road, RMV 2nd Stage
Bangalore
560094

Alerts

Be the first to know and let us send you an email when ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ವೀರಶೈವ ಲಿಂಗಾಯತ ಮಹಾ ವೇದಿಕೆ, Veerashaiva Lingayata Maha Vedike:

Share